ಕೆ.ವಿ.ಸುಬ್ಬಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಸಂದ ಪ್ರಶಸ್ತಿಗಳು: ಲೇಖನದಲ್ಲಿದ್ದ ಅತಿಯಾದ ಹೊಗಳುವಿಕೆಯನ್ನು ತೆಗೆದಿದ್ದು, ಲೇಖನವನ್ನು ವಸ್ತುನಿಷ್ಟವಾಗಿಸ
೨೨ ನೇ ಸಾಲು:
ಸುಬ್ಬಣ್ಣ ಅವರ '''ಕವಿರಾಜಮಾರ್ಗ''' ಮತ್ತು '''ಕನ್ನಡ ಜಗತ್ತು''' ಕೃತಿಯಲ್ಲಿ ಕನ್ನಡದ ಸಂದರ್ಭದ ಬಗ್ಗೆ ಅಚ್ಚರಿಗೊಳಿಸುವ ವಿವರಗಳಿವೆ. ಅಲ್ಲಿ ಅವರು ಕನ್ನಡ ಜನಪದದ ಶಕ್ತಿಯ ಕುರಿತು ಬರೆದಿದ್ದಾರೆ. ಅತ್ಯಂತ ಮಹತ್ವದ ಕೃತಿ ಇದು.
 
ಪ್ರತಿ ವರ್ಷ ಅವರು ನಡೆಸುತ್ತಿದ್ದ(ಈಗಲೂ ಮುಂದುವರೆಯುತ್ತಿರುವ) " ಸಂಸ್ಕೃತಿ ಶಿಬಿರ"ದಲ್ಲಿ ಎಲ್ಲ ಬಗೆಯ ಚಿಂತನೆಗಳಿಗೆ ವೇದಿಕೆಯನ್ನೊದಗಿಸಿ ಕರ್ನಾಟಕದೆಲ್ಲಡೆಯಿಂದ ಬಂದ ಶಿಬಿರಾರ್ಥಿಗಳಿಗೆ ಸಂಸ್ಕೃತಿಯ ಮಂಥನದಪರಿಚಯವನ್ನು, ಕೆನೆವಾಲನ್ನುಚಿಂತಕರ ಉಣಬಡಿಸುವಸಂಪರ್ಕವನ್ನೂ ಕೆಲಸವನ್ನುಮಾಡಿಸಿದ್ದಾರೆ.ಇವರ ಸಾರ್ಥಕವಾಗಿಮಗ ನಡೆಸಿಕೊಂಡು[[ಕೆ.ವಿ.ಅಕ್ಷರ]] ಬಂದುಸಹ ಅಲ್ಲಿನಾಟಕ ಅಲ್ಲದೇಹಾಗು ಬೇರೆಲ್ಲಿಯೂಸಾಹಿತ್ಯ ಲಭ್ಯಕ್ಷೇತ್ರಗಳಲ್ಲಿ ಆಗಲಾರದಂಥತಮ್ಮನ್ನು ಚಿಂತಕರ ನೇರ ಸಂಪರ್ಕವನ್ನು ಕನ್ನಡದ ಕಾಲೇಜಿನ ಮಕ್ಕಳಿಗೆ ಮಾಡಿಸಿದ್ದಾರೆತೊಡಗಿಸಿಕೊಂಡಿದ್ದಾರೆ.
ಇವರ ಮಗ [[ಕೆ.ವಿ.ಅಕ್ಷರ]] ಸಹ ನಾಟಕ ಹಾಗು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
 
 
"https://kn.wikipedia.org/wiki/ಕೆ.ವಿ.ಸುಬ್ಬಣ್ಣ" ಇಂದ ಪಡೆಯಲ್ಪಟ್ಟಿದೆ