ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ |
|||
೨೦೨ ನೇ ಸಾಲು:
ಶಂಕರರ ಅದ್ವೈತ ಸಿದ್ಧಾಂತವು ಉಪನಿಷತ್ತು, ಬ್ರಹ್ಮ ಸೂತ್ರಗಳ ಆಧಾರ- ಮಾರ್ಗವನ್ನು ಧೃಢವಾಗಿ ಅನುಸರಿಸಿದೆ. ಶಂಕರರ ತಾತ್ವಿಕ ಸಿದ್ಧಿ ನಿಂತಿರುವುದು ಅವರ ತೀವ್ರತರವಾದ ವಿಚಾರದ ಉಜ್ವಲ ಪ್ರಕಾಶದ ಮೇಲೆ. ಜೀವನದ ದಿವ್ಯತೆಯನ್ನು ಸಾಧಿಸುವ ಪರಾಕಾಷ್ಠೆಯ ಮೇಲೆ - ಸತ್ಯಾನ್ವೇಷಣೆಗಾಗಿ - ವೈಚಾರಿಕ ಮಾರ್ಗದ ಮೇಲೆ . ಹಾಗಾಗಿ ಅದು ಜಗತ್ತಿನಲ್ಲೇ ಅತ್ಯಂತ ಗೌರವಿಸಲ್ಪಟ್ಟ ದರ್ಶನವಾಗಿದೆ.
:
:ಓಂತತ್ಸತ್
:ಇದರ ಬಗೆಗೆ ಇನ್ನೂ ಇತರ ಅಭಿಪ್ರಾಯಗಳಿಗೆ ಮುಂದಿನ ಪುಟಗಳನ್ನು ನೋಡಿ
== ಮಾಯಾವಾದ - [[ಅವಿದ್ಯೆ]] ==
<p> ಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ಪ್ರಮುಖ ಅಂಗ 'ಮಾಯಾವಾದ'. </p>
|