ಟಿಪ್ಪು ಸುಲ್ತಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Fixed typo ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ |
|||
೫ ನೇ ಸಾಲು:
[[File:Daria-daulat-bagh.jpg|thumb|Tipu Sultan's summer palace at [[Srirangapatna]], Karnataka]]
'''ಟಿಪ್ಪು ಸಾಹಿಬ್''' ಎಂದೂ ಕರೆಯಲ್ಪಡುತ್ತಿದ್ದ ಟೀಪು ಸುಲ್ತಾನ್ ([[೧೭೫೩]] - [[ಮೇ ೪]], [[೧೭೯೯]]), [[೧೭೮೨]] ರಿಂದ [[ಮೈಸೂರು]] ಸಂಸ್ಥಾನದ ರಾಜ ಹಾಗೂ [[ಭಾರತ| ಭಾರತದಲ್ಲಿ]] [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟೀಷ್ ಸಾಮ್ರಾಜ್ಯಶಾಹಿಯ]] ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ ಪರಿಣಾಮವಾಗಿ ಟೀಪುವಿಗೆ '''ಶೇರ್-ಎ-ಮೈಸೂರ್''' (ಮೈಸೂರ ಹುಲಿ) ಎಂಬ ಬಿರುದು ಉಂಟು.
ಹೊಸದೊಂದು ನಾಣ್ಯ ಪದ್ದತಿಯನ್ನು ಜಾರಿಗೆ ತಂದ ಈತ ಭೂಕಂದಾಯವನ್ನು ಜಾರಿಗೊಳಿಸಿದನು. ಮೈಸೂರಿನ ಇತಿಹಾಸದಲ್ಲಿ ಮರೆಯಲಾಗದ ಹೆಸರು ಈತನದು.
==ಇತಿವೃತ್ತ==
|