ಮಂಗಲ್ ಪಾಂಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೧೪ ನೇ ಸಾಲು:
[[File:Pattern1853Rifle.jpg|thumb|right|ಎನ್ಫೀಲ್ಡ್ ರೈಫಲ್ ನ ಫೋಟೋ]]
ಮಾರ್ಚ್ ೨೯, ೧೮೫೭ ರ ಮಧ್ಯಾಹ್ನ ಸಮಯದಲ್ಲಿ ಬರಕ್ಪುರ್ನಲ್ಲಿ ಲೆಫ್ಟಿನೆಂಟ್ ಬಾಘ್, ೩೪ ನೇ ಬಂಗಾಳ ಸ್ಥಳೀಯ ಇನ್ಫೆಂಟ್ರಿನ ಸಹಾಯಕ ತನ್ನ ಸರ್ಕಾರದ ಹಲವಾರು ಜನರು ದಾಳಿ ನಡೆಸಲು ಮುಂದಾಗಿದ್ದಾರೆ ಎಂದು ತಿಳಿಸಲಾಯಿತು.ಇದಲ್ಲದೆ ಅವರಲ್ಲಿ, ಮಂಗಲ್ ಪಾಂಡೆ ಬಂಡೇಳುವ ಪುರುಷರನ್ನು ಕರೆದು ಒಂದು ಲೋಡೆಡ್ ಮಸ್ಕೆಟ್ ಜೊತೆ ರೆಜಿಮೆಂಟ್ ಸಿಬ್ಬಂದಿ
ಕೊಠಡಿಯಿಂದ ಯಾರು ಹೂರಗೆಹೊರಗೆ ಕಾಣಿಸಿಕೂಳುತ್ತಾರೋಕಾಣಿಸಿಕೂಳ್ಳುತ್ತಾರೋ ಅವರ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಾರೆ.ಬಾಘ್ ತಕ್ಷಣವೇ ತನ್ನ ಕತ್ತಿಯನ್ನು ಹಾಗು ಪಿಸ್ತೂಲುಗಳನ್ನು ಲೋಡ್ ಮಾಡಿ, ಅವನ ಕುದುರೆಯನ್ನು ಏರಿ ಮುಂದುವರೆದನು. ಪಾಂಡೆ, ೩೪ ನೇ ಆಫ್ ಕ್ವಾರ್ಟರ್ ಸಿಬ್ಬಂದಿ ಕೊಠಡಿ ಮುಂದೆ ನಿಂತು ಬಾಘ್ ಮೇಲೆ ಗುರಿಯಿಟ್ಟು ಗುಂಡನ್ನು ಹಾರಿಸದರುಹಾರಿಸಿದರು.ಆದರೆ ಗುಂಡು ಬಾಘ್ಗೆಬಾಘ್ ಗುಂಡುಗೆ ತೆಗಲಿಲ್ಲತಗಲಲಿಲ್ಲ, ತನ್ನ ಕುದುರೆಗೆ ಹೊಡೆದು, ಮತ್ತು ಕುದುರೆ ಮತ್ತು ಸವಾರ ಕೆಳಗೆ ತರಲಾಯಿತು. ಬಾಘ್ ಬೇಗನೆ ಸ್ವತಃ ಅವನ ಪಿಸ್ತೂಲನ್ನು ಸ್ವಾಧೀನಪಡಿಸಿಕೊಡು ಪಾಂಡೆ ಕಡೆಗೆ ಗುಂಡು ಹಾರಿಸಿದರು. ಅವರು ತಪ್ಪಿಸಿಕೊಡರು.ನಂತರ ಪಾಂಡೆ ಒಂದು ತಲ್ವಾರ್ (ಭಾರೀ ಭಾರತೀಯ ಕತ್ತಿ) ಅವನಿಗೆ ಭುಜ ಮತ್ತು ಕುತ್ತಿಗೆ ಮೇಲೆ ದಾಳಿ ನಡೆಸಿದರು.ಆಗ ಸಿಪಾಯಿ, ಶೇಖ್ ಪಲ್ಟು ಮಧ್ಯಪ್ರವೇಶಿ ಪಾಂಡೆಯವರನ್ನು ಮಸ್ಕೆಟ್ನ್ನು ಲೋಡ್ ಮಾಡದಂತೆ ತಡೆದರು.
 
ಇಂಗ್ಲೀಷ್ ಸಾರ್ಜೆಂಟ್-ಮೇಜರ್ ಹ್ಯುಸನ್ ಸ್ಥಳೀಯ ಅಧಿಕಾರಿಗಳನ್ನು ಕರೆಯಿಸಿಕೊಂಡು,ಜೆಮದರ್ ಈಶ್ವರಿ ಪ್ರಸಾದ್, ಕ್ವಾರ್ಟರ್ ಸಿಬ್ಬಂದಿ ಕಮಾಂಡ್ ಭಾರತೀಯ ಅಧಿಕಾರಿ ಮಂಗಲ್ ಪಾಂಡೆಯನ್ನು ಬಂಧಿಸಲು ಆದೇಶಿಸಿದರು. ಜೆಮದರ್ ಅವರು ಒಬ್ಬರೆ ಪಾಂಡೆಯನ್ನು ಮಣಿಸಲು ಆಗಲಿಲ್ಲ ಎಂದರು. ಈ ಸಮಯದಲ್ಲಿ ಬಾಘ್ "ಎಲ್ಲಿ ಅವನು? ಎಲ್ಲಿ ಅವನು?" ಎಂದು ಕಿರಿಚ್ಚುತ್ತಾಕಿರಿಚುತ್ತಾ ಬಂದರು. ಆಗ ಹ್ಯುಸನ್ "ನಿಮ್ಮ ಬದುಕನ್ನು ಉಳಿಸಿಕೂಳ್ಳಿ,ಸಿಪಾಯಿ ನಿಮ್ಮ ಮೇಲೆ ಗುಂಡು ಹಾರಿಸುತ್ತಾನೆ" ಎಂದರು. ಆದೆ ಸಮಯದಲ್ಲಿ ಪಾಂಡೆ ಮತ್ತೆ ಗುಂಡು ಹಾರಿಸದರುಹಾರಿಸಿದರು.
 
ಹ್ಯುಸನ್ ಪಾಂಡೆಯವರನ್ನು ನೆಲಕ್ಕೆ ತಂದರು.ಈ ಸಮಯದಲ್ಲಿ ಇತರೆ ಸೈನಿಕರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು.ಆಗ ಶೇಖ್ ಪಲ್ಟು ಇಂಗ್ಲಿಷ್ ಸೈನಿಕರನ್ನು ಎದುರಿಸುವಾಗ ಇತರೆ ಭಾರತೀಯ ಸೈನಿಕರ ಸಹಾಯವನ್ನು ಕೋರಿದರು.ಹ್ಯುಸನ್ ಮೇಲೆ ಇತರೆ ಸೈನಿಕರು ಕಲ್ಲುಗಳನ್ನು ಎಸೆಯುತ್ತಿದ್ದರು,ಆಗ ಹ್ಯುಸನ್ ಪಾಂಡೆಯನ್ನು ಎದುರಿಸಲು ಸಹಾಯ ಕೋರಿದಾಗ ಅವರು ಪಾಂಡೆಯನ್ನು ಬಿಡದ್ದಿದರೆಬಿಡದಿದ್ದರೆ ಹ್ಯುಸನ್ನ ಶೂಟ್ ಮಾಡುವುದಾಗಿ ಹೇಳಿದರು.
ಕ್ವಾರ್ಟರ್ ಗಾರ್ಡ್ ಸೈನಿಕರು ಶೇಖ್ ಪಲ್ಟುವರನ್ನು ಪಾಂಡೆಯನ್ನು ಬಿಡಲು ಆದೇಶಿಸದರುಆದೇಶಿಸಿದರು.ಸ್ವತಃ ಅವನೇ ಗಾಯಗೂಂಡಿದ್ದರಿಂದ ಅವನು ಹಿಂದೆ ಸರಿದನು.ಈ ಮಧ್ಯೆ, ಘಟನೆಯ ವರದಿ ತಿಳಿದು ಕಮಾಂಡಿಂಗ್ ಅಧಿಕಾರಿ ಜನರಲ್ ಹರ್ಸೆ ಸ್ಥಳಕ್ಕೆ ಧಾವಿಸದರುಧಾವಿಸಿದರು.ಅವರು ಇತರೆ ಸಿಬ್ಬಂದಿಯವರಿಗೆ ಪಿಸ್ತೂಲನ್ನು ಹಿಡಿದು ಪಾಂಡೆಯನ್ನು ಬಂಧಿಸಲು ಆದೇಶಿಸದರು.ಪಾಂಡೆ ತೀರ್ವಾಗಿತೀವ೯ವಾಗಿ ಗಾಯಗೊಂಡಿದ್ದರು.
 
ಪಾಂಡೆ ಚೇತರಿಸಿಕೂಂಡುಚೇತರಿಸಿಕೊಂಡು ಒಂದು ವಾರದ ನಂತರ ವಿಚಾರಣೆಗೆ ಕರೆತರಲಾಯಿತು.ಸ್ವತಃ ರಕ್ಷಿಸಲು ಕೇಳಿದಾಗ,"ನಾನು ಏನು ಮಾಡಿದೆ ಅಂತ ನನಗೆ ಗೊತ್ತಿಲ್ಲ.ಯಾರು ಗಾಯಗೊಂಡರು ಅಂತ ಗೊತ್ತಿಲ್ಲ.ನಾನು ಹೇಳಲು ಏನು ಉಳಿದಿಲ್ಲ".ಕ್ವಾರ್ಟರ್ ಸಿಬ್ಬಂದಿ ಮೂರು ಸಿಖ್ ಸದಸ್ಯರ ಜೊತೆಗೆ ಪಾಂಡೆಗೆ ನೇಣು ಶಿಕ್ಷೆ ವಿಧಿಸಲಾಯಿತು.
 
ಮಂಗಲ್ ಪಾಂಡೆ ಮರಣದಂಡನೆ ಏಪ್ರಿಲ್ ೧೮ ನಿಗದಿಯಾಗಿದತ್ತು, ಆದರೆ ಆ ದಿನಾಂಕದ ಮೊದಲು ಹತ್ತು ದಿನಗಳ ಕರೆದೂಯ್ದುರು. ಜೆಮಾದರ್ ಈಶ್ವರಿ ಪ್ರಸಾದ್ ಏಪ್ರಿಲ್ ೨೧ ರಂದು ಗಲ್ಲಿಗೇರಿಸಲಾಯಿತು.
೩೨ ನೇ ಸಾಲು:
ಮಂಗಲ್ ಪಾಂಡೆ ವರ್ತನೆ ಹಿಂದೆ ಪ್ರಾಥಮಿಕ ಪ್ರೇರಣೆ ಆ ವರ್ಷದ ಬಂಗಾಳ ಸೈನ್ಯದಲ್ಲಿ ಪರಿಚಯಿಸಿದ ಎನ್ಫೀಲ್ಡ್ ಪಿ-೫೩ ರೈಫಲ್ ಬಳಸಲಾಗುತ್ತಿದ್ದ ಹೊಸ ರೀತಿಯ ಬುಲೆಟ್ ಕಾರ್ಟ್ರಿಜ್ ಕಾರಣವಾಗಿದೆ.
ಕಾರ್ಟ್ರಿಜ್ನ ಹಂದಿ ಮತ್ತು ಹಸುಗಳ ಕೊಬ್ಬಿನಿಂದ ಹರಡಲಾಗಿತ್ತು ಎಂದು ವದಂತಿಗಳು ಹರಡಿತ್ತು. ಇದು ಮುಸ್ಲಿಮರು ಮತ್ತು ಹಿಂದೂಗಳು ಸೇವಿಸಲು ಸಾಧ್ಯವಿಲ್ಲ(ಮುಸ್ಲಿಮರಿಗೆ ಹಂದಿ ಮತ್ತು ನಂತರದ ಹಿಂದೂಗಳಿಗೆ ಹಸು ಪವಿತ್ರ ಪ್ರಾಣಿ).ಕಾರ್ಟ್ರಿಜ್ಗಳು ಬಳಸುವ ಮೊದಲು ಒಂದು ತುದಿಯಲ್ಲಿ ಹಲ್ಲಿನಿಂದ ಕಚ್ಚಬೇಕಿತ್ತು. ಭಾರತೀಯ ಪಡೆಗಳು ಇದನ್ನು ತಮ್ಮ ಧರ್ಮಗಳ ವಿರುದ್ಧ ಬ್ರಿಟಿಷರ ದಬ್ಬಾಳಿಕೆ ಎಂದು ಅಭಿಪ್ರಾಯಕ್ಕೆ ಬಂದರು.
೫೬ ನೇ ಬಿ.ಎನ್.ಐ ಕ್ಯಾಪ್ಟನ್ ವಿಲಿಯಮ್ ಹ್ಯಾಲ್ಲಿಡೇ ಪತ್ನಿ ಬೈಬಲ್ನ್ ಉರ್ದು ಮತ್ತು ದೇವನಾಗರಿಯಲ್ಲಿ ಮುದ್ರಿಸಿ ಸೈನಿಕರಿಗೆ ಕೊಟ್ಟರು. ಹೀಗಾಗಿ ಬ್ರಿಟಿಷರು ಕ್ರಿಶ್ಚಿಯನ್ ಧರ್ಮಕ್ಕೆ ಭಾರತಿಯರನ್ನುಭಾರತೀಯರನ್ನು ಪರಿವರ್ತಿಸುವುದು ಅವರ ಉದ್ದೇಶವಾಗಿತ್ತು ಎಂದು ಅನುಮಾನ ಹರಡಿತು.
ಅಲ್ಲದೆ, ೧೯ ಮತ್ತು ೩೪ ನೇ ಬಂಗಾಳ ಸ್ಥಳೀಯ ಕಾಲಾಳು ಫೆಬ್ರವರಿ ೭, ೧೮೫೬ ರಂದು, ಔದ್ಧಿನ ನವಾಬ್ ಸ್ವಾಧೀನದಲ್ಲಿ ದುರಾಡಳಿತ ಕಾಲದಲ್ಲಿ ಲಕ್ನೋ ನಿಲ್ದಾಣದಲ್ಲಿ ಠಿಕಾಣಿ ಮಾಡಲಾಯಿತು.ಸ್ವಾಧೀನದ ಅವಧಿಯಲ್ಲಿ ಬಂಗಾಳ ಸೇನೆಯಲ್ಲಿ ಸೈನಿಕರು ಮತ್ತೊಂದು ಅಭಿಪ್ರಾಯ ಹೊಂದಿದ್ದರು . ಸ್ವಾಧೀನದ ಮೊದಲು ಸೈನಿಕರು ಸ್ಥಳೀಯ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಲಕ್ನೋ ಬ್ರಿಟಿಷ್ ನಿವಾಸ ಬೇಡಿಕೆಯ ಹಕ್ಕನ್ನು ಹೊಂದಿದ್ದರು. ರಾಜ್ಯ ಇನ್ನು ಮುಂದೆ ಅಸ್ತಿತ್ವದಲ್ಲಿದ್ದರಿಂದ ಸ್ವಾಧೀನದ ಪರಿಣಾಮವಾಗಿ, ಅವರು ಈ ಹಕ್ಕನ್ನು ಬಿಡಬೇಕಾಯಿತು. ರಾಜ್ಯದ ನಿವಾಸಿಗಳು ಇದು ಸ್ವಾಧೀನವು ಒಪ್ಪಂದದ ಉಲ್ಲಂಘನೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಅಸಮಾಧನದ ಪರಿಣಾಮವಾಗಿ ಸೈನಿಕರು ಚಲಿಸುವಂತ್ತಿರಲಿಲ್ಲಚಲಿಸುವಂತಿರಲಿಲ್ಲ. ಫೆಬ್ರವರಿ ೧೮೫೭ ರಲ್ಲಿ, ಈ ಎರಡೂ ರೆಜಿಮೆಟ್ಗಳುರೆಜಿಮೆಂಟಗಳು ಬರಾಕ್ಪೋರ್ನಲ್ಲಿ ನೆಲೆಗೊಂಡಿದ್ದವು.
 
=== ಎನ್ಫೀಲ್ಡ್ ರೈಫಲ್ ಮತ್ತು ಕಾರ್ಟ್ರಿಜ್ ===
೩೯ ನೇ ಸಾಲು:
 
=== ಸಾಂಸ್ಕೃತಿಕ ಪರಿಗಣನೆಗಳು ಮತ್ತು ವದಂತಿಗಳು===
ಹಸುಗಳು ಹಿಂದುಗಳ ಪವಿತ್ರ ಪ್ರಾಣಿ ಮತ್ತು ಹಂದಿಗಳು ಕಟ್ಟುನಿಟ್ಟಾಗಿ ಮುಸ್ಲಿಮರಿಗೆ ನಿಷೇಧಿತ ಕಾರಣ, ಭಾರತೀಯ ಸೈನಿಕರಿಂದ ಕಾರ್ಟ್ರಿಜ್ಗಳನ್ನುಕಾರ್ಟ್ರಿಜಗಳನ್ನು ಉಪಯೊಗಿಸಲುಉಪಯೋಗಿಸಲು ಹಿಂಜರಿದರು. ಆದ್ದರಿಂದ ಪ್ರಾಣಿಗಳ ಕೊಬ್ಬು ಬಳಸಲಾಗುತ್ತದೆ ಎಂಬ ವದಂತಿಯನ್ನುವದಂತಿಯು ಪ್ರಸಾರವಾಗಲು ಪ್ರಾರಂಭವಾಯಿತು, ಅದು ತುಂಬಾ ಹಾನಿಕಾರಕ ಪರಿಣಾಮ ಬೀರಿದವು. ಇತರೆ ಸ್ಥಿರವಲ್ಲದ ವದಂತಿಗಳು ಹರಡಲು ಆರಂಭವಾಯಿತು. ಉದಾಹರಣೆಗೆ, ಬ್ರಿಟಿಷ್ ಅವರನ್ನು ಕ್ರಿಶ್ಚಿಯನ್ ಧರ್ಮ ಮತಾಂತರಗೊಳ್ಳಲು ಒತ್ತಾಯ ಸಮಾಜದಲ್ಲಿ ತಮ್ಮ ಸೈನಿಕರಿಂದ ಜಾತಿಭ್ರಷ್ಟ ಮಾಡಲು ಯೊಜಿಸಿದ್ದಾರೆಯೋಚಿಸಿದ್ದಾರೆ ಎಂದು ಭಾವಿಸಲಾಗಿತ್ತು.
 
==ಬಾಹ್ಯ ಸಂಪರ್ಕಗಳು==
* [http://www.peopleforever.org/nfhomepage.aspx?nfid=89 Mangal Pandy A Real Hero - View his profile]
"https://kn.wikipedia.org/wiki/ಮಂಗಲ್_ಪಾಂಡೆ" ಇಂದ ಪಡೆಯಲ್ಪಟ್ಟಿದೆ