ಶ್ರೀ ಯೋಗಿನಾರೇಯಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ಸಂತರು using HotCat |
No edit summary |
||
೧ ನೇ ಸಾಲು:
==== ಕಾಲಜ್ಞಾನ-ಭವಿಷ್ಯವಾಣಿ ====
ಯೋಗಿನಾರೇಯಣ ಯತೀಂದ್ರರು ಯೋಗ ಸಾಧನೆಯಿಂದ ತಪಸ್ಸಿದ್ಧಿಯನ್ನು ಪಡೆದ ಸಿದ್ಧಿಪುರುಷರು. ಕೈವಾರ
# [[ದ್ವೇಷ]] ಅಸೂಯೆ, ನೀಚಸ್ವಾರ್ಥ, ಕ್ರಾರ್ಯ [[ಹಿಂಸೆ]], ಶೋಷಣೆ ಅಕ್ರಮ, ಅವ್ಯವಹಾರಗಳು ಪ್ರಕೃತಿ ಪರಿಸರ ನಾಶ, ಅನಾಚಾರ, ಅತ್ಯಾಚಾರ ಹಾಗೂ ಭೂಮಿಯೇ ಸಿಡಿದೊಡೆಯುವ ವಿಪತ್ತಿನ ಭಯೋತ್ಪಾದನೆಗಳು, ಹೀಗೆ ಒಂದೇ ಎರಡೇ ಆಧುನಿಕತೆಯ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಮಾನವನಿಗೆ ಇಡೀ ಮಾನವ ಲೋಕಕ್ಕೆ ಮುಂದೆ ಸಂಭವಿಸಬಹುದಾದ ವಿಪತ್ತಿನ ಭೀತಿಯೇ ಆವರಿಸಿ ಜನತೆ ತತ್ತರಿಸುತ್ತಿರುವಾಗ, ಸಹೃದಯತೆ, ಶಾಂತಿ ಸಹಬಾಳ್ವೆಗೆ ಎಲ್ಲರೂ ಶ್ರಮಿಸಬೇಕೆಂದು ಎಚ್ಚರಿಸುತ್ತದೆ; ತಾತಯ್ಯನವರ ಕಾಲಜ್ಞಾನ-ಭವಿಷ್ಯವಾಣಿ- ಮೂಲ ಕೃತಿಗೆ “ಕೈಪು” ನರಸಿಂಹ ಶಾಸ್ತ್ರಿಗಳು ವ್ಯಾಖ್ಯಾನಮಾಡಿದ್ದಾರೆ. ಅದರ ಸಾರಾಂಶ ಕೆಳಗೆ ಕೊಡಲಾಗಿದೆ.-ದೈವವಾಣಿಯಾಗಿ ಪ್ರೇರಣೆಯಿಂದ ಮೂಡಿಬಂದಿರುವ ಕಾಲಜ್ಞಾನ-ಭವಿಷ್ಯವಾಣಿಯು ಶ್ರೀ ಯೋಗಿನಾರೇಯಣ ಯತೀಂದ್ರರು ಭೀಮಲಿಂಗೇಶ್ವರನಿಗೆ ಸಲ್ಲಿಸಿರುವ ಪ್ರಾರ್ಥನೆ-
# ಮುಂಬರುವ ದೀರ್ಘ ಭವಿಷ್ಯತ್ ಕಾಲದಲ್ಲಿ ವೇಶ್ಯಾವೃತ್ತಿ ಪ್ರಬಲಿಸುವುದು. ಅವರ ದಲ್ಲಾಳಿಗಳು ಶ್ರೀಮಂತರಾಗುವರು. ವೇಶ್ಯಾಪುತ್ರರು ದೇಶವನ್ನು ಆಳುವರು. ಸ್ತ್ರೀಯರು ತಮ್ಮ ವೇಷಭೂಷಣ ಹಾವಭಾವಗಳಿಂದ ಪುರುಷರನ್ನು ನಿಯಂತ್ರಿಸುವರು. ಡಂಭಾಚಾರ ಹೆಚ್ಚುವುದು, ಜನರು ದೈವವನ್ನು ಮರೆಯುವರು.
# ಅನರ್ಹರು ಅಧಿಕಾರವನ್ನು ಪರೋಕ್ಷವಾಗಿ ಸಾಧಿಸುವರು. ಆಳುವ ಪ್ರಭುಗಳು ತಮ್ಮ ಆಳುಗಳ ಮಾತಿನಂತೆ ವರ್ತಿಸುವರು.
|