[[ತುಂಗಭದ್ರಾ ನದಿಯನದಿ]]ಯ ತೀರದಲ್ಲಿರುವ ಆನೆಗೊಂದಿಆನೆಗುಂದಿ [[ರಾಮಾಯಣ]] ಕಾಲದ [[ವಾಲಿ]], [[ಸುಗ್ರೀವ]]ರಿದ್ದ [[ಕಿಷ್ಕಿಂಧೆ]]ಯಕಿಷ್ಕಿಂಧೆಯ ಭಾಗವಾಗಿತ್ತೆಂದು ಹೇಳಲಾಗುತ್ತದೆ.[[ವಿಜಯನಗರ ಸಾಮ್ರಾಜ್ಯ]]ದಲ್ಲಿ ಆನೆಗಳನ್ನು ಆನೆಗೊಂದಿಯಲ್ಲಿ ಇರಿಸಲಾಗುತ್ತಿದ್ದರಿಂದ ಈ ಸ್ಥಳಕ್ಕೆ ಆನೆಗೊಂದಿಯೆಂಬ[[ಆನೆಗುಂದಿ]]ಯೆಂಬ ಹೆಸರು ಬಂದಿತೆಂದೂ ಹೇಳಲಾಗುತ್ತದೆ. ೧೫೬೫ ವರ್ಷದಲ್ಲಿ [[ರಕ್ಕಸ-ತಂಗಡಿ ಯುದ್ಧದಲ್ಲಿಯುದ್ದ]ದಲ್ಲಿ ಸೋಲಾಗಿ [[ವಿಜಯನಗರ ಸಾಮ್ರಾಜ್ಯ]]ದ ಪತನದ ನಂತರ [[ಹಂಪಿ]] ಮತ್ತು [[ಆನೆಗೊಂದಿಆನೆಗುಂದಿ]]ಯನ್ನು ವಿಜಯಿ ಮುಸ್ಲಿಂ ಯೋಧರು ಹಾಳುಗೆಡವಿದರು.೧೭೭೬ ವರ್ಷದಲ್ಲಿ ಟಿಪ್ಪೂ ಸುಲ್ತಾನ್ ಸೇನೆ ಆನೆಗೊಂದಿಯನ್ನುಆನೆಗುಂದಿಯನ್ನು ಹಾಳುಗೆಡವಿತು.