ಕರಿಬಸವಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨೯ ನೇ ಸಾಲು:
| module =
}}
[[ಕನ್ನಡ]] [[ಸಿನೆಮ]],[[ಕಿರುತೆರೆ]] ಮತ್ತು [[ರಂಗಭೂಮಿ]] ಕಲಾವಿದರು,ಕರಿಬಸವಯ್ಯ ಹುಟ್ಟಿ ಬೆಳೆದದ್ದು ಬೆಂಗಳೂರಿಗೆ ಸಮೀಪವೇ ಇರುವ
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲ ವರ್ಷ ಅವರು ಸೇವೆ ಸಲ್ಲಿಸಿದ್ದರು.[[ನಾಗತಿಹಳ್ಳಿ ಚಂದ್ರಶೇಖರ್]] ನಿರ್ದೇಶನದ [[ಕೊಟ್ರೇಶಿ ಕನಸು]] ಚಿತ್ರಕ್ಕೆ
ತೆರೆಯ ಮೇಲೆ ನೋಡುಗರನ್ನು ನಕ್ಕು ನಲಿಸುತ್ತಿದ್ದ ಕರಿಬಸವಯ್ಯ [[ಹರಿಕಥೆ]] ಮಾಡಲು ನಿಂತರೆಂದರೆ ನೆರೆದಿರುವವರನ್ನು ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ದುಬಿಡುತ್ತಿದ್ದರು. ಅಂಥ ಅಸಾಧಾರಣ ಪಾಂಡಿತ್ಯ ಅವರದ್ದು.
==ರಂಗ ಭೂಮಿ==
1979ರ ವೇಳೆಗೆ ಕರಿಬಸವಯ್ಯ ತಮ್ಮ ಸ್ನೇಹಿತ ಹಾಗೂ ರಂಗ ನಿರ್ದೇಶಕ [[ಕೆ.
ವ್ಯವಸ್ಥೆಯ ಲೋಪಗಳ ವಿರುದ್ಧ ಸಿಡಿದೆದ್ದು ತ್ರಿಶೂಲ ಹಿಡಿಯುವ ‘ಕತ್ತಲ’ನ ಪಾತ್ರ ಕರಿಬಸವಯ್ಯರ ಬದುಕಿಗೆ ದೊರೆತ ಮೊಟ್ಟಮೊದಲ ಟರ್ನಿಂಗ್ ಪಾಯಿಂಟ್. ನಂತರ ಪಿ. ಲಂಕೇಶರ ‘ಗುಣಮುಖ’ ದ ಅಲಾವಿಖಾನ್, ‘ಮುಸ್ಸಂಜೆ ಕಥಾಪ್ರಸಂಗ’ದ ಬೂಸಿ ಬಸ್ಯ, ‘ತಲೆದಂಡ’ದ ಬಸವಣ್ಣನ ಪಾತ್ರ ಹಾಗೂ ತೇಜಸ್ವಿಯವರ ‘ಕರ್ವಾಲೋ’ದ ಬಿರಿಯಾನಿ ಕರಿಯನ ಪಾತ್ರಗಳು ಕರಿಬಸವಯ್ಯನವರಿಗೋಸ್ಕರವೇ ಸೃಷ್ಟಿಸಿದಂತಿದ್ದವು.
==ಕಿರುತೆರೆ==
ಕರಿಬಸವಯ್ಯ ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ನಟಿಸಿದ್ದು ‘ದೊಡ್ಡಮನೆ’
==ಚಿತ್ರಗಳಲ್ಲಿ==
ಕರಿಬಸವಯ್ಯನವರಿಗೆ ಹಿರಿತೆರೆಯಲ್ಲಿ ಅವಕಾಶ ಕೊಟ್ಟವರು ನಾಗತಿಹಳ್ಳಿ ಚಂದ್ರಶೇಖರ್. ತಮ್ಮ ನಿರ್ದೇಶನದ ಮೊದಲ ಚಿತ್ರ
ಅಬಿನಯದ ಇತರೆ ಚಿತ್ರಗಳು ತಾಯಿ,ಉಲ್ಟಾಪಲ್ಟಾ,ಪರಿಚಯ,ಯಾರಿಗೆ ಸಾಲತ್ತೆ ಸಂಬಳ,ಜನುಮದ ಜೋಡಿ,ಹೋಳಿ,ನೂರೂ ಜನ್ಮಕು,ಮುಂಗಾರಿನ ಮಿಂಚು,ಕೊಟ್ರೇಶಿ ಕನಸು,ಭೂಮಿ ತಾಯಿಯ ಚೊಚ್ಚಲ ಮಗ,ಅರಮನೆ ,[[ಸಂಗೊಳ್ಳಿ ರಾಯಣ್ಣ]], ಬ್ರೇಕಿಂಗ್ ನ್ಯೂಸ್,ನೆನಪಿನಂಗಳ,ಮಂಜುನಾಥ ಬಿಎಎಲ್ಎಲ್ಬಿ
==ಮರಣ==
|