ನಾಡಕಲಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಮಾಹಿತಿ ಸೇರ್ಪಡೆ, ವ್ಯಾಕರಣ ದೋಷ ತಿದ್ದುಪಡಿ
೧ ನೇ ಸಾಲು:
[[ಚಿತ್ರ:DSC00785.JPG|thumb|right|300 px|ಕಲಸಿ ದೇವಸ್ಥಾನ]]
 
[[ನಾಡ ಕಲಸಿ]] [[ಶಿವಮೊಗ್ಗ]] ಜಿಲ್ಲೆಯ [[ಸಾಗರ]] ತಾಲೂಕಿನಲ್ಲಿದೆ. ಇದು ಕಲ್ಲಿನ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. [[ಶಿವಮೊಗ್ಗ]] ಜಿಲ್ಲೆಯ [[ಸಾಗರ]]ಕ್ಕೆ ಸುಮಾರು ೮ ಕಿಲೋಮೀಟರ್ ದೂರದಲ್ಲಿ ಕಲಸಿ ಗ್ರಾಮವಿದೆ. [[ಸಾಗರ|ಸಾಗರದಿಂದ]] ಸೊರಬಕ್ಕೆ ಹೋಗುವ ಮಾರ್ಗದಲ್ಲಿ ಐದಾರು ಕಿಲೋಮೀಟರ್ ದೂರ ಹೊಗುತ್ತಿದ್ದಂತೆ ಬಲಗಡೆ ನಾಡ ಕಲಸಿಯ ಫಲಕದ ನಂತರ ಕಲಸಿ (ಬ್ರಾಹ್ಮಣ ಕಲಸಿ) ನಾಮ ಫಲಕ ಕಾಣುವುದು. ಆ ಟಾರು ರಸ್ತೆ ಯಲ್ಲಿ ಸುಮಾರು ಎರಡು ಕಿ.ಮೀ.ದೂರ ಹೋದರೆ ಸುಂದರವಾದಮಲ್ಲಿಕಾರ್ಜುನ ಮತ್ತು ರಾಮೇಶ್ವರ ಎಂಬ ಅವಳಿ ದೇವಾಲಯದೇವಾಲಯಗಳು ಕಾಣುವುದು. ಆ ದೇವಾಲಯಗಳು ಮುಜರಾಯಿ ಮತ್ತು [[ಪುರಾತತ್ವ ಇಲಾಖೆ|ಪುರಾತತ್ವ ಇಲಾಖೆಗೆ]] ಸೇರಿದೆ.
 
=== ಇತಿಹಾಸ ===
ಈ ದೇವಾಲಯಗಳು ಶಾಲಿವಹನ ಶಕ ವರ್ಷ ೧೧೪೦ನೇ ಬಹುಧಾನ್ಯ ಸಂವತ್ಸರದಲ್ಲಿ (ಕ್ರಿ. ಶ. ೧೨೧೮ ರಲ್ಲಿ) ನಿರ್ಮಾಣವಾಯಿತೆಂದು ಶಿಲಾಶಾಸನಗಳು ಹೇಳುತ್ತವೆ. ಆ ಕಾಲದಲ್ಲಿ ಈ ಪ್ರಾಂತಕ್ಕೆ ಕುಂದನಾಡು, ಕೊಡನಾಡು ಎಂದು ಹೆಸರಿತ್ತು. ಈ ನಾಡನ್ನು ಆಳಿದವನು ಕುಮಾರ ಬಾಳೆಯಮ್ಮ (ಬಾಳೆಯಣ್ಣ?) ಹೆಗ್ಗಡೆ. ಈತನ ತಾಯಿ ಚಿಯಬರಸಿ. ತಂದೆ ಗೊಂಗಣ. ಈ ಬಾಳೆಯಮ್ಮ ಹೆಗ್ಗಡೆ ಹೊಯ್ಸಳ ೨ನೇ ಬಲ್ಲಾಳನ ಸಾಮಂತ ರಾಜನಾಗಿ ನಾಡಕಲಸಿಯನ್ನು ತನ್ನ ರಾಜಧಾನಿಯಗಿರಾಜಧಾನಿಯಾಗಿ ಮಾಡಿಕೊಂಡು ಆಳಿದ. ಕುಮಾರ ಬಾಳೆಯಮ್ಮ ಹೆಗ್ಗಡೆಗೆ, ಕದನ ಪ್ರಚಂಡ, ಏಕಾಂಗ ವೀರ, ಗಂಡುಗಳ್ತರಿಬಾಳೆಗ, ಶರಣಾಗತ ರಕ್ಷಕ ಎಂಬ ಬಿರುದುಗಳಿದ್ದವು. ಶಿಲಾಶಾಸನಗಳಲ್ಲಿ ಈಗಿನಂತೆ ಕಲಸಿ ಎಂದಿರದೆ ಕಲಿಸೆ ಎಂದಿರುವುದು ಕಂಡುಬರುತ್ತದೆ.
 
ಬಾಳೆಯಮ್ಮ ಹೆಗ್ಗಡೆನಂತರ ಈ ಕುಂದನಾಡನ್ನು ಬೀರದೇವರಸನು ಕ್ರಿ.ಶ. ೧೨೪೮ರಿಂದ ಕ್ರಿ.ಶ. ೧೨೭೮ರ ವರೆಗೆ ಕಲಿಸೆಯಲ್ಲಿ ಆಳಿದನು. ತದನಂತರ ಅವನ ಮಗ ಬೀರದೇವರಸನು ಕಲಿಸೆಯನ್ನು ಬಿಟ್ಟು [[ಹೊಸಗುಂದ|ಹೊಸಗುಂದಕ್ಕೆ]] ರಾಜಧಾನಿಯನ್ನು ಬದಲಾಯಿಸಿ ಅಲ್ಲಿ ಇರತೋಡಗಿದನು. ಹೊಸಗುಂದದಲ್ಲಿಯೂ [[ಹೊಯ್ಸಳ]] ಮಾದರಿಯ ದೇವಾಲಯವನ್ನು ಕಾಣಬಹುದು. ಕಲಸಿಯ ಕಾಡಿನಲ್ಲಿ ರಾಜಧಾನಿಯ ಕುರುಹಾಗಿ ಹಾಳು ಭಾವಿಗಳು, ಕಲ್ಲುಹಾಸಿನ ಚರಂಡಿಗಳನ್ನು ಕಾಣಬಹುದು.
೨೫ ನೇ ಸಾಲು:
ರಂಗಮಂಟಪವು ದೊಡ್ಡ ಎಂಟು ಕಂಬಗಳಿಂದ ಕೂಡಿದ್ದು, ಕಂಬದ ಬುಡವು ಚೌಕಾಕಾರ ಮತ್ತು ಮೇಲ್ಭಾಗ ದುಂಡಾಕಾರದಲ್ಲಿದೆ. ಇವು ಕಡಗೋಲಿನಂತೆ ಕಡಹಿಡಿದ ನುಣುಪಾದ ಹೊಳೆಯುವ ಚಕ್ರಗಳುಳ್ಳ ಕಂಬಗಳು. ಪ್ರತಿಯೊಂದು ಕಂಬದಲ್ಲಿಯೂ ಸುತ್ತುವರಿದ ಆರು ಅಂಗುಲ ವ್ಯಾಸದ ಅರಳೀ ಎಲೆಯ ಬಳ್ಳಿಯ ಸುಂದರ ರೇಖಾಚಿತ್ರ ; ಅದರಲ್ಲಿ ಚಿಂತಾಮಗ್ನೆ , ದರ್ಪಣೋತ್ಸುಖೆ, ನಾಟ್ಯಮಯೂರಿ, ವಾದನ ವಿಶಾರದೆ, ಮುಂತಾದ ರೇಖಾಚಿತ್ರಗಳಿವೆ. ಕಂಬದ ಸುತ್ತ ಕೊರೆದಿರುವ ವಿವಿಧ ರೇಖಾ ಚಿತ್ರಗಳು ಇಂದಿಗೊ ಅನುಕರಣೀಯವಾಗಿವೆ. ಕಂಬದ ಮೇಲ್ಭಾಗದಲ್ಲಿ ವಿವಿಧ ಚಿತ್ತಾರಗಳಿಂದ ಕೂಡಿದ ಕಲ್ಲಿನ ಬೋದಿಗೆ, ಕಲ್ಲಿನ ತೊಲೆ, ಮುಚ್ಚಿಗೆಯಲ್ಲಿ ಅಂದದ ನವರಂಗ, ಕಮಲಗಳನ್ನು ಕೆತ್ತಲಾಗಿದೆ. ಮೇಲ್ಚಾವಣಿಯ ಸೂರಂಚು, ಹೆಂಚನ ಮನೆಗಳಿಗಿರುವಂತೆ ಕಲ್ಲಿನಲಿ ಕೊರೆದ ರೀಪು ಪಕಾಶಿಗಳಿಂದ ಕೂಡಿರುವುದು ವಿಶೇಷ. ನಾಲ್ಕು ಇಂಚು ಕಲ್ಲಿನ ಪಕಾಶಿಗಳು ನಕ್ಷೆಗಳಿಂದ ಕೂಡಿದೆ. ಎರಡು ಪಕಾಶಿಗಳ ನಡುವೆ ವೃತ್ತಾಕಾರದ ಬಳೆಗಳ ನಡುವೆ ಆನೆ, ಹಂಸ ಮೊದಲಾದ ಚಿತ್ರಗಳನ್ನು ಕೆತ್ತಲಾಗಿದೆ.
*[[ನಂದಿ]] ಮಂಟಪದಲ್ಲಿ ದೊಡ್ಡ ಸುಂದರ ನಂದಿಯ ವಿಗ್ರಹವು ಮುಖ ಕಾಣುವಷ್ಟು ನುಣುಪಾಗಿದೆ. ಕತ್ತು ಕೊಂಕಿಸಿ [[ಶಿವಲಿಂಗ|ಶಿವಲಿಂಗವನ್ನೇ]] ನೋಡುತ್ತಿದೆ. ಅದಕ್ಕೆ ಅಂದವಾದ ಗಂಟೆ ಸರ, ಗೆಜ್ಜೆ ಸರ ಆಭರಣಗಳಿಂದ ಅಲಂಕೃತವಾಗಿದ್ದು ಬಹಳ ಆಕರ್ಷಣೀಯವಾಗಿದೆ.
ಇದು ಪ್ರಾಚೀನ [[ಹೊಯ್ಸಳ ಇತಿಹಾಸ|ಹೊಯ್ಸಳ ಇತಿಹಾಸಕ್ಕೆ]] ಮಲೆನಾಡಿನ ಒಂದು ವಿಶೇಷ ಕೊಡಿಗೆಕೊಡುಗೆ ಮತ್ತು ಕುರುಹು
 
== ಜಿರಲೆ ಕಲ್ಲು ==
ರಾಮೇಶ್ವರ ದೇಗುಲದ ವಿಶೇಷತೆಯೆಂದರೆ ಇಲ್ಲಿರುವ ಜಿರಲೆಕಲ್ಲು ಎಂಬ ಕಂಬ. ಇಲ್ಲಿನ ಅರ್ಚಕರು ಮಣ್ಣನ್ನು ಇದಕ್ಕೆ ತೇಯ್ದು , ಮಂತ್ರಿಸಿ ನೀಡುತ್ತಾರಂತೆ. ಅದರಿಂದ ಕಾಲು ಮುರಿದವರಿಗೆ ಸರಿಯಾಗಿದೆಯಂತೆ. ಬುದ್ದಿ ಭ್ರಮಣೆಯಾದವರು, ಮಕ್ಕಳಾಗದವರು ಹೀಗೆ ಅನೇಕರು ಇಲ್ಲಿಗೆ ಬಂದು ಈ ಜಿರಲೆಕಲ್ಲಿನ ಮಹಿಮೆಗೆ ಪಾತ್ರರಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು.
 
==ಶ್ರೀಧರ ಸ್ವಾಮಿಗಳ ಪೀಠ==
ವರದ ಹಳ್ಳಿಯ [[ಶ್ರೀಧರ ಸ್ವಾಮಿ]]ಗಳು ಇಲ್ಲೂ ಬಂದು ತಪಸ್ಸು ಮಾಡಿ ಹಲವರ್ಷ ತಂಗಿದ್ದರಂತೆ. ಅವರ ಕುಳಿತು ಆಶೀರ್ವಚನ ನೀಡುತ್ತಿದ್ದ ಪೀಠ, ಪೂಜಾ ಮಂದಿರಗಳನ್ನು ದೇಗುಲದ ಹೊರಭಾಗದಲ್ಲಿ ಕಾಣಬಹುದು
 
== ದಂತ ಕಥೆ ==
ತಂದೆಯು (ಜಕ್ಕಣ್ಣ?) ದೊಡ್ಡ ದೇವಾಲಯವನ್ನು ಕಟ್ಟುವಾಗ ಅವನಿಗೆ ಮಗನು ಸಹಾಯ ಮಾಡುತ್ತಾ ಚಿಕ್ಕ ದೇವಾಲಯವನ್ನು ನಿರ್ಮಿಸಿದನೇಂದು ಹೇಳುತ್ತಾರೆ. ಅದಕ್ಕೆ ಸರಿಯಾಗಿ ಚಿಕ್ಕ ದೇವಾಲಯವು, ದೊಡ್ಡ ದೇವಾಲಯದ ನೈಪಣ್ಯತೆಯನ್ನು ಹೊಂದಿಲ್ಲ. ಇಲ್ಲಿಗೆ [[ಪಾಂಡವರು]] ಬಂದಿದ್ದರೆಂದೂ ನೀರಿಗಾಗಿ ದೇವಾಲಯದ ಎದುರು [[ಭೀಮ|ಭೀಮನು]] ಗುದ್ದಲಿಯಿಂದ ಒಂದು ಚಿಕ್ಕ ಕೆರೆ ತೋಡಿದನೆಂದು ಹೇಳುತ್ತಾರೆ. ಆ ಕೆರೆಗೆ 'ಒಂದು ಗುದ್ದಲಿ ಕೆರೆ' 'ಭೀಮನ[[ಭೀಮ]]ನ ಕೆರೆ' ಎಂದು ಕರೆಯುತ್ತಾರೆ.
 
== ಫೋಟೋ ಗ್ಯಾಲರಿ ==
Line ೪೪ ⟶ ೫೦:
# ಆಂಗ್ಲ ವಿಕಿಪೀಡಿಯಾ ಹೊಯ್ಸಳ ಇತಿಹಾಸ
 
==ತಲುಪುವ ಬಗೆ==
ಸಾಗರದಿಂದ ಹೋಗುವುದಾದರೆ ಸೊರಬ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಹೋದ ಕೂಡಲೇ ಕಲಸಿ ರಾಮೇಶ್ವರ ದೇವಸ್ಥಾನಕ್ಕೆ ದಾರಿ ಅಂತ ಬೋರ್ಡೊಂದು ಸಿಗುತ್ತದೆ. ಅಲ್ಲಿಂದ ಸುಮಾರು ಎರಡು ಕಿ.ಮೀ ಬಲಕ್ಕೆ ಹೋದರೆ ಸಿಗುವುದು ಕಲಸಿ ಊರು. ಅಲ್ಲಿಂದ ಸ್ವಲ್ಪ ಒಳಗಡೆ ಇದೆ ದೇವಸ್ಥಾನ. ಸೊರಬಕ್ಕೆ ತುಂಬಾ ಬಸ್ಸುಗಳಿವೆ. ಹಾಗಾಗಿ ಸೊರಬ ಬಸ್ಸಿನಲ್ಲಿ ಕಲಸಿ ಬೋರ್ಡಿನಲ್ಲಿ ಇಳಿದುಕೊಂಡರೆ ಮೂರು ಕಿ.ಮೀ ನಡೆದು ಕಲಸಿ ದೇವಸ್ಥಾನಕ್ಕೆ ಹೋಗಬಹುದು. ಸ್ವಂತ ವಾಹನವಿದ್ದರೆ ಇನ್ನೂ ಉತ್ತಮ
[[ವರ್ಗ:ಸಾಗರ ತಾಲೂಕಿನ ಪ್ರವಾಸಿ ತಾಣಗಳು]] [[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]]
"https://kn.wikipedia.org/wiki/ನಾಡಕಲಸಿ" ಇಂದ ಪಡೆಯಲ್ಪಟ್ಟಿದೆ