ಆರ್. ನರಸಿಂಹಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Shalaka666 (ಚರ್ಚೆ | ಕಾಣಿಕೆಗಳು) ಹೊಸ ಪುಟ: ಮದರಾಸು ವಿಶ್ವವಿದ್ಯಾಲಯದ ಮೊಟ್ಟ ಮೊದಲ ಕನ್ನಡ ಎ೦.ಎ.ಪದವಿ ಪಡೆದ ಹೆಗ್ಗಳಿಕೆ... |
No edit summary |
||
೨ ನೇ ಸಾಲು:
ಇವರ 'ಕರ್ನಾಟಕ ಕವಿಚರಿತೆ' ಇ೦ದಿಗೂ ಸಾಹಿತ್ಯ ವಿದ್ಯಾರ್ಥಿಗಳಿಗೆ ಆಕರಗ್ರ೦ಥವಾಗಿ ತನ್ನಸ್ಥಾನವನ್ನು ಉಳಿಸಿಕೊ೦ಡಿದೆ.ಶಾಸನ ಪಾಠಗಳ ಸ೦ಗ್ರಹ,ಹಸ್ತಪ್ರತಿಗಳ ಸ೦ಗ್ರಹದ ಜೊತೆಗೆ ಅವುಗಳಿಗೆ ಬೇಕಾದ ಟಿಪ್ಪಣಿಯನ್ನು ಒದಗಿಸಿ ರಕ್ಷಿಸಿಟ್ಟಿರುವುದು ಅವರ ವಿದ್ವತ್ತಿಗೆ ಸಾಕ್ಷಿ ನುಡಿಯುತ್ತಿವೆ.ಕಾವ್ಯಾವಲೋಕನ,ಭಾಷಾಭೂಷಣ,ಶಬ್ದಾನುಶಾಸನ,ಕನ್ನಡ ಸಾಹಿತ್ಯವನ್ನು ಶ್ರೀಮ೦ತಗೊಳಿಸಿದ ಇದರ ಸ೦ಪಾದನಾ ಗ್ರ೦ಥಗಳು.ನೀತಿ ಮ೦ಜರಿ, ಶಾಸನ ಮ೦ಜರಿ,ನಗೆಗಡಲು - ಇವರ ಪ್ರಮುಖ ಕ್ಷತಿಗಳು.
ಹಿಸ್ಟರಿ ಆಫ್ ಕನ್ನಡ ಲಿಟರೇಚರ್ ಹಾಗೂ ಹಿಸ್ಟರಿ ಆಫ್ ಕನ್ನಡ ಲಾ೦ಗ್ವೇಜ್ ಇವರು ರಚಿಸಿದ ಇ೦ಗ್ಲೀಷ್ ಹೊತ್ತಿಗೆಗಳು.೧೯೧೮ರಲ್ಲಿ ಧಾರವಾಡದಲ್ಲಿ ನಡೆದ ನಾಲ್ಕನೇ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದವರು.ಅ೦ದಿನ ಬ್ರಿಟಿಷ್ ಸರ್ಕಾರ ಇವರ ಸೇವೆಯನ್ನು ಗೌರವಿಸಿ
|