ಸದಸ್ಯ:Alphonsa maya/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಎಂದು ವಿಶಾಲಾರ್ಥದಲ್ಲಿ ಕರೆಯ ಬಹುದಾದ ರಚನ...
 
No edit summary
೧ ನೇ ಸಾಲು:
==ಜೀವನ ಚಿತ್ರಣ==
ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಎಂದು ವಿಶಾಲಾರ್ಥದಲ್ಲಿ ಕರೆಯ ಬಹುದಾದ ರಚನೆ ವ್ಯಾಪಕವಾಗಿ ಕಾಣಿಸಿಕೊಂಡಿದ್ದು ಚಾರಿತ್ರಿಕ ಕಾದಂಬರಿಗಳಲ್ಲಿಯೇ. ಕರ್ನಾಟಕದಲ್ಲಿ ವಸಾಹತುಶಾಹಿಯ ಪ್ರಮುಖ ಹೊಡೆತವೆಂದರೆ ನಾಡಿನ ಚಿದ್ರೀಕರಣ ವಿಜಯನಗರ ಅವನತಿಯ ಹೋತ್ತಿನಲ್ಲೆ ಪ್ರಾರಂಭವಾಗಿದ್ದ ಪ್ರಕ್ರಿಯ ದುರಂತ ರೀತಿಯಲ್ಲಿ ಪೂರ್ಣಗೊಂಡಿದ್ದು ಇಲ್ಲಿಯ ಬಹುಶ : ಭಾರತದ ಉಳಿದಾವ ಪ್ರದೇಶವು ಇಷ್ಡೊಂದು ಆಘಾತವನ್ನು ಅನುಭವಿಸಿರಲಿಲ್ಲ. ಇದರ ಪರಿಣಾಮ ಹಲವಷ್ಡು ಚಾರಿತ್ರಿಕ ಕಾದಂಬರಿಗಳು ಹುಟ್ಟಿಕೊಂಡವು. ಇದು ಕರ್ನಾಟಕದ ಸಮಷ್ಟಿಯ ಹುಡುಕಾಟದೊಡನೆ ಪ್ರಬುಧ್ಧ ಸ್ಧಿತಿಗೆ ಬಂತು ಎನ್ನುವುದಾಗಿ ಡಿ.ಆರ್
ಚಾಣಕ್ಯ ಎಂದೇ ಹೆಸರು ವಾಸಿಯಾಗಿರುವ ಕೌಟಿಲ್ಯ ಪ್ರಾಚೀನ ಭಾರತದ ರಾಜಕೀಯ ಚಿಂತಕರಲ್ಲಿ ಪ್ರಮುಖರು. ಭಾರತದ ಒಬ್ಬ ಶ್ರೇಷ್ಠ ರಾಜನೀತಿಜ್ಙ. ಈತನು ಗ್ರೀಕ್ ತತ್ವಜ್ಞಾನಿ ಹಾಗೂ ರಾಜ್ಯಶಾಸ್ತ್ರದ ಪಿತಾ ಅರಿಸ್ಟಾಟಲ್ ಮತ್ತು ಇಟಲಿಯ ರಾಜನೀತಿಜ್ಞ ಮ ಇವರು ಸಾಮಾನ್ಯವಾಗಿ (ಕ್ರಿ. ಪೂ ೩೫೦)ರಲ್ಲಿ ತಕ್ಷಿಲದಲ್ಲಿ ಜನಿಸಿದರು. ಚಣಕನ ಮಗನಾದ ಕಾರಣ ಅವರಿದೆ ಚಾಣಕ್ಯ ಎಂಬ ಹೆಸರು ಬಂತು.ಇತ ಚಾಣಕ್ಯ ಮತ್ತು ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧ. ಇವರ ಆರಂಭಿಕ ಶಿಕ್ಷಣವನ್ನು ವಿಶ್ವ ವಿಖ್ಯಾತ ನಳಂದ ಮಹಾವಿದ್ಯಾಲಯದಲ್ಲಿ ಪಡೆದರು.
"https://kn.wikipedia.org/wiki/ಸದಸ್ಯ:Alphonsa_maya/sandbox" ಇಂದ ಪಡೆಯಲ್ಪಟ್ಟಿದೆ