ಸದಸ್ಯ:Alphonsa maya/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಎಂದು ವಿಶಾಲಾರ್ಥದಲ್ಲಿ ಕರೆಯ ಬಹುದಾದ ರಚನ... |
No edit summary |
||
೧ ನೇ ಸಾಲು:
==ಜೀವನ ಚಿತ್ರಣ==
ಚಾಣಕ್ಯ ಎಂದೇ ಹೆಸರು ವಾಸಿಯಾಗಿರುವ ಕೌಟಿಲ್ಯ ಪ್ರಾಚೀನ ಭಾರತದ ರಾಜಕೀಯ ಚಿಂತಕರಲ್ಲಿ ಪ್ರಮುಖರು. ಭಾರತದ ಒಬ್ಬ ಶ್ರೇಷ್ಠ ರಾಜನೀತಿಜ್ಙ. ಈತನು ಗ್ರೀಕ್ ತತ್ವಜ್ಞಾನಿ ಹಾಗೂ ರಾಜ್ಯಶಾಸ್ತ್ರದ ಪಿತಾ ಅರಿಸ್ಟಾಟಲ್ ಮತ್ತು ಇಟಲಿಯ ರಾಜನೀತಿಜ್ಞ ಮ ಇವರು ಸಾಮಾನ್ಯವಾಗಿ (ಕ್ರಿ. ಪೂ ೩೫೦)ರಲ್ಲಿ ತಕ್ಷಿಲದಲ್ಲಿ ಜನಿಸಿದರು. ಚಣಕನ ಮಗನಾದ ಕಾರಣ ಅವರಿದೆ ಚಾಣಕ್ಯ ಎಂಬ ಹೆಸರು ಬಂತು.ಇತ ಚಾಣಕ್ಯ ಮತ್ತು ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧ. ಇವರ ಆರಂಭಿಕ ಶಿಕ್ಷಣವನ್ನು ವಿಶ್ವ ವಿಖ್ಯಾತ ನಳಂದ ಮಹಾವಿದ್ಯಾಲಯದಲ್ಲಿ ಪಡೆದರು.
|