ಅವಿನಾಶ್ ಕಾಮತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೪ ನೇ ಸಾಲು:
==ಜನನ, ವಿದ್ಯಾಭ್ಯಾಸ, ಕುಟುಂಬ==
ಅವಿನಾಶ್ ಕಾಮತ್ ಅವರು ದಿನಾಂಕ: '''[[ಏಪ್ರಿಲ್ ೨೬]], [[೧೯೭೭]]'''ರಂದು ಬೆಳಗಾವಿಯಲ್ಲಿ ಜನಿಸಿದರು. ಇವರ ತಂದೆ ಖ್ಯಾತ ಹಿಂದುಸ್ಥಾನಿ ಗಾಯಕ ಶ್ರೀ. ಎಮ್.ಎಸ್.ಕಾಮತ್ ಅವರು. ತಾಯಿ ಶ್ರೀಮತಿ.ಪದ್ಮಾ ಕಾಮತ್.<br />ಅವಿನಾಶ್ ಕಾಮತ್ ಅವರ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ [[ಧಾರವಾಡ|ಧಾರವಾಡದ]] ಕೆ. ಇ. ಬೋರ್ಡ್ಸ್ ಶಾಲೆಯಲ್ಲಾಯಿತು.<br />ನಂತರ ಇವರ ತಂದೆ-ತಾಯಿ ಮುಂಬೈಗೆ ವಲಸೆ ಬಂದ ಕಾರಣ ಹೈಸ್ಕೂಲು ಮತ್ತು ಕಾಲೇಜಿನ ವಿದ್ಯಾಭ್ಯಾಸ ಮುಂಬೈನಲ್ಲಾಯಿತು.<br />‘ಬೆಳೆವ ಪೈರು ಮೊಳಕೆಯಲ್ಲೇ ನೋಡು’ ಎನ್ನುವ ಮಾತನ್ನು ಸಾರ್ಥಕಗೊಳಿಸುವಂತೆ ಅವಿನಾಶ್ ಕಾಮತ್ ಅವರು ತಮ್ಮ ಶಾಲಾದಿನಗಳಲ್ಲೇ, ಅಂದರೆ ಅವರು '''ನಾಲ್ಕನೇ ತರಗತಿಯಲ್ಲಿದ್ದಾಗಲೇ ಅಭಿನಯಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು'''. ಆಕಾಶವಾಣಿಯ ಬಾಲಕಲಾವಿದರಾಗಿದ್ದವರು. ವಿದ್ಯಾಭಾಸ ಮುಗಿಸಿದ ನಂತರ [[೧೯೯೮|೧೯೯೮ರಲ್ಲಿ]] [[ಮುಂಬೈ|ಮುಂಬೈನ]] [[ಕನ್ನಡ ರಂಗಭೂಮಿ|ಕನ್ನಡ ರಂಗಭೂಮಿಯ]] ಖ್ಯಾತ ನಿರ್ದೇಶಕರಾದ [[ಭರತ್ ಕುಮಾರ್ ಪೊಲಿಪು]] ಅವರ ನಿರ್ದೇಶನದಲ್ಲಿ, ಮಾಟುಂಗ [[ಕರ್ನಾಟಕ ಸಂಘ|ಕರ್ನಾಟಕ ಸಂಘದ]] ಕಲಾಭಾರತಿ ತಂಡದಿಂದ [[ಶ್ರೀರಂಗ|ಶ್ರೀರಂಗರು]] ಬರೆದ ‘ಗುಮ್ಮನೆಲ್ಲಿಹ ತೋರಮ್ಮ’ ನಾಟಕದಲ್ಲಿ ಹಾಡುಗಾರನ ಪಾತ್ರವನ್ನು ಅಭಿನಯಿಸುವುದರ ಮೂಲಕ ಅವಿನಾಶ್ ಮತ್ತೆ ಅಭಿನಯವನ್ನು ಮುಂದುವರೆಸಿದರು.
==ಅವಿನಾಶ್ ಕಾಮತ್ ಇಲ್ಲಿಯವರೆಗೆ ಅಭಿನಯಿಸಿದ ಮುಖ್ಯ ನಾಟಕಗಳು ==
*''' ಗುಮ್ಮನೆಲ್ಲಿಹ ತೋರಮ್ಮ''' (ರಚನೆ: [[ಶ್ರೀರಂಗ]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಕೈಗೆ ಬಂದ ತುತ್ತು''' (ರಚನೆ ಮತ್ತು ನಿರ್ದೇಶನ: [[ಬಾಲಕೃಷ್ಣ ನಿಡ್ವಣ್ಣಾಯ]])
೨೨ ನೇ ಸಾಲು:
* '''ಮಾಯಾವಿ ಸರೋವರ''' (ಹಿಂದಿ ಮೂಲ: ಡಾ. ಶಂಕರ್ ಶೇಷ್, ಕನ್ನಡಕ್ಕೆ - ಡಾ. ಮೈ.ಶ್ರೀ. ನಟರಾಜ್, ನಿರ್ದೇಶನ: [[ಅಹಲ್ಯ ಬಲ್ಲಾಳ್]])
* '''ಆಟಿ ತಿಂಗೊಲ್ದ ಒಂಜಿ ದಿನ''' (ಹಿಂದಿ ಮೂಲ: ಮೋಹನ್ ರಾಕೇಶ್, ಕನ್ನಡಕ್ಕೆ - ಸಿದ್ದಲಿಂಗ ಪಟ್ಟಣಶೆಟ್ಟಿ, ತುಳುವಿಗೆ - [[ಭರತ್ ಕುಮಾರ್ ಪೊಲಿಪು]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
 
==ಅವಿನಾಶ್ ಕಾಮತ್ ಅವರು ಅಭಿನಯಿಸಿದ ನಾಟಕಗಳ ಕೆಲವು ಭಾವಚಿತ್ರಗಳು==
<gallery>
"https://kn.wikipedia.org/wiki/ಅವಿನಾಶ್_ಕಾಮತ್" ಇಂದ ಪಡೆಯಲ್ಪಟ್ಟಿದೆ