ತಾಳೀಕೋಟೆಯ ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೩೭ ನೇ ಸಾಲು:
*ವಿಜಯನಗರದ ಕಾಲಾಳುಗಳ ಶಸ್ತ್ರ ಬಿದಿರಿನಿಂದ ಮಾಡಿದ ಬಿಲ್ಲು. ಸುಲ್ತಾನರ ಸೇನೆಯ ಬಿಲ್ಲು ಸಿಡಿಬಿಲ್ಲಿನಂತಿದ್ದು , ಲೋಹದಿಂದ ಮಾಡಲಾಗಿತ್ತು. ಬಿದುರಿನ ಬಿಲ್ಲುಗಳಿಗಿಂತಲೂ ಇವು ಹೆಚ್ಚು ಶಕ್ತಿಯುತವಾಗಿಯೂ, ನಿಖರವಾಗಿಯೂ ಇದ್ದವು. ವಿಜಯನಗರದ ಈಟಿಗಳು ಏಳು ಅಟಿ ಉದ್ದದ್ದಾಗಿದ್ದರೆ, ಎದುರಾಳಿಗಳದ್ದು ಹದಿನೈದು ಅಡಿ ಉದ್ದವಿತ್ತು.
* ಸುಲ್ತಾನರ ಸೈನ್ಯದ ಫಿರಂಗಿ ದಳದವರು ತ, ಆ ಕಾಲದಲ್ಲಿ ಅತ್ಯುತ್ತಮ ಎಂದು
*ಇಷ್ಟೆಲ್ಲಾ ಅನಾನುಕೂಲಗಳಿದ್ದರೂ, ವಿಜಯನಗರದ ಸೋಲಿಗೆ ಮುಖ್ಯ ಕಾರಣ ಅವರ ಸೇನೆಯ ಇಬ್ಬರು ಮುಖ್ಯ ಸೇನಾಧಿಕಾರಿಗಳ ವಿಶ್ವಾಸದ್ರೋಹ ಎಂಬುದನ್ನು ಇತಿಹಾಸಜ್ಞರು ಒಪ್ಪುತ್ತಾರೆ. ಈ ಇಬ್ಬರು ಗಿಲಾನಿ ಸೋದರರ ಸುಪರ್ದಿನಲ್ಲಿ ಸಾವಿರಾರು ಸೈನಿಕರ ಪಡೆಯಿತ್ತು. ಇವರಿಬ್ಬರು ಮೊದಲು ಆದಿಲ್
[[ವರ್ಗ:ವಿಜಯನಗರ ಸಾಮ್ರಾಜ್ಯ]]
|