ತಾಳೀಕೋಟೆಯ ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨ ನೇ ಸಾಲು:
==ಯುದ್ಧ==
 
[[ಅಹಮದ್ ನಗರ]] , ಬೆರಾರ್ ( ಮುಂದೆ ಹೈದರಾಬಾದ್ ನಿಜಾಮನ ರಾಜ್ಯದ ಭಾಗ,ಇಂದಿನ [[ಮಹಾರಾಷ್ಟ್ರ]]ದ ವಿದರ್ಭ ಪ್ರದೇಶದಲ್ಲಿದೆ) , [[ಬೀದರ್]], [[ಬಿಜಾಪುರ]] ಮತ್ತು ಗೋಲ್ಕೊಂಡದ ಸುಲ್ತಾನರುಗಳ ಒಕ್ಕೂಟದ ಸೇನೆ ಜನವರಿ ೨೬, ೧೫೬೫ರಂದು ಕೃಷ್ಣಾ ನದಿಯ ದಂಡೆಯ ಮೇಲೆ, ರಕ್ಕಸ ಮತ್ತು ತಂಗಡಿ ಎಂಬ ಹಳ್ಳಿಗಳ ನಡುವಿನಲ್ಲಿದ್ದ, ತಾಳೀಕೋಟೆ (ಇದು ಇಂದಿನ [[ಕರ್ನಾಟಕ]] ರಾಜ್ಯದಲ್ಲಿದೆ) ಎಂಬಲ್ಲಿ ವಿಜಯನಗರದ ಸೇನೆಯೊಂದಿಗೆ ಯುದ್ಧ ಹೂಡಿತು. ಇಂತಹಾ ಒಕ್ಕೂಟದ ಸಮರ ವ್ಯೂಹ ಮಧ್ಯಕಾಲದ [[ಭಾರತ]]ದ ಇತಿಹಾಸದಲ್ಲಿ ಅಪರೂಪ. ವಿಜಯನಗರ ಸಾಮ್ರಾಜ್ಯದೊಂದಿಗೆ ವಿರಸವಿದ್ದ ಕೆಲ ಕಿರು ಹಿಂದೂ ರಾಜ್ಯಗಳೂ ಈ ಯುದ್ಧದಲ್ಲಿ ಸುಲ್ತಾನರ ಒಕ್ಕೂಟದ ಬೆಂಬಲಕ್ಕೆ ಬಂದವು. ಸುಲ್ತಾನರುಗಳ ಸೇನೆಯಲ್ಲಿ ೮೦ ಸಾವಿರ ಪದಾತಿಗಳೂ, ೩೦ ಸಾವಿರ ಅಶ್ವಸೈನ್ಯವೂ ಇದ್ದರೆ, ವಿಜಯನಗರದ ಸೇನೆಯಲ್ಲಿ ೧೪೦ ಸಾವಿರ ಕಾಲಾಳುಗಳೂ, ೧೦ ಸಾವಿರ ಅಶ್ವ ಸೈನಿಕರೂ ಇದ್ದರು. ಎರಡೂ ಸೈನ್ಯಗಳಲ್ಲಿ ಬಹುಸಂಖ್ಯೆಯಲ್ಲಿ ಆನೆಗಳೂ ಇದ್ದವು. ಈ ಯುದ್ಧ ಘೋರವಾಗಿದ್ದರೂ ಅಲ್ಪಾವಧಿಯಲ್ಲಿಯೇ ಮುಗಿದುಹೋಯಿತು. Fightingಕಲ್ಲು inಬಂಡೆಗಳ a rockyಯುದ್ಧ terrainಪ್ರದೇಶದಲ್ಲಿ, theತೋಪುಗಳಿಂದ invadingಹಲ್ಲೆ troopsನಡೆಸಿ, launchedವಿಜಯನಗರದ aಸೈನ್ಯದ classicಮಂಚೂಣಿಯನ್ನು offensive strategy.ಒಕ್ಕೂಟದ Firstಸೇನೆ theyಹಣ್ಣು softened up the primary lines of the Vijayanagara army using [[cannon]] fireಮಾಡಿತು. The concentratedಫಿರಂಗಿಗಳ [[artillery]] tookತೀವ್ರ its toll,ದಾಳಿಯಿಂದ andತತ್ತರಿಸಿದ theವಿಜಯನಗರ massiveಸೇನೆಯ frontalಮೇಲೆ attackಒಕ್ಕೂಟದ byಸೇನೆ theನುಗ್ಗಿ combinedಅದನ್ನು armiesಧೂಳೀಪಟ finished the jobಮಾದಿತು. Theರಾಮರಾಯನ battleಶಿರಛ್ಛೇದ endedಮಾಡಿ inಸಾರ್ವಜನಿಕರಿಗೆ aಪ್ರದರ್ಶನ complete victory for the sultanates, with the raja being [[behead]]ed and put on display as a trophyಮಾಡಲಾಯಿತು. What followed was [[pillage]]ವಿಜಯನಗರ andಸಾಮ್ರಾಜ್ಯವನ್ನು theಲೂಟಿಮಾಡಿ [[plunder]]ಸಂಪೂರ್ಣವಾಗಿ of [[Vijayanagara]]ಧ್ವಂಸಮಾಡಲಾಯಿತು.
 
 
"https://kn.wikipedia.org/wiki/ತಾಳೀಕೋಟೆಯ_ಯುದ್ಧ" ಇಂದ ಪಡೆಯಲ್ಪಟ್ಟಿದೆ