ತಾಳೀಕೋಟೆಯ ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ಹಿನ್ನೆಲೆ |
added infobox, wikified intro, categorized |
||
೧ ನೇ ಸಾಲು:
{{Infobox ಯುದ್ಧ
ತಾಳೀಕೋಟೆ ಇಂದಿನ [[ಬಿಜಾಪುರ]]ದಿಂದ ೮೦ ಕಿ.ಮೀ ದೂರದಲ್ಲಿರುವ [[ಕರ್ನಾಟಕ]]ದ ಒಂದು ಐತಿಹಾಸಿಕ ಸ್ಥಳ . ಜನವರಿ ೨೬, ೧೫೬೫ರಲ್ಲಿ ಇಲ್ಲಿ ವಿಜಯನಗರ ಮತ್ತು ದಕ್ಶಿಣದ ಸುಲ್ತಾನರುಗಳ ನಡೆದ ಯುದ್ಧದಿಂದಾಗಿ ಈ ಊರು ಪ್ರಸಿದ್ಧಿಯಾಗಿದೆ. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನವಾಗುವುದರೊಂದಿಗೆ, ದಕ್ಷಿಣ ಭಾರತದ ಕೊಟ್ಟ ಕೊನೆಯ ಹಿಂದೂ ಸಾಮ್ರಾಜ್ಯವು ಕೊನೆಗೊಂಡಿತು. ▼
|conflict='''ತಾಳೀಕೋಟದ ಯುದ್ಧ'''
|partof=[[ಭಾರತದ ಇಸ್ಲಾಮಿ ಆಕ್ರಮಣ ]]
|date=[[ಜನವರಿ ೨೬]], [[೧೫೬೫]]
|place=[[ತಾಳೀಕೋಟೆ]], ಇಂದಿನ [[ಬಿಜಾಪುರ]] ಜಿಲ್ಲೆ
|result=ದಕ್ಷಿಣದ ಸುಲ್ತಾನರ ಭಾರಿ ವಿಜಯ
|combatant1=[[ವಿಜಯನಗರ ಸಾಮ್ರಾಜ್ಯ]]
|combatant2=[[ದಕ್ಷಿಣದ ಸುಲ್ತಾನರು]]
|commander1=[[ರಾಮ ರಾಯ]]
|commander2=ಸುಲ್ತಾನರ ಸೇನಾಪತಿಗಳು
|strength1=೧೪೦,೦೦೦ [[ಪಾದತಿ]]ಗಳು, ೧೦,೦೦೦ [[ಕುದುರೆ]]ಗಳು ಮತ್ತು ಸುಮಾರು ೧೦೦ [[ಕಾಳಗದ ಆನೆ]]ಗಳು<ref name="Magazine">[[India Today]] Collector's edition of History</ref>
|strength2=೮೦,೦೦೦ ಪಾದತಿಗಳು, ೩೦,೦೦೦ ಕುದುರೆಗಳು ಮತ್ತು ಹತ್ತಾರು [[ತೋಪು]]ಗಳು<ref name="Magazine" />
|casualties1=ತಿಳಿದಿಲ್ಲ. ಅನೇಕ ಎಂದು ಊಹೆ.
|casualties2=ತಿಳಿದಿಲ್ಲ. ಹಲವಾರು ಎಂದು ಊಹೆ.
}}
▲'''ತಾಳೀಕೋಟೆಯ ಯುದ್ಧ''' [[ಜನವರಿ ೨೬]], [[೧೫೬೫]]ರಲ್ಲಿ [[ವಿಜಯನಗರ ಸಾಮ್ರಾಜ್ಯ]] ಮತ್ತು [[ದಕ್ಷಿಣದ ಸುಲ್ತಾನರು]]ಗಳ ನಡುವೆ ನಡೆದ ಯುದ್ಧ. ತಾಳೀಕೋಟೆ ಇಂದಿನ [[ಬಿಜಾಪುರ]]ದಿಂದ ೮೦ ಕಿ.ಮೀ ದೂರದಲ್ಲಿರುವ [[ಕರ್ನಾಟಕ]]ದ ಒಂದು ಐತಿಹಾಸಿಕ ಸ್ಥಳ
==ಹಿನ್ನೆಲೆ==
Line ೭ ⟶ ೨೨:
==ಯುದ್ಧ==
[[ಅಹಮದ್ ನಗರ]] , [[ಬೆರಾರ್]], [[ಬೀದರ್]], [[ಬಿಜಾಪುರ]] ಮತ್ತು ಗೋಲ್ಕೊಂಡದ ಸುಲ್ತಾನರುಗಳ ಒಟ್ಟು ಸೇನೆ ಜನವರಿ ೨೬, ೧೫೬೫ರಂದು ಕೃಷ್ಣಾ ನದಿಯ ದಂಡೆಯ ಮೇಲೆ, ರಕ್ಕಸ ಮತ್ತು ತಂಗಡಿ ಎಂಬ ಹಳ್ಳಿಗಳ ನಡುವಿನಲ್ಲಿದ್ದ, ತಾಳೀಕೋಟೆ (ಇದು ಇಂದಿನ [[ಕರ್ನಾಟಕ]] ರಾಜ್ಯದಲ್ಲಿದೆ) ಎಂಬಲ್ಲಿ ವಿಜಯನಗರದ ಸೇನೆಯೊಂದಿಗೆ ಯುದ್ಧ ಹೂಡಿತು.
[[ವರ್ಗ:ವಿಜಯನಗರ ಸಾಮ್ರಾಜ್ಯ]]
[[ವರ್ಗ:ಕರ್ನಾಟಕದ ಇತಿಹಾಸ]]
[[ವರ್ಗ:ಯುದ್ಧ]]
[[en:Battle of Talikota]]
|