[[ಜಿ.ಎಸ್.ಶಿವರುದ್ರಪ್ಪ|ಶಿವರುದ್ರಪ್ಪ]]ನವರು [[ಶಿವಮೊಗ್ಗ]]ಜಿಲ್ಲೆಯ [[ಶಿಕಾರಿಪುರ|ಶಿಕಾರಿಪುರದ]] ತಾಲೂಕಿನವರು.ಇವರು [[ಗೋವಿಂದ ಪೈ]],[[ಕುವೆಂಪು]] ನಂತರದ ಮೂರನೇ '''ರಾಷ್ಟ್ರಕವಿ'''. ''ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು'' ಶಿವರುದ್ರಪ್ಪನವರನ್ನು '''ರಾಷ್ಟ್ರಕವಿ''' ಎಂದು ಘೋಷಿಸಲಾಯಿತು.
=='''ವಾಹನಗಳು'''==
===ದ್ವಿಚಕ್ರ ವಾಹನಗಳು===
====ರಾಷ್ಟೀಯ====
*ಮಹೀಂದ್ರ
*ಹೀರೊ
*ಬಜಾಜ್
====ಅಂತರಾಷ್ಟೀಯ====
*ಸುಜುಕಿ
*ಹೊಂಡ
*ಯಮಹ
===ಕಾರುಗಳು===
====ರಾಷ್ಟೀಯ====
#ಟಾಟಾ
#ಮಾರುತಿ
====ಅಂತರಾಷ್ಟೀಯ====
#ರೇನಾಲ್ಟ್
#ಹೋಂಡ
#ಫೋರ್ಡ್
#ಬಿ.ಎಂ.ಡಬ್ಯೂ
=='''ಶಿವಾನಂದ ಕಳವೆ'''==
[[File:SilentLake.jpg|thumb|ಕೆರೆ]]
[[File:Contrasting Tree Types Coexist in a Forest.jpg|thumb|ಅರಣ್ಯ]]
'''ಶಿವಾನಂದ ಕಳವೆ'''ಯವರು ಒಬ್ಬ ಪರಿಸರವಾದಿ.ಇವರು ''ನೀರಿನ ಪ್ರಾಮುಖ್ಯತೆಗಳನ್ನು ಮತ್ತು ಪರಿಸರದ ಮುಖ್ಯತೆಗಳನ್ನು'' ಜನಸಾಮಾನ್ಯರಿಗೆ ತಿಳಿಸಿಕೊದುವ ಕಾರ್ಯ ಮಾಡುತ್ತಿದ್ದಾರೆ.ಇವರಿಗೆ ೨೦೧೪ರಲ್ಲಿ '''ರಾಜ್ಯೋತ್ಸವ ಪ್ರಶಸ್ತಿ''' ಬಂದಿದೆ<ref>http://karnatakavarthe.org/en/rajyotsava-award-2014/</ref>.ಹಾಗೂ ಇವರು ಬರೆದ '''ಕಂಪ್ಯೂಟರ್ ಊಟ ಹಳ್ಳಿ ಮಾರಾಟ'''ಎಂಬ ಕೃತಿಗೆ '''ಕರ್ನಾಟಕ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ''' ಬಂದಿದೆ.<ref>http://karnatakasahithyaacademy.org/?page_id=647</ref>