ಅವಿನಾಶ್ ಕಾಮತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Wikipedia python library |
|||
೧ ನೇ ಸಾಲು:
{{unref}}
[[ಚಿತ್ರ:Avinash KamathSDC10028.JPG|thumb|right|250px| 'ಅವಿನಾಶ್ ಕಾಮತ್'']]
'''ಅವಿನಾಶ್ ಕಾಮತ್''' [[ಮುಂಬೈ|ಮುಂಬೈಯ]] [[ಕನ್ನಡ]] [[ರಂಗಭೂಮಿ|ರಂಗಭೂಮಿಯ]] ಪ್ರತಿಭಾನ್ವಿತ ನಟರು. <br />
==ಜನನ, ವಿದ್ಯಾಭ್ಯಾಸ, ಕುಟುಂಬ==
ಅವಿನಾಶ್ ಕಾಮತ್ ಅವರು ದಿನಾಂಕ: '''[[ಏಪ್ರಿಲ್
==ಅವಿನಾಶ್ ಕಾಮತ್ ಇಲ್ಲಿಯವರೆಗೆ ಅಭಿನಯಿಸಿದ ಮುಖ್ಯ ನಾಟಕಗಳು ==
*''' ಗುಮ್ಮನೆಲ್ಲಿಹ ತೋರಮ್ಮ''' (ರಚನೆ: [[ಶ್ರೀರಂಗ]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
*
* ''' ಗೌರಿ''' (ರಚನೆ ಮತ್ತು ನಿರ್ದೇಶನ: ವಸಂತ ಹೆರಳೆ)
*''' ಆಷಾಢದ ಒಂದು ದಿನ'''
* '''ರಾವಿ ನದಿ ದಂಡೆಯಲ್ಲಿ'''
* '''ನಟ ಸಾಮ್ರಾಟ'''
* '''ಆಟ'''
* '''ಶಾಂಡಿಲ್ಯ ಪ್ರಹಸನ'''
* '''ಪುಷ್ಪರಾಣಿ'''
* '''ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ'''
* '''ಅಂಬೆ'''
*
* '''ಮಣ್ಣದ ಲೆಪ್ಪು'''
* '''ಒರಿ ಮಾಸ್ಟ್ರೆನ ಕತೆ''' (ತುಳು ನಾಟಕ) (ಹಿಂದಿ ಮೂಲ: ಡಾ. ಶಂಕರ್ ಶೇಷ್, ತುಳುವಿಗೆ- ಗಂಗಾಧರ ಫಣಿಯೂರು, ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಇನ್ನೊಬ್ಬ
* '''ಮಾಯಾವಿ ಸರೋವರ'''
* '''ಆಟಿ ತಿಂಗೊಲ್ದ ಒಂಜಿ ದಿನ''' (ಹಿಂದಿ ಮೂಲ: ಮೋಹನ್ ರಾಕೇಶ್, ಕನ್ನಡಕ್ಕೆ - ಸಿದ್ದಲಿಂಗ ಪಟ್ಟಣಶೆಟ್ಟಿ, ತುಳುವಿಗೆ - [[ಭರತ್ ಕುಮಾರ್ ಪೊಲಿಪು]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
==ಅವಿನಾಶ್ ಕಾಮತ್ ಅವರು ಅಭಿನಯಿಸಿದ ನಾಟಕಗಳ ಕೆಲವು ಭಾವಚಿತ್ರಗಳು==
<gallery>
Line ೩೨ ⟶ ೨೮:
ಚಿತ್ರ:Aata2.jpg
ಚಿತ್ರ:Avi- aaTa 004.jpg
ಚಿತ್ರ:Avi- aaTa 005.jpg
ಚಿತ್ರ:Avinash Kamath and Jayalaxmi Patil in "Shandilya Prahasana".jpg
Line ೪೩ ⟶ ೩೮:
ಚಿತ್ರ:Mrugatrushna.jpg
ಚಿತ್ರ:Mannada leppu.jpg
ಚಿತ್ರ:Gumma.jpg
ಚಿತ್ರ:Gummanelliha toramma.JPG
Line ೪೯ ⟶ ೪೩:
ಚಿತ್ರ:Ore mastrena kate.jpg
ಚಿತ್ರ:Ore mastrena kate1.jpg
ಚಿತ್ರ:Avinash Kamath in Tulu play "'Ori Mastrena Kate".jpg
ಚಿತ್ರ:Avi 0051.jpg
Line ೫೬ ⟶ ೪೯:
ಚಿತ್ರ:ಅವಿ.jpg
</gallery>
==ಬಹುಮುಖ ಪ್ರತಿಭೆಗೆ ಸಂದ ಪ್ರಶಸ್ತಿ, ಪುರಸ್ಕಾರ==
ಮುಂಬೈಯಲ್ಲಿ ನೆಲೆಸಿರುವ ಅವಿನಾಶ್ ಕಾಮತ್ ವೃತ್ತಿಯಲ್ಲಿ ಜಾಹೀರಾತುಗಳ ಕಂಠದಾನ ಕಲಾವಿದರೂ, ಚಲನಚಿತ್ರ ಪಠ್ಯ ಹಾಗೂ ಜಾಹಿರಾತುಗಳ ಅನುವಾದಕರೂ ಆಗಿರುವರಲ್ಲದೆ, ಇವರು ಉತ್ತಮ ಕಥೆಗಾರರೂ ಸಹ. ಇವರ ಕೆಲವು ಕಥೆಗಳನ್ನು ಹಾಗೂ ಬರಹಗಳನ್ನು ಇವರದೇ ಬ್ಲಾಗ್ [[http://natakaranga.blogspot.com|http://natakaranga.blogspot.comನಲ್ಲಿ]] ಮತ್ತು [[ಸಂಪದ|ಸಂಪದದಲ್ಲಿ]] [http://sampada.net/user/avikamath77] ನೀವು ಓದಬಹುದು.<br />ಅವಿನಾಶ್ ಕಾಮತ್ ಅವರು [[ಕನ್ನಡ ರಂಗಭೂಮಿ ಕಲಾವಿದರು]] ಮಾತ್ರವಲ್ಲ, ರಂಗ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರೂ ಹೌದು. <br />ಮಾಟುಂಗ [[ಕರ್ನಾಟಕ ಸಂಘ]] ಆಯೋಜಿಸುವ ರಾಷ್ಟ್ರೀಯ ಮಟ್ಟದ ‘ಕುವೆಂಪು ನಾಟಕ ಸ್ಪರ್ಧೆ’ಯಲ್ಲಿ ಇವರೇ ನಿರ್ದೇಶಿಸಿದ ‘ಆಟ’ ನಾಟಕದಲ್ಲಿನ ಅಭಿನಯಕ್ಕಾಗಿ ಇವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.<br />[[ಅವಿನಾಶ್ ಕಾಮತ್]] ಅವರು ರಚಿಸಿದ ’ಕಲಿಯುಗ ಬಂದೈತಿ ನೋಡ’ ನಾಟಕವು, [['ಸ್ನೇಹ ಸಂಬಂಧ ಪತ್ರಿಕೆ'|'ಸ್ನೇಹ ಸಂಬಂಧ ಪತ್ರಿಕೆ'ಯು]] ಆಯೋಜಿಸುವ ರಾಷ್ಟ್ರ ಮಟ್ಟದ ಸಾಹಿತ್ಯಸ್ಪರ್ಧೆಯ ನಾಟಕ ವಿಭಾಗದಲ್ಲಿ, ‘ಅತ್ಯುತ್ತಮ ನಾಟಕ ಪ್ರಥಮ’ ಪ್ರಶಸ್ತಿ ಪಡೆದಿದೆ. <br />[[೨೦೧೧|೨೦೧೧ರ]] ಡಿಸೆಂಬರ್ನಲ್ಲಿ ಉಡುಪಿಯ ತುಳು ಕೂಟ ಏರ್ಪಡಿಸಿದ ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯಲ್ಲಿ ’'''ಒರಿ ಮಾಸ್ಟ್ರೆನ ಕತೆ'''
[[ಮುಂಬಯಿ]]ನ ನಮನ ಫ್ರೆಂಡ್ಸ್ ಸಂಸ್ಥೆಯವರಿಂದ ದಿನಾಂಕ: '''[[ಜನವರಿ
[[ವರ್ಗ: ರಂಗಭೂಮಿ ಕಲಾವಿದರು]]
[[ವರ್ಗ:ಮುಂಬಯಿ ಕನ್ನಡಿಗರು]]
|