ಅಭಿನಂದನ್ನಾಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು {{jainism-stub}} |
ಚು Wikipedia python library |
||
೧೦ ನೇ ಸಾಲು:
'''ತಾಯಿ: row22 = ಸಿದ್ಧಾರ್ಥ<br />
'''ಕುಲ:''' [[ಇಕ್ಷ್ವಾಕು]]<br />
'''ಹುಟ್ಟು:'''
'''[[ನಿರ್ವಾಣ (ಜೈನ ಧರ್ಮ)|ನಿರ್ವಾಣ]]:''' [[ಸಮ್ಮೇದ ಶಿಖರ]]<br />
'''ಬಣ್ಣ :''' ಸ್ವರ್ಣ<br />
೧೯ ನೇ ಸಾಲು:
'''[[ಯಕ್ಷಿಣಿ]]:''' ಕಾಳಿ<br />
|}
'''ಅಭಿನಂದನ ಅಥವಾ ಅಭಿನಂದನ್ ಸ್ವಾಮಿ''' ವರ್ತಮಾನ ಯುಗದ (ಅವಸರ್ಪಿನಿ) ೪ ನೆಯ [[ತೀರ್ಥಂಕರ]]. [[ಜೈನ|ಜೈನರ]] ನಂಬಿಕೆಯಂತೆ , ಇವರು [[ಸಿದ್ಧರಾದರಾಗಿ]] ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡರು. ಅಭಿನಂದನ್ನಾಥ, ಸಂವರರಾಜ ಎಂಬ ರಾಜ ಹಾಗು ರಾಣಿ ಸಿಧರ್ಥಳಿಗೆ [[ಅಯೋಧ್ಯ]]ದಲ್ಲಿ ಜನಿಸಿದರು ಇವರು [[ಇಕ್ಷ್ವಾಕು]] ವಂಶದವರು. ಇವರ ಜನ್ಮ ದಿನ ಹಿಂದೂ ಪಂಚಾಂಗದ ಪ್ರಕಾರ ಮಗ್ಹ್ ಶುಕ್ಲ ತಿಂಗಳ ಎರಡನೇ ದಿನದಂದು.
== ಹಿಂದಿನ ಜನ್ಮ ==
ಮಹಾಬಲ ಪುರ್ವವಿದೇಹದ, ರತ್ನಸಂಚಯ/ಮಂಗಳವತಿ ಊರಿನ ರಜನಗಿದನು.<ref>{{cite book | last =Helen | first =Johnson | editor =Muni Samvegayashvijay Maharaj|title =Trisastiśalākāpurusacaritra of Hemacandra: The Jain Saga| origyear=1931 | publisher =Oriental Institute| date =2009 | location =Baroda | language =English. Trans. From Prakrit|isbn =978-81-908157-0-3|volume=Part 1}} pp.416</ref> ರಾಜನದರು ಕೂಡ ಈತ ಸರಳ ವ್ಯಕ್ತಿ. ಜನರು ಈಥನ್ನನು ಹೊಗಳಿದಾಗ ಇವರು ಏಕೆ ನನ್ನನು ಹೊಗಳುತಾರೆ ಎಂದು ಆಲೋಚನೆ ಮಾಡುತ್ತಿದ,
== ತೀರ್ಥ೦ಕರರಾಗಿ ಜೀವನ ==
ಮಹವಳ ವಿಜಯಲೋಕವನ್ನು ತೊರೆದನಂತರ, ಅಯೋಧ್ಯ ರಾಜನ ಮಡದಿ ಸಿದ್ಧರ್ಥಳ ಗರ್ಭದಲ್ಲಿ ಸೇರಿದರು.
ಮಘದ ತಿಂಗಳ ಎರಡನೇ ದಿನದಂದು ರಾಣಿಯು ಮುಂದಿನ [[ತೀರ್ಥಂಕರ]]ನಿಗೆ ಜನ್ಮ ನೀಡಿದಳು.ರಾಜ ತನ್ನ ಮಗನಿಗೆ ಅಭಿನಂದನಾ ಎಂದು ಹೆಸರಿಟ್ಟರು.
▲ ಅಭಿನಂದನಾ ಪುಷ ತಿಂಗಳ ೧೪ ನೇ ದಿನದಂದು ಮೋಕ್ಷ ಹೊಂದಿದರು. ಅಭಿನಂದನಾಥರು ವೈಶಕದ ೮ ನೇ ದಿನ್ದದಂದು ನಿರ್ವಾಣ ಹೊಂದಿದರು.
== See also ==
* [[God in Jainism]]
* [[Arhat]]
* [[Jainism and non-creationism]]
== References ==
<references></references>
{{Tirthankars Of Jainism}}
{{DEFAULTSORT:Abhinandannath}}
{{jainism-stub}}
|