ಸದಸ್ಯ:CHAITHANYA C B/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೩ ನೇ ಸಾಲು:
ಜನನ : ಎಪ್ರಿಲ್ ೨೦ ೧೯೨೨
ಸ್ಥಳ : ಮಧುಗಿರಿ,[[ಕರ್ನಾಟಕ]]
ಮರಣ :ಡಿಸೆಂಬರ್ ೨೫,೧೯೯೭
೨೫ ನೇ ಸಾಲು:
ಧರ್ಮಪತ್ನಿ(ಯರು):ವೆಂಕಟಮ್ಮ ,ಲಕ್ಶ್ಮಿಗೌರಮ್ಮ
ವೃತ್ತಿ :ರೈತ,ಪತ್ರಕರ್ತ,
==ಪರಿಚಯ==
ಡಾ ಎಮ್.ಎಸ್.ರಾಮಯ್ಯ(೨೦ ಎಪ್ರಿಲ್ ೧೯೨೨-೨೫ ಡಿಸೆಂಬರ್ ೧೯೯೭)ವಿದ್ಯಾಭ್ಯಾಸ
ಗೋಕುಲ ವಿದ್ಯಾ ಸಂಸ್ಥೆ ಎಂಬ ಹೆಸರಾನ್ನತ ಸಂಸ್ಥೆಯ ವಾಸ್ಥುಶಿಲ್ಪಿಯಾದ ಎಮ್.ಎಸ್.ರಾಮಯ್ಯನವರು ತಮ್ಮ
==ಪೂರ್ವ ಜೀವನ==
೨೦ ಎಪ್ರಿಲ್ ೧೯೯೨,ಮಧುಗಿರಿ ಜನಿಸಿದ ಎಮ್,ಎಸ್.ರಾಮಯ್ಯ ಅವರು ಸಂಪಂಗಪ್ಪ ನರಸಮ್ಮ ದಂಪತಿಗಳ ಒಬ್ಬನೆ ಪುತ್ರ.ತನ್ನ ಪ್ರಾಥಮಿಕ ಶಿಕ್ಷಣವನ್ನು ಮತ್ತಿಕೆರೆಯಲ್ಲಿ ಮುಗಿಸಿ,ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು
ಹೊರವಲಯಕ್ಕೆ ತೆರಳಿದರು.ಆದರೆ ಹಣದ
==ಸಾಧನೆಗಳು==
ಎಮ್.ಎಸ್.ಆರ್. ಅವರು ೧೯೬೨ರಲ್ಲಿ 'ಗೊಕುಲ ವಿದ್ಯಾ ಸಂಸ್ಥೆಯನ್ನು'
೧೯೭೯,'ಎಮ್.ಎಸ್.ರಾಮಯ್ಯ ಮೆಡಿಕಲ್ ಕಾಲೆಜು' ಸ್ಥಾಪನೆಗೊಂಡದರ ಅನಿವಾರ್ಯವಾಗಿ ಬೇಕಾಗಿರುವ 'ಎಮ್.ಎಸ್.ರಾಮಯ್ಯ ತಾಂತ್ರಿಕ ಆಸ್ಪತ್ರೆ' ರೂಪುಗೊಂಡಿತು.ಬಹು ವೈಶಿಷ್ಟ್ಯ ಕೇಂದ್ರದ ದೂರದ್ರುಷ್ಟಿ ಹೊಂದಿದ್ದ ಎಮ್.ಎಸ್.ರಾಮಯ್ಯನವರು,ಎಮ್.ಎಸ್.ಆರ್.ಮೂತ್ರಪಿಂಡ ಶಾಸ್ತ್ರ,ಎಮ್.ಎಸ್.ಆರ್.ಎದೆಯರಿಮೆ ಸಂಸ್ಥೆಗೆ ತಳಪಾಯ ಹಾಕಿದರು.೧೯೮೫ ರಲ್ಲಿ ಸ್ಥಾಪನೆಯಾದ ಎಮ್.ಎಸ್.ಆರ್.ಮೆಡಿಕಲ್ ಟೀಚಿಂಗ್ ಆಸ್ಪತ್ರೆಯು ಎಮ್.ಎಸ್.ಆರ್.ರವರ ಮೈಲಿಗಲ್ಲಿಯಲ್ಲಿ ಒಂದಾಯಿತು.
Line ೫೩ ⟶ ೫೨:
==ಪತ್ರಿಕೋದ್ಯಮ==
ಪ್ರಮುಖ ವ್ಯಕ್ತಿತ್ವವನ್ನು ಹೊಂದಿದ್ದ ಎಮ್.ಎಸ್.ಆರ್.ರವರು ತಮ್ಮ ರಾಜಕೀಯ
ಆರಂಭಿಸಿದರು.
==ಧರ್ಮಕಾರ್ಯಗಳು==
ಎಮ್.ಎಸ್.ಆರ್ ಧರ್ಮಕಾರ್ಯಗಳಿಂದ ಧನಹೀನ ಮತ್ತು ಶ್ಲಾಘನೀಯ
ಸಮಾಜದಲ್ಲಿ ಅಭಿವೃದ್ದಿಯ ಮಹತ್ವವನ್ನು ಅರಿತುಕೊಂಡ ಎಮ್.ಎಸ್.ರಾಮಯ್ಯನವರು ಬಡವರಿಗೆ ವಸತಿ ಸೌಲಭ್ಯ ಮತ್ತು ಮಧ್ಯಮ ವರ್ಗದವರಿಗೆ ತಕ್ಕ ಬೆಲೆಗೆ ವಸತಿ ಸೌಲಭ್ಯ ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು.ಪೂರ್ವದಲ್ಲಿ ಉಪನಗರಗಳಾಗಿದ್ದ ಸ್ಥಳಗಳು,ಈಗ ದಶಲಕ್ಷ ಜನರು ವಾಸಿಸುತ್ತಿರುವ ಆಧುನಿಕ ನಗರಗಳ ವಾಣಿಜ್ಯ ತಾಣಗಳಾಗಿವೆ.
ಸತ್ಕಾರಕೂಟ ಸಮಿತಿಯ ಅದ್ಯಕ್ಷರಾಗಿದ್ದ ಎಮ್.ಎಸ್.ಆರ್ ೧೯೯೦ ರಲ್ಲಿ ಕೈವಾರದಲ್ಲಿ ನಡೆದ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದರು.ಈ ಸಮ್ಮೇಳನವು ಇಂದಿಗೂ ಮಾದರಿ ಸಮ್ಮೇಳನವಾಗಿದೆ.
|