ಸದಸ್ಯ:CHAITHANYA C B/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
ಜನನ : ಎಪ್ರಿಲ್ ೨೦ ೧೯೨೨
 
ಸ್ಥಳ : ಮಧುಗಿರಿ,[[ಕರ್ನಾಟಕ]]
 
ಮರಣ :ಡಿಸೆಂಬರ್ ೨೫,೧೯೯೭
೨೫ ನೇ ಸಾಲು:
ಧರ್ಮಪತ್ನಿ(ಯರು):ವೆಂಕಟಮ್ಮ ,ಲಕ್ಶ್ಮಿಗೌರಮ್ಮ
 
ವೃತ್ತಿ :ರೈತ,ಪತ್ರಕರ್ತ,ತಂತ್ರಜ್ನಾನಿತಂತ್ರಜ್ಞಾನಿ
 
==ಪರಿಚಯ==
ಡಾ ಎಮ್.ಎಸ್.ರಾಮಯ್ಯ(೨೦ ಎಪ್ರಿಲ್ ೧೯೨೨-೨೫ ಡಿಸೆಂಬರ್ ೧೯೯೭)ವಿದ್ಯಾಭ್ಯಾಸ ಕ್ಷೆತ್ರದಕ್ಶೇತ್ರದ ಭಾವನಾ ಜೀವಿ;ಲೋಕೋಪಕಾರಿ;ಉದಾರಧಾನಿ;ಉಧ್ಯಮಿ ಮತ್ತು ವ್ಯವಸಾಯಗಾರ;ಪತ್ರಿಕವ್ಯವಸಾಯದ ಮೂಲಕರ್ತ.
ಗೋಕುಲ ವಿದ್ಯಾ ಸಂಸ್ಥೆ ಎಂಬ ಹೆಸರಾನ್ನತ ಸಂಸ್ಥೆಯ ವಾಸ್ಥುಶಿಲ್ಪಿಯಾದ ಎಮ್.ಎಸ್.ರಾಮಯ್ಯನವರು ತಮ್ಮ ಕೊಡುಗೆಗಲನ್ನುಕೊಡುಗೆಗಳನ್ನು ಆಧ್ಯಾತ್ಮದ ಕಡೆಗೂ ವ್ಯಾಪಿಸಿದರು.[[ಭಾರತ]] ದೇಶದಲ್ಲಿ ನೆಲೆಗೊಂಡ ಗೊಕುಲ ಸಂಸ್ಥೆ,ವೈದ್ಯ ಶಾಲೆ,ನ್ಯಾಯ ಶಾಸ್ತ್ರ ಶಾಲೆ,ಆಡಳಿತ ಮಂಡಳಿ,ಸಂಶೋದನೆ,ಔಶದಾಲಯ,ಹೋಟೆಲ್ ಉಸ್ತುವಾರಿ,ಮುಂತಾದ ವಿಭಾಗಗಳನ್ನು ಹೊಂದಿದೆ.
 
==ಪೂರ್ವ ಜೀವನ==
೨೦ ಎಪ್ರಿಲ್ ೧೯೯೨,ಮಧುಗಿರಿ ಜನಿಸಿದ ಎಮ್,ಎಸ್.ರಾಮಯ್ಯ ಅವರು ಸಂಪಂಗಪ್ಪ ನರಸಮ್ಮ ದಂಪತಿಗಳ ಒಬ್ಬನೆ ಪುತ್ರ.ತನ್ನ ಪ್ರಾಥಮಿಕ ಶಿಕ್ಷಣವನ್ನು ಮತ್ತಿಕೆರೆಯಲ್ಲಿ ಮುಗಿಸಿ,ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು
ಹೊರವಲಯಕ್ಕೆ ತೆರಳಿದರು.ಆದರೆ ಹಣದ ಅಭಾವದಿಂದದಾಗಿಅಭಾವದಿಂದಾಗಿ ಓದನ್ನು ಅರ್ದಕ್ಕೆ ಮುಗಿಸಿ ಶಾಲೆಯನ್ನು ಬಿಟ್ಟು [[ವ್ಯವಸಾಯ]] ಮಾಡಲು ಮುಂದಾದರು.ಅಲ್ಪಪ್ರಮಾಣದಿಂದ ಜೀವನಕ್ಕೆ ಕಾಲಿಟ್ಟ ಇವರು ೨ ವರ್ಷಗಳ ಕಾಲ ಭಾರತ ರೈಲ್ವೆಯಲ್ಲಿ ಕೆಲಸ ಮಾಡಿದರು.ಇದರ ನಂತರ ಗುತ್ತಿಗೆಗಾರನಾಗಿ,ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಬೆಂಗಳೂರಿನ ಮಿಲಿಟರಿ ಶಿಭಿರಗಳಿಗೆ ಎಟಿಗೆಗಳನ್ನು ಸರಬರಾಜು ಮಾಡಿದರು.
 
==ಸಾಧನೆಗಳು==
ಎಮ್.ಎಸ್.ಆರ್. ಅವರು ೧೯೬೨ರಲ್ಲಿ 'ಗೊಕುಲ ವಿದ್ಯಾ ಸಂಸ್ಥೆಯನ್ನು' ಸ್ಥಾಪಿಸುವಎಮ್ಸ್ಥಾಪಿಸುವ ಮೂಲಕ 'ಎಮ್. ಎಸ್. ರಾಮಯ್ಯ ತಾಂತ್ರಿಕ ಸಂಸ್ಥೆಗೆ' ತಳಪಾಯ ಹಾಕಿದರು.ಸುಮಾರು ೧೨ ಶಿಲ್ಪವಿಜ್ನಾನ ಶಾಖೆಗಲನ್ನು ಹೊಂದಿರುವ 'ಎಮ್.ಎಸ್.ಆರ್.ಐ.ಟಿ' ಪ್ರಸ್ತುತವಾಗಿ ಬೆಂಗಳೂರಿನ ಎಲ್ಲ ತಾಂತ್ರಿಕ ಸಂಸ್ಥೆಗಳ ಮೂಲಕರ್ತ ಮತ್ತು ವಿಶದ ಪಡಿಸುವ ವಿದ್ಯಾಸಂಸ್ಥೆಯಾಗಿದೆ.
೧೯೭೯,'ಎಮ್.ಎಸ್.ರಾಮಯ್ಯ ಮೆಡಿಕಲ್ ಕಾಲೆಜು' ಸ್ಥಾಪನೆಗೊಂಡದರ ಅನಿವಾರ್ಯವಾಗಿ ಬೇಕಾಗಿರುವ 'ಎಮ್.ಎಸ್.ರಾಮಯ್ಯ ತಾಂತ್ರಿಕ ಆಸ್ಪತ್ರೆ' ರೂಪುಗೊಂಡಿತು.ಬಹು ವೈಶಿಷ್ಟ್ಯ ಕೇಂದ್ರದ ದೂರದ್ರುಷ್ಟಿ ಹೊಂದಿದ್ದ ಎಮ್.ಎಸ್.ರಾಮಯ್ಯನವರು,ಎಮ್.ಎಸ್.ಆರ್.ಮೂತ್ರಪಿಂಡ ಶಾಸ್ತ್ರ,ಎಮ್.ಎಸ್.ಆರ್.ಎದೆಯರಿಮೆ ಸಂಸ್ಥೆಗೆ ತಳಪಾಯ ಹಾಕಿದರು.೧೯೮೫ ರಲ್ಲಿ ಸ್ಥಾಪನೆಯಾದ ಎಮ್.ಎಸ್.ಆರ್.ಮೆಡಿಕಲ್ ಟೀಚಿಂಗ್ ಆಸ್ಪತ್ರೆಯು ಎಮ್.ಎಸ್.ಆರ್.ರವರ ಮೈಲಿಗಲ್ಲಿಯಲ್ಲಿ ಒಂದಾಯಿತು.
 
 
Line ೫೩ ⟶ ೫೨:
 
==ಪತ್ರಿಕೋದ್ಯಮ==
ಪ್ರಮುಖ ವ್ಯಕ್ತಿತ್ವವನ್ನು ಹೊಂದಿದ್ದ ಎಮ್.ಎಸ್.ಆರ್.ರವರು ತಮ್ಮ ರಾಜಕೀಯ ಜ್ನಾನದಜ್ಞಾನದ ಮೂಲಕ [[ಪತ್ರಿಕೋದ್ಯಮ]]ದ ಬಗ್ಗೆ ಅಪಾರ ಆಸಕ್ತಿಯನ್ನು ತೋರಿಸಿದರು.೧೯೫೬ರಲ್ಲಿ "ತಾಯ್ನಾಡು" ಎಂಬ ದಿನ ಪತ್ರಿಕೆಯನ್ನು ಶುರು ಮಾಡುವುದರ ಮೂಲಕ ಮೈಸೂರಿನಲ್ಲಿ "ಕನ್ನಡ" ಎಂಬ ಪತ್ರಿಕೆಯನ್ನು ನಡೆಸಿದರು.ಈ ಪತ್ರಿಕೆಗಳ ಮೂಲಕ ಯಶಸ್ವಿ ಪಡೆದು "ಗೋಕುಲ" ಎಂಬ ವಾರ ಪತ್ರಿಕೆ,"ಕೈಲಾಸ" ಎಂಬ ಮಾಸಿಕ ಪತ್ರಿಕೆಗಳನ್ನು ಕನ್ನಡ ಭಾಷೆಯಲ್ಲಿ
ಆರಂಭಿಸಿದರು.ರಾಷ್ಟವಾದಿರಾಷ್ಟ್ರವಾದಿ ಮತ್ತು ಪತ್ರಿಕೋದ್ಯಮದ ಹರಿಕಾರ ಎನಿಸಿಕೊಂಡ ಇವರ ಪತ್ರಿಕೆಗಳು ಇಂದಿಗೂ ಮಾದರಿ ಪ್ರಕಟಣೆಗಳಾಗಿಯೇ ಉಳಿದು ಬಂದಿವೆ.
 
==ಧರ್ಮಕಾರ್ಯಗಳು==
ಎಮ್.ಎಸ್.ಆರ್ ಧರ್ಮಕಾರ್ಯಗಳಿಂದ ಧನಹೀನ ಮತ್ತು ಶ್ಲಾಘನೀಯ ವಿದ್ಯಾರ್ಥಿನಗಳಿಗೆವಿದ್ಯಾರ್ಥಿಗಳಿಗೆ ನೆರವಾಯಿತು,ಅವರ ವೃತ್ತಿ ಜೀವನಕ್ಕೆ ಸಹಾಯವಾಹಿತು.ಹಿಂದುಳಿದ ವರ್ಗಕ್ಕೆ ಸೇರಿದ ಸುಮಾರು ೨೫ ಲಕ್ಷ ವಿದ್ಯಾರ್ಥಿಗಳಿಗೆ ಎಮ್.ಎಸ್.ಆರ್. ಟ್ರಷ್ಟ್ಟ್ರಷ್ಟು ವಿದ್ಯಾರ್ಥಿವೇತನೆಯನ್ನು ಇಲ್ಲಿಯವರೆಗೂ ನೀಡುತ್ತ ಬಂದಿದೆ.ಸೇರಿದಂತೆ ಐ.ಎ.ಎಸ್ ಹಾಗು ಐ.ಪಿ.ಎಸ್ ಅಂತಹ ಸರ್ಕಾರಿ ಸೇವೆಗಳಿಗೆ ತೆರಳುವ ಅಭ್ಯರ್ಥಿಗಳಿಗೂ ಸಹ ವಿದ್ಯಾರ್ಥಿವೇತನೆಯನ್ನು ನೀಡುವ ಮೂಲಕ ಸಹಕಾರಿಯಾಗಿದೆ.
ಸಮಾಜದಲ್ಲಿ ಅಭಿವೃದ್ದಿಯ ಮಹತ್ವವನ್ನು ಅರಿತುಕೊಂಡ ಎಮ್.ಎಸ್.ರಾಮಯ್ಯನವರು ಬಡವರಿಗೆ ವಸತಿ ಸೌಲಭ್ಯ ಮತ್ತು ಮಧ್ಯಮ ವರ್ಗದವರಿಗೆ ತಕ್ಕ ಬೆಲೆಗೆ ವಸತಿ ಸೌಲಭ್ಯ ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು.ಪೂರ್ವದಲ್ಲಿ ಉಪನಗರಗಳಾಗಿದ್ದ ಸ್ಥಳಗಳು,ಈಗ ದಶಲಕ್ಷ ಜನರು ವಾಸಿಸುತ್ತಿರುವ ಆಧುನಿಕ ನಗರಗಳ ವಾಣಿಜ್ಯ ತಾಣಗಳಾಗಿವೆ.
ಸತ್ಕಾರಕೂಟ ಸಮಿತಿಯ ಅದ್ಯಕ್ಷರಾಗಿದ್ದ ಎಮ್.ಎಸ್.ಆರ್ ೧೯೯೦ ರಲ್ಲಿ ಕೈವಾರದಲ್ಲಿ ನಡೆದ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದರು.ಈ ಸಮ್ಮೇಳನವು ಇಂದಿಗೂ ಮಾದರಿ ಸಮ್ಮೇಳನವಾಗಿದೆ.
"https://kn.wikipedia.org/wiki/ಸದಸ್ಯ:CHAITHANYA_C_B/sandbox" ಇಂದ ಪಡೆಯಲ್ಪಟ್ಟಿದೆ