ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಸಮಾನ ಶ್ರೇಣಿ ಮತ್ತು ಸಮಾನ ಪಿಂಚಣಿ ಸೇರ್ಪಡಿಕೆ
೨ ನೇ ಸಾಲು:
<!--- ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
<!--ಹೊಸ ಸುದ್ದಿಯ ಸಾಲಿನಲ್ಲಿ ಒಂದಾದರೂ ಸಂಬಂದಿಸಿದ ಮಾಹಿತಿ ಪುಟದ ಕೊಂಡಿ ಇರುವುದು ಅವಶ್ಯ. ಆ ಕೊಂಡಿ ಇಲ್ಲದಿದ್ದಲ್ಲಿ ಸುದ್ದಿಗೆ ಸಂಬಂದಿಸಿದ ಪುಟ ಸೃಷ್ಟಿಸಿ ನಂತರ ಸುದ್ದಿ ಸೇರಿಸಿ -->
* ಸೆಪ್ಟೆಂಬರ್ ೦೫: ಸಮಾನ ಶ್ರೇಣಿ ಮತ್ತು ಸಮಾನ ಪಿಂಚಣಿ ಯೋಜನೆ ಜಾರಿ
*ಆಗಸ್ಟ್ ೩೦: ಹಿರಿಯ ಸಾಹಿತಿ, ಸಂಶೋಧಕ [[ಎಂ.ಎಂ.ಕಲಬುರ್ಗಿ]] ಕೊಲೆ.
* ಆಗಸ್ಟ್ ೧೮:ಭಾರತದ [[ರಾಷ್ಟ್ರಪತಿ]] [[ಪ್ರಣಬ್ ಮುಖರ್ಜಿ]] ಅವರ ಪತ್ನಿ ಸುರ್ವ ಮುಖರ್ಜಿ ಅವರು ಶ್ವಾಸಕೋಶದ ವೈಫಲ್ಯದಿಂದಾಗಿ ಆಗಸ್ಟ್ ೧೮,೨೦೧೫ ರಂದು ನಿಧನ ಹೊಂದಿದರೆಂದು [[ರಾಷ್ಟ್ರಪತಿ ಭವನ]] ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. <ref>http://presidentofindia.nic.in/press-release-detail.htm?1706</ref>
Line ೭ ⟶ ೮:
* ಆಗಸ್ಟ್ ೧೭: ಭಾರತದ ಪ್ರಧಾನಿ [[ನರೇಂದ್ರ ಮೋದಿ]] [[ಸಂಯುಕ್ತ ಅರಬ್ ಎಮಿರೇಟ್ಸ್|ಯುನೈಟೆಡ್_ಅರಬ್_ಎಮಿರೇಟ್ಸ್]] ಭೇಟಿ. ದೇಗುಲ ನಿರ್ಮಾಣಕ್ಕೆ ಒಪ್ಪಿಗೆಯಿತ್ತ [[ಸಂಯುಕ್ತ ಅರಬ್ ಎಮಿರೇಟ್ಸ್|ಯುನೈಟೆಡ್_ಅರಬ್_ಎಮಿರೇಟ್ಸ್]].
* ಆಗಸ್ಟ್ ೧೧: [[ಗೂಗಲ್]] ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಭಾರತೀಯ [[ಸುಂದರ್ ಪಿಚೈ]](ಚಿತ್ರಿತ) ನೇಮಕ.
* ಆಗಸ್ಟ್ ೦೯: ಗಡಿನಾಡ ಕನ್ನಡಿಗ, ಕವಿ, ಸ್ವಾತಂತ್ರ್ಯ ಹೋರಾಟಗಾರ [[ಕಯ್ಯಾರ ಕಿಞ್ಞಣ್ಣ ರೈ]] ನಿಧನ
 
<!--- ಸುದ್ದಿಗಳು ಐದಕ್ಕಿಂತ ಹೆಚ್ಚು ಬೇಡ --->
"https://kn.wikipedia.org/wiki/ಟೆಂಪ್ಲೇಟು:ಸುದ್ದಿ" ಇಂದ ಪಡೆಯಲ್ಪಟ್ಟಿದೆ