ಆಚಾರ್ಯತ್ರಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
[[ವೇದಾಂತ]] ದರ್ಶನ ಅಥವಾ [[
ಶಂಕರರು [[ಅದ್ವೈತ]]ದ ಪ್ರವರ್ತಕರು. ರಾಮಾನುಜರು [[ವಿಶಿಷ್ಟಾದ್ವೈತ]] ಸಿದ್ಧಾಂತದ ಪ್ರವರ್ತಕರು. ಆಚಾರ್ಯ ಮಧ್ವರು [[ದ್ವೈತ]] ಮತದ ಪ್ರತಿಪಾದಕರು. ಈ ಮೂರೂ ಯತಿಗಳು - [[ಬ್ರಹ್ಮ ಸೂತ್ರ|ಬ್ರಹ್ಮ ಸೂತ್ರಗಳು]], [[ಉಪನಿಷತ್|ಉಪನಿಷತ್ ಗಳು]] ಹಾಗೂ [[ಭಗವದ್ಗೀತೆ]]ಯೆಂಬ [[ಪ್ರಸ್ಥಾನತ್ರಯೀ]]ಗಳಿಗೆ ತಮ್ಮ ತಮ್ಮ ಸಿದ್ಧಾಂತದ ಅನುಗುಣವಾಗಿ ಭಾಷ್ಯಗಳನ್ನು ರಚಿಸಿದ್ದಾರೆ.
|