ಆಚಾರ್ಯತ್ರಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
[[ವೇದಾಂತ]] ದರ್ಶನ ಅಥವಾ [[ಪೂರ್ವ ಮೀಮಾಂಸಾ]] ದರ್ಶನದ ಪ್ರವರ್ತಕರಲ್ಲಿ [[ದಕ್ಷಿಣ ಭಾರತ]]ದ ಮೂರು ಯತಿ ವರೇಣ್ಯರು ಪ್ರಮುಖರು - ಆದಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು. ಈ ಮೂರು ಯತಿ ವರೇಣ್ಯರನ್ನು ''''ಆಚಾರ್ಯ ತ್ರಯ''''ರೆಂದು ಸಂಬೋಧಿಸಲಾಗುತ್ತದೆ.
ಶಂಕರರು [[ಅದ್ವೈತ]]ದ ಪ್ರವರ್ತಕರು. ರಾಮಾನುಜರು [[ವಿಶಿಷ್ಟಾದ್ವೈತ]] ಸಿದ್ಧಾಂತದ ಪ್ರವರ್ತಕರು. ಆಚಾರ್ಯ ಮಧ್ವರು [[ದ್ವೈತ]] ಮತದ ಪ್ರತಿಪಾದಕರು. ಈ ಮೂರೂ ಯತಿಗಳು - [[ಬ್ರಹ್ಮ ಸೂತ್ರ|ಬ್ರಹ್ಮ ಸೂತ್ರಗಳು]]
|