ವಿಕಿಪೀಡಿಯ:ಪ್ರಯೋಗ ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎=
No edit summary
೧ ನೇ ಸಾಲು:
 
ಪೃಥ್ವಿ ರೊಡ್ರಿಗಸ್ ಪರಿಚಯ
==ಈರಣ್ಣ ಮೂಲೀಮನಿ(ಕಸ್ತೂರಿಪ್ರಿಯ)ಪರಿಚಯ
manjunatha
 
ಹುಟ್ಟೂರು:ಅಮೀನಗಡ-587112,ಹುನಗುಂದಕೊಪ್ಪ ತಾಲೂಕ -577126,ಬಾಗಲಕೋಟಚಿಕ್ಕಮಗಳೂರು ಜಿಲ್ಲೆ.ಕರ್ನಾಟಕ ರಾಜ್ಯ.ಭಾರತ.
ಕಾವ್ಯನಾಮ:"ಕಸ್ತೂರಿಪ್ರಿಯ" ಹಾಗೂ "ಕನ್ನಡ ಸುತ"(ವರದಿ/ಲೇಖನಗಳಿಗಾಗಿ)
ಜನನ ದಿನಾಂಕ:0116-0604-1961,1995.
 
ಶಿಕ್ಷಣ:ಸಂತ ಜೋಸೆಫರ ಪ್ರೌಢ ಶಾಲೆ,ಕೊಪ್ಪ(೨೦೧೦),ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ(೨೦೧೨)
ಹುಟ್ಟೂರು:ಅಮೀನಗಡ-587112,ಹುನಗುಂದ ತಾಲೂಕ,ಬಾಗಲಕೋಟ ಜಿಲ್ಲೆ.ಕರ್ನಾಟಕ ರಾಜ್ಯ.ಭಾರತ.
ಪ್ರಸ್ತುತವಾಗಿ ಮೂಡಬಿದ್ರಿಯಲ್ಲಿ ನೆಲೆಸಿದ್ದು, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವೀದರ ಶಿಕ್ಷಣವನ್ನು ಅಭ್ಯಸಿಸುತ್ತಿದ್ದಾರೆ.
ಜನನ ದಿನಾಂಕ:01-06-1961,
ಶಿಕ್ಷಣ:ಅಮೀನಗಡದಲ್ಲಿ ಪ್ರೌಢ ಶಿಕ್ಷಣ(1977),ಹುನಗುಂದದಲ್ಲಿ ಪದವಿಪೂರ್ವ ಶಿಕ್ಷಣ(1979),ತಾಂತ್ರಿಕ ಶಿಕ್ಷಣ(N.T.T.F)ಧಾರವಾಡದಲ್ಲಿ(1983).
25ನೆ ಎಪ್ರಿಲ್ 1984 ರಲ್ಲಿ ಮದುವೆಯ ಬಂಧನ ಬಾಳಸಂಗಾತಿಯಾಗಿ ಕಸ್ತೂರಿಯ ಸೇರ್ಪಡೆ.
1983-89,N.T.T.F ಬೆಂಗಳೂರಿನಲ್ಲಿ ತಾಂತ್ರಿಕನಾಗಿ ಉದ್ಯೋಗ ನಿರ್ವಹಣೆ.
ನಂತರ ಹುಲಕೋಟಿ ಇಂಜನೀರಿಂಗ್ ಕಾಲೇಜಿನಲ್ಲಿ, ನಂತರ ಪುಣೆಯಲ್ಲಿ,1994ರಿಂದ ದುಬೈನ PrecisionDies&ToolsManufacturing Company Dubaiನಲ್ಲಿ ತಾಂತ್ರಿಕನಾಗಿ ಕಾರ್ಯ ನಿರ್ವಹಣೆ.
 
ಹವ್ಯಾಸಗಳು:
ಸಂಗೀತ(ಗಿಟಾರ್, ಕೀ ಬೋರ್ಡ್, ತಬಲ, ಹಾರ್ಮೋನಿಕ),ಆಟೋಟಗಳು, ವಾರ್ತಾಪತ್ರಿಕೆಗಳ ಹಾಗೂ ಕಾದಂಬರಿಗಳ ಓದುವಿಕೆ, ಕವನ ಬರೆಯುವಿಕೆ, ಇತ್ಯಾದಿ...
ಸಾಹಿತ್ಯ,ಸಂಗೀತ,ಕಾವ್ಯಕ್ಷೇತ್ರಕ್ಕೆ ಪ್ರಾಧಾನ್ಯತೆ.
"ಕನ್ನಡ ಕುಟೀರ"-2-3ವರ್ಷಗಳವರೆಗೆ-ದುಬೈ,ಶಾರ್ಜಾನಲ್ಲಿರುವ ಕನ್ನಡ,ಕನ್ನಡೇತರರ ಮಕ್ಕಳಿಗೆ ಕನ್ನಡ ಕಲಿಸುವಿಕೆಯ ಕೈಂಕರ್ಯ.
 
ರಚಿಸಿದ ಕೃತಿಗಳು:
 
1)"ಪ್ರೇಮಗುಚ್ಚ"-ಪ್ರಥಮ ಕವನ ಸಂಕಲನ.1989ರಲ್ಲಿ ಆಗಿನ ಸುಧಾ ವಾರಪತ್ರಿಕೆಯ ಸಂಪಾದಕಿ ಶ್ರೀಮತಿ ಆರ್.ಪೂರ್ಣಿಮಾ ಅವರಿಂದ N.T.T.F ಬೆಂಗಳೂರಿನಲ್ಲಿ ಬಿಡುಗಡೆ.
2)"ಹೃದಯ-ಪಲ್ಲವಿ"-ದ್ವಿತೀಯ ಕವನಸಂಕಲನ.2000ದಲ್ಲಿ ಬಿಡುಗಡೆಗೊಂಡ ಮಧ್ಯಪ್ರಾಚ್ಯ ದೇಶವಾದ ಕೊಲ್ಲಿನಾಡು ದುಬೈನಲ್ಲಿ ಬಿಡುಗಡೆಯಾದ ಪ್ರಪ್ರಥಮ ಕನ್ನಡದ ಕವನಸಂಕಲನ
"ಭಾರತದ ರಾಯಭಾರಿ" ಕಚೇರಿಯಲ್ಲಿ ಕರ್ನಾಟಕ ಸಂಘ ದುಬೈ ನ ಆಗಿನ ಅಧ್ಯಕ್ಷ ಡಾ//ಬಿ.ಕೆ.ಯೂಸುಫ್ ಅವರಿಂದ ಬಿಡುಗಡೆ.
 
ಸಂಪಾದಿತ ಕೃತಿಗಳು :
 
3)"ಭಾವ ದುಂದುಭಿ"(ಉದಯೋನ್ಮುಖ ಕವಿ-ಕವಿಯತ್ರಿಯರಿಗಾಗಿ)-ಪ್ರಕಾಶನ:ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ ಅಮೀನಗಡ-587112,ಬಾಗಲಕೋಟ ಜಿಲ್ಲೆ.ಕರ್ನಾಟಕ ರಾಜ್ಯ.
 
ಕನ್ನಡ ಕಾವ್ಯಲೋಕಕ್ಕೆನೀಡಿದ ಧ್ವನಿಸುರುಳಿ /ಧ್ವನಿ ಸಿ.ಡಿ.ಗಳು.
===================================
 
1)"ಹಾಡಿದೆ ಶೃಂಗಾರ ಕಾವ್ಯ"ಪ್ರಪ್ರಥಮ ಆಡಿಯೋ ಧ್ವನಿ ಸಿ.ಡಿ.(C.D),2006ರಲ್ಲಿ ದುಬೈನ ಕರಾಮಾ ಹೋಟೆಲ್ ನ ಪ್ರಾಂಗಣದಲ್ಲಿ-ಡಾ//ಬಿ.ಕೆ.ಯೂಸುಫ್ ಅವರಿಂದ ಬಿಡುಗಡೆ.
2)"ಹೃದಯ-ಪಲ್ಲವಿ"-ದ್ವಿತೀಯ ಆಡಿಯೋ ಧ್ವನಿ ಸಿ.ಡಿ.(C.D),2112ರಲ್ಲಿ ದುಬೈನ ಜೇಮ್ಸ್ ಸ್ಕೂಲ್ ನಲ್ಲಿ ದುಬೈನ ಯುವಉದ್ಯಮಿ ಶ್ರೀ ಸತೀಶ್ ವೆಂಕಟರಮಣ ಅವರಿಂದ ಬಿಡುಗಡೆ.
 
 
 
 
ಸಾಧನೆಗಳು: "ವಿ ನೀಡ್ ಪೀಸ್" ಎಂಬ ಧ್ವನಿ ಸುರುಳಿಯ ಬಿಡುಗಡೆ(೨೦೧೪)
***********************************--[[ಸದಸ್ಯ:Mulimani Iranna|Mulimani Iranna]] ([[ಸದಸ್ಯರ ಚರ್ಚೆಪುಟ:Mulimani Iranna|talk]]) ೧೨:೪೬, ೧೩ ಜುಲೈ ೨೦೧೪ (UTC)
==ಪ್ರಯೋಗ-೧==
:ಮುಂದುವರೆಸಿ