{{ದ್ವಂದ್ವ|ಈ ಲೇಖನವು [[ಕೆ.ಎಸ್.ನರಸಿಂಹಸ್ವಾಮಿ]] ಅವರ ಕೃತಿಯೊಂದರ ಬಗ್ಗೆ|[[೧೯೯೨]]ರಲ್ಲಿ ಬಿಡುಗಡೆಯಾದ [[ಕನ್ನಡ]] ಚಲನಚಿತ್ರ '''ಮೈಸೂರು ಮಲ್ಲಿಗೆ''' ಬಗ್ಗೆ ಮಾಹಿತಿಗೆ [[ಮೈಸೂರು ಮಲ್ಲಿಗೆ (ಚಲನಚಿತ್ರ)|ಈ ಲೇಖನ]] ನೋಡಿ}}
{{cleanup}}
ಶ್ರೀ [[ಕೆ.ಎಸ್.ನರಸಿಂಹಸ್ವಾಮಿ]] ಕನ್ನಡದ ಅದ್ವೀತಿಯಅದ್ವಿತೀಯ ಪ್ರೇಮಕವಿ. ಅವರ ಮೈಸೂರು ಮಲ್ಲಿಗಯಂತೂ ಕನ್ನಡ ಪ್ರೇಮಕಾವ್ಯದ ಜಯಬೇರಿಜಯಭೇರಿ. ಇದನ್ನು ಬರೆದು ಬೆಳಕು ಹರಿಯುವುದರ ಓಳಗೆಹರಿಯುವುದರೊಳಗೆ ಈ ಕವಿ ನಾಡಿನ ತುಂಬಾ ಹೆಸರಾಗಿ ಬಿಟ್ಟರು. ಪ್ರೇಮಜೀವನದ ಸಾರ್ಥಕ ಮುಹೂರ್ತಗಳ ಸುಂದರ ಚಿತ್ರಗಳನ್ನು ನೀಡಿ ಕನ್ನಡ ಸಾಹಿತ್ಯ/ಕಾವ್ಯ ಪ್ರಪಂಚದಲ್ಲಿ ಶಾಶ್ವತ ಸ್ಥಾನ ಸಂಪಾದಿಸಬಿಟ್ಟರುಸಂಪಾದಿಸಿಬಿಟ್ಟರು. ಜೀವ ಜಾಲಕೆಲ್ಲಾ ಮರಳುಮರುಳು ಹಿಡಿಸುವ ಪ್ರೀತಿಯ ಮಾಯೇಯೆಮಾಯೆಯೇ ಇಲ್ಲಿನ ಕವಿತೆಗಳ ವಸ್ತು. ಹಾಗೆಂದೇ ಇವು ಹೋಸಹೊಸ ದಂಪತಿಗಳ ಪಿಷು-ಮಾತಿನಷ್ಟೇ ಸವಿಯಾಗಿದೆಸವಿಯಾಗಿವೆ. 'ಮೈಸೂರು ಮಲ್ಲಿಗೆಯ ಲಾವಣ್ಯ ಅಪ್ಸರೆಯ ಚೆಲುವಿನಂತೆ. ಇದು ಈ ಮಣ್ಣು ನಲದಿಂದ ಬರಲು ಸಾಧ್ಯವೇ?' ಎಂದು ವರಕವಿ ಭೇಂದ್ರೆಯಂತವರೇಬೇಂದ್ರೆಯಂತವರೇ ಆಶ್ಛರ್ಯಪಟ್ಟಿದ್ದಾರೆ. 'ಕಸ್ತೂರಿಯ ನೆಲದಲ್ಲಿ ಕಾಮನಬಿಲ್ಲನು ಬಿಟ್ಟಿಬಿತ್ತಿ ಬೆಳದಬೆಳೆದ ಹೂದೋಟ ಇದು' ಎಂದು ಪ್ರಾಙನರುಪ್ರಾಜ್ಞರು ಪ್ರಶಂಸಿದ್ದಾರೆ. [[ಬಳೆಗಾರ ಚ್ಚೆನ್ನಯ್ಯಾಚೆನ್ನಯ್ಯ ]], [[ಓಂದಿರುಳುಒಂದಿರುಳು ಕನಸಿನಲಿ ]], [[ರಾಯರು ಬಂದರು ಮಾವನ ಮನೆಗೆ]] ಕಾವ್ಯ ರಸಿಕರ ಹೈದಯಕ್ಕೇಹೃದಯಕ್ಕೇ ಲಗ್ಗೆಹಾಕಿದ ಕವಿತೆಗಳು.; ಈ ಕವಿ ಮೋದಲಮೊದಲ ಇನ್ನಿಂಗಸ್ನಲ್ಲಿಯೇಇನ್ನಿಂಗ್ಸ್-ನಲ್ಲಿಯೇ ಹೋಡೆದಹೊಡೆದ ಸಿಕ್ಸರ್ಗಳು. ಪುಸ್ತಕನೋಡದೆಎಷ್ಟೋ ಸಾರಿ ಪುಸ್ತಕ ನೋಡದೆ ಕವಿ ಕವಿಯಾರೆಂದುಯಾರೆಂದು ತಿಳಯದೆತಿಳಿಯದೆ ಬಾಯಿಂದ ಬಯಿಗೆಬಾಯಿಗೆ ಇವು ಹರಿದು ಬಂದ್ದದೂ ಇದೆ. ಈ ಕವಿತೆಗಳಲ್ಲಿ ಕಾಣಿಸಿಕೋಂಡಿರುವಕಾಣಿಸಿಕೊಂಡಿರುವ ದಂಪತಿಗಳು ಮುಪ್ಪು ಸಾವಿಲ್ಲದ ಗಂಧರ್ವರಾಗಿದ್ದಾರೆ, ನಾಡಿನ ಜನಕ್ಕೆ ತಮ್ಮ ಯೌವನದ ಪ್ರತಿನಿತಿಗಳಾಗಿದ್ದಾರೆಪ್ರತಿನಿಧಿಗಳಾಗಿದ್ದಾರೆ.