ಬಂಕಿಮ ಚಂದ್ರ ಚಟ್ಟೋಪಾಧ್ಯಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ಕಾದಂಬರಿಕಾರರು using HotCat |
ಚು clean up, replaced: → (166) using AWB |
||
೧ ನೇ ಸಾಲು:
{{Infobox writer <!-- for more information see [[:Template:Infobox writer/doc]] -->
| name
| image
| image_size
| caption
| pseudonym
| birth_date
| birth_place
| death_date
| occupation
| death_place
| genre
| movement
| subject
| alma_mater
| notableworks
| nationality
| ethnicity
| influenced
| signature
| awards
|
}}
'''ಬಂಕಿಮ ಚಂದ್ರ ಚಟ್ಟೋಪಾಧ್ಯಾಯ''' ರು (೨೭ ಜೂನ್ ೧೮೩೮ – ೮ ಏಪ್ರಿಲ್ ೧೮೯೪ {{lang-bn|বঙ্কিম চন্দ্র চট্টোপাধ্যায়}} ''ಬೋಂಗ್ಕಿಂ ಚೋಂದ್ರೊ ಚೋಟ್ಟೋಪಾದ್ಧೇ'' ) (ಮೂಲ [[ಬಂಗಾಳಿ|ಬಂಗಾಳಿಯಲ್ಲಿ]] ಈ ಹೆಸರು 'ಚಟ್ಟೋಪಾಧ್ಯಾಯ' ಎಂದಿದ್ದರೂ ಸಹ, ಬ್ರಿಟಿಷರು ಇದನ್ನು 'ಚಟರ್ಜಿ' ಎಂದು ಉಚ್ಚರಿಸುತ್ತಿದ್ದರು) [[ಭಾರತ|ಭಾರತದ]] ಓರ್ವ ಬಂಗಾಳಿ ಕವಿ, ಕಾದಂಬರಿಕಾರ, ಪ್ರಬಂಧಕಾರ ಮತ್ತು ಪತ್ರಕರ್ತರಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರೇರೇಪಿಸಿದ [[
ಬಂಗಾಳದ, ಅಷ್ಟೇ ಏಕೆ ಭಾರತದ ಸಾಹಿತ್ಯಿಕ ಪುನರುದಯದಲ್ಲಿನ ಓರ್ವ ಪ್ರಮುಖ ವ್ಯಕ್ತಿಯಾಗಿ ಚಟರ್ಜಿಯವರನ್ನು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಕಾದಂಬರಿಗಳು, ಪ್ರಬಂಧಗಳು ಮತ್ತು ವ್ಯಾಖ್ಯಾನಗಳನ್ನು ಒಳಗೊಂಡಂತಿರುವ ಅವರ ಕೆಲವೊಂದು ಬರಹಗಳು ಸಾಂಪ್ರದಾಯಿಕವಾದ ಛಂದೋಬದ್ಧ ಪದ್ಯ-ಉದ್ದೇಶಿತ ಭಾರತೀಯ ಬರಹಗಳಿಗಿಂತ ವಿಭಿನ್ನವಾದ ಒಂದು ಹೊರಳುದಾರಿಯನ್ನು ತುಳಿದವು, ಮತ್ತು ಭಾರತದ ಉದ್ದಗಲಕ್ಕೂ ಇರುವ ಲೇಖಕರಿಗೆ ಸಂಬಂಧಿಸಿದಂತೆ ಒಂದು ಪ್ರೇರಣೆಯನ್ನು ಒದಗಿಸಿದವು.
೩೧ ನೇ ಸಾಲು:
==ಆರಂಭಿಕ ಜೀವನ ಮತ್ತು ಹಿನ್ನೆಲೆ==
ನೈಹತಿಯಲ್ಲಿರುವ ಕಂಥಾಲಪಾರ ಹಳ್ಳಿಯಲ್ಲಿ ಒಂದು ಸಂಪ್ರದಾಯನಿಷ್ಠ ಬಂಗಾಳಿ ಬ್ರಾಹ್ಮಣ ಕುಟುಂಬದಲ್ಲಿ, ಮೂವರು ಸೋದರರ ಪೈಕಿ ಅತ್ಯಂತ ಕಿರಿಯವರಾಗಿ ಚಟ್ಟೋಪಾಧ್ಯಾಯರು ಜನಿಸಿದರು. ಯಾದವ್ (ಅಥವಾ ಬಾದಬ್) ಚಂದ್ರ ಚಟ್ಟೋಪಾಧ್ಯಾಯ ಮತ್ತು ದುರ್ಗಾದೇಬಿ ಇವರ ಹೆತ್ತವರು. ಅವರ ಕುಟುಂಬವು ಸಂಪ್ರದಾಯನಿಷ್ಠವಾಗಿತ್ತು ಮತ್ತು ಓರ್ವ ಸರ್ಕಾರಿ ಅಧಿಕಾರಿಯಾಗಿದ್ದ ಅವರ ತಂದೆಯು ಮಿಡ್ನಾಪುರದ ಉಪ-ಜಿಲ್ಲಾಧಿಕಾರಿಯ ಹುದ್ದೆಗೇರಿದರು. ಅವರ ಸೋದರರ ಪೈಕಿ ಒಬ್ಬರಾದ ಸಂಜೀಬ್ ಚಂದ್ರ ಚಟರ್ಜಿಯವರೂ ಸಹ ಓರ್ವ ಕಾದಂಬರಿಕಾರರಾಗಿದ್ದರು ಮತ್ತು "ಪಲಮಾವು" ಎಂಬ ತಮ್ಮ ಪ್ರಸಿದ್ಧ ಪುಸ್ತಕದಿಂದಾಗಿ ಅವರು ಚಿರಪರಿಚಿತರಾಗಿದ್ದಾರೆ.
ಹೂಗ್ಲಿ-ಚಿನ್ಸುರಾದಲ್ಲಿನ<ref name="hindunet">[http://www.hinduonnet.com/2001/08/18/stories/13181105.htm ಹಿಸ್ ಫೈಟ್ ಫಾರ್ ಫ್ರೀಡಂ], A. ದೇವ ರಾಜು, ದಿ ಹಿಂದೂ, ೨೦೦೧-೦೮-೧೮.</ref> ಮೊಹ್ಸಿನ್ ಕಾಲೇಜಿನಲ್ಲಿ ಮತ್ತು ನಂತರದಲ್ಲಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು ಕಲಾವಿಭಾಗದಲ್ಲಿನ ಒಂದು ಪದವಿಯೊಂದಿಗೆ ೧೮೫೭ರಲ್ಲಿ ತೇರ್ಗಡೆಯಾದರು. ಕಲ್ಕತ್ತಾ ವಿಶ್ವವಿದ್ಯಾಲಯದ ಮೊದಲ ಇಬ್ಬರು ಪದವೀಧರರ ಪೈಕಿ ಅವರು ಒಬ್ಬರಾಗಿದ್ದರು.<ref name="banglapedia">ಬಾಂಗ್ಲಾಪೀಡಿಯಾದಿಂದ ಪಡೆದಿರುವ [http://banglapedia.search.com.bd/HT/C_0150.htm ಜೀವನಚರಿತ್ರೆ].</ref> ಇಷ್ಟೇ ಅಲ್ಲದೇ ನಂತರ ೧೮೬೯ರಲ್ಲಿ ಒಂದು ಕಾನೂನು ಪದವಿಯನ್ನೂ ಅವರು ಗಳಿಸಿದರು.
೩೯ ನೇ ಸಾಲು:
==ಸಾಹಿತ್ಯಿಕ ವೃತ್ತಿಜೀವನ==
{{Hindu politics}}
ಈಶ್ವರಚಂದ್ರ ಗುಪ್ತರ ಮಾದರಿಯ ಅನುಸರಣೆಯಲ್ಲಿ ಛಂದೋಬದ್ಧ-ಪದ್ಯದ ಓರ್ವ ಬರಹಗಾರ/ಕವಿಯಾಗಿ ಚಟರ್ಜಿಯವರು ತಮ್ಮ ಸಾಹಿತ್ಯಿಕ ವೃತ್ತಿಜೀವನವನ್ನು ಆರಂಭಿಸಿದರು. ಆದಾಗ್ಯೂ, ತಮ್ಮ ಪ್ರತಿಭೆಯು ಬೇರೆಯದೇ ಆದ ದಿಕ್ಕಿನಲ್ಲಿ ಬೆಳಗಬೇಕಿದೆ ಎಂಬುದನ್ನು ಅವರು ಕೆಲವೇ ದಿನಗಳಲ್ಲಿ ಅರಿತುಕೊಂಡರು, ಮತ್ತು ಕಾದಂಬರಿ ಪ್ರಕಾರಕ್ಕೆ ತಿರುಗಿದರು. ಒಂದು ಘೋಷಿತ ಬಹುಮಾನಕ್ಕಾಗಿ ಸಲ್ಲಿಸಲ್ಪಟ್ಟ ಬಂಗಾಳಿ ಭಾಷೆಯಲ್ಲಿನ ಕಾದಂಬರಿಯೊಂದು ಅವರ ಪ್ರಥಮ ಪ್ರಯತ್ನವಾಗಿತ್ತು. ಅವರು ಸದರಿ ಬಹುಮಾನವನ್ನು ಗೆಲ್ಲಲಿಲ್ಲ, ಮತ್ತು ಆ ಕಿರುಕಾದಂಬರಿಯು ಎಂದಿಗೂ ಪ್ರಕಟಗೊಳ್ಳಲಿಲ್ಲ. ''ರಾಜ್ಮೋಹನ್'ಸ್ ವೈಫ್''
''ಕಪಾಲಕುಂಡಲ''
''ಮೃಣಾಲಿನಿ''
''ಚಂದ್ರಶೇಖರ್''
''ಕೃಷ್ಣಕಾಂತೆರ್ ವಿಲ್''
''ರಾಜಸಿಂಹ''
ಚಟರ್ಜಿಯವರ ಮುಂದಿನ ಕಾದಂಬರಿಯಾದ ''ದೇವಿ ಚೌಧುರಾನಿ'' ಯು ೧೮೮೪ರಲ್ಲಿ ಪ್ರಕಟವಾಯಿತು. ''ಸೀತಾರಾಮ್''
ಕಾದಂಬರಿಗಳನ್ನು ಹೊರತುಪಡಿಸಿದರೆ, ಚಟರ್ಜಿಯವರ ಹಾಸ್ಯಭರಿತ ರೇಖಾಚಿತ್ರಗಳು ಸುಪರಿಚಿತವಾಗಿರುವ ಅವರ ಅತ್ಯುತ್ತಮ ಕೆಲಸಗಳಾಗಿವೆ. ''ಕಮಲಾಕಾಂತೆರ್ ದಪ್ತರ್''
ಪ್ರಮಥನಾಥ್ ಬಿಷಿಯವರಂಥ ಕೆಲವೊಂದು ವಿಮರ್ಶಕರು ಚಟರ್ಜಿಯವರನ್ನು ಬಾಂಗ್ಲಾ ಸಾಹಿತ್ಯದಲ್ಲಿನ ಅತ್ಯುತ್ತಮ ಕಾದಂಬರಿಕಾರ ಎಂಬುದಾಗಿ ಪರಿಗಣಿಸುತ್ತಾರೆ. ಬಂಕಿಮ ಚಂದ್ರ ಚಟರ್ಜಿಯವರು ಸಾಧಿಸಿರುವ ರೀತಿಯಲ್ಲಿ ದರ್ಶನಶಾಸ್ತ್ರ ಮತ್ತು ಕಲೆಗಳೆರಡರಲ್ಲೂ ಅತ್ಯುತ್ಕೃಷ್ಟತೆ ಸಾಧಿಸಿದ ಕೆಲವೇ ಬರಹಗಾರರು ಪ್ರಪಂಚ ಸಾಹಿತ್ಯದಲ್ಲಿ ಸಿಗುತ್ತಾರೆ ಎಂಬುದು ಅವರ ನಂಬಿಕೆ. ವಸಾಹತೀಕರಣಕ್ಕೊಳಪಟ್ಟ ರಾಷ್ಟ್ರವೊಂದರಲ್ಲಿ ಬಂಕಿಮ ಚಂದ್ರರು ರಾಜಕೀಯವನ್ನು ಉಪೇಕ್ಷಿಸುವಂತಿರಲಿಲ್ಲ ಎಂಬುದಾಗಿ ಅವರು ವಾದಿಸುತ್ತಾರೆ. ಬ್ರಿಟಿಷ್ ವಸಾಹತುವೊಂದರಲ್ಲಿ ಅಸ್ತಿತ್ವವನ್ನು ಕಾಯ್ದುಕೊಂಡು ಬರೆಯುತ್ತಾ ಹೋದ, ಅದೇ ಸಮಯಕ್ಕೆ ಸ್ಥಾನಮಾನವನ್ನು ಸ್ವೀಕರಿಸುತ್ತಾ ಮತ್ತು ತಿರಸ್ಕರಿಸುತ್ತಾ ಹೋದ ಮೊದಲ ಬುದ್ಧಿಜೀವಿಗಳ ಪೈಕಿ ಅವರೂ ಒಬ್ಬರಾಗಿದ್ದರು. ಬಂಕಿಮ ಚಂದ್ರ ಚಟರ್ಜಿಯವರನ್ನು 'ಕಲಾವಿದ ಬಂಕಿಮ ಚಂದ್ರ' ಮತ್ತು 'ನೀತಿಬೋಧಕ ಬಂಕಿಮ ಚಂದ್ರ' ಎಂಬುದಾಗಿ ವಿಭಜಿಸಿ ಓದುವುದನ್ನೂ ಸಹ ಬಿಷಿಯವರು ತಿರಸ್ಕರಿಸುತ್ತಾರೆ; ಬಂಕಿಮ ಚಂದ್ರರನ್ನು ಸಮಗ್ರವಾಗಿ ಓದಬೇಕೆಂಬುದೇ ಅವರ ಅಭಿಪ್ರಾಯ. ಬಂಕಿಮ ಚಂದ್ರರನ್ನು ಓರ್ವ ನೀತಿಬೋಧಕರಾಗಿ ನೀವು ಅರ್ಥೈಸಿಕೊಳ್ಳದಿದ್ದಲ್ಲಿ ಅವರಲ್ಲಿನ ಕಲಾವಿದನನ್ನು ಅರ್ಥೈಸಿಕೊಳ್ಳಲಾಗುವುದಿಲ್ಲ ಮತ್ತು ಅವರನ್ನು ಓರ್ವ ಕಲಾವಿದರಾಗಿ ನೀವು ಅರ್ಥೈಸಿಕೊಳ್ಳದಿದ್ದಲ್ಲಿ ಅವರಲ್ಲಿನ ನೀತಿಬೋಧಕನನ್ನು ಅರ್ಥೈಸಿಕೊಳ್ಳಲಾಗುವುದಿಲ್ಲ ಎಂಬುದು ಗಮನಾರ್ಹ ಅಂಶ.
೬೨ ನೇ ಸಾಲು:
{{Trivia|date=December 2008}}
*ರಾಮಕೃಷ್ಣ ಪರಮಹಂಸರು ಒಮ್ಮೆ ಬಂಕಿಮ (''ಬೆಂಟ್ ಎ ಲಿಟ್ಲ್'' -ಸ್ವಲ್ಪವೇ ಓರೆಯಾದ) ಎಂಬ ಪದದ ಅರ್ಥದೊಂದಿಗೆ ಆಟವಾಡುತ್ತಾ, ಅವರನ್ನು ಓರೆಯಾಗುವಂತೆ ಅಥವಾ ಬಗ್ಗುವಂತೆ ಮಾಡಿದ್ದು ಏನು ಎಂದು ಅವರನ್ನು ಕೇಳಿದರು. ಇಂಗ್ಲಿಷ್ನವನ ಬೂಟಿನಿಂದ ಬಂದ ಒದೆತದಿಂದ ಹಾಗಾಯಿತು ಎಂಬುದಾಗಿ ಚಟರ್ಜಿಯವರು ಅದಕ್ಕೆ ತಮಾಷೆಯಾಗಿ ಉತ್ತರಿಸಿದರು.
*''ವಿಷಬೃಕ್ಷ''
{{cquote|Have you read the Poison Tree <br> Of Bankim Chandra Chatterjee?}}
*೧೯೦೬ರ ಆಗಸ್ಟ್ನಲ್ಲಿ, ದೇಶಭಕ್ತಿಯ ನಿಯತಕಾಲಿಕವೊಂದನ್ನು ಆರಂಭಿಸಲು ಬಿಪಿನ್ ಚಂದ್ರ ಪಾಲ್ರವರು ನಿರ್ಧರಿಸಿದಾಗ, ಚಟರ್ಜಿಯವರ ಗೀತೆಯ ಹೆಸರಾದ ಬಂದೇ ಮಾತರಂ ಎಂಬ ಹೆಸರನ್ನೇ ಅದಕ್ಕೆ ಇರಿಸಿದರು. ಲಾಲಾ ಲಜಪತ್ ರಾಯ್ರವರೂ ಸಹ ಇದೇ ಹೆಸರಿನ ನಿಯತಕಾಲಿಕವೊಂದನ್ನು ಪ್ರಕಟಿಸಿದರು.
೬೮ ನೇ ಸಾಲು:
==ಗ್ರಂಥಸೂಚಿ==
'''ಕಾದಂಬರಿ'''
*''ದುರ್ಗೇಶ್ನಂದಿನಿ''
*''ಕಪಾಲಕುಂಡಲ''
*''ಮೃಣಾಲಿನಿ''
*''ವಿಷಬೃಕ್ಷ''
*''ಇಂದಿರಾ''
*''ಜುಗಲನ್ಗುರಿಯಾ''
*''ರಾಧಾರಾಣಿ''
*''ಚಂದ್ರಶೇಖರ್''
*''ಕಮಲಾಕಾಂತೆರ್ ದಪ್ತರ್''
*''ರಜನಿ'' (೧೮೭೭)
*''ಕೃಷ್ಣಾಕಾಂತೆರ್ ಉಯಿಲ್''
*''ರಾಜಸಿಂಹ''
*''ಆನಂದಮಠ''
*''ದೇವಿ ಚೌಧುರಾನಿ''
*''ಕಮಲಾಕಾಂತ''
*''ಸೀತಾರಾಮ್''
*''ಮೂಚಿರಾಮ್ ಗುರೆರ್ ಜೀವನ್ಚರಿತಾ''
'''ಧಾರ್ಮಿಕ ವ್ಯಾಖ್ಯಾನಗಳು'''
*''ಕೃಷ್ಣ ಚರಿತ್ರ''
*''ಧರ್ಮತತ್ವ''
*''ದೇವತತ್ತ್ವ''
*''ಶ್ರೀಮದ್ವಗವತ್ ಗೀತಾ'' , [[ಭಗವದ್ಗೀತೆ|ಭಗವದ್ ಗೀತಾ]]ದ ಮೇಲಿನ ಒಂದು ವ್ಯಾಖ್ಯಾನ (೧೯೦೨ - ಮರಣಾನಂತರದಲ್ಲಿ ಪ್ರಕಟಿಸಲ್ಪಟ್ಟಿತು)
'''ಕವನ ಸಂಗ್ರಹಗಳು'''
*''ಲಲಿತಾ ಓ ಮಾನಸ್''
'''ಪ್ರಬಂಧಗಳು'''
*''ಲೋಕ್ ರಹಸ್ಯ''
*''ಬಿಜ್ಞಾನ್ ರಹಸ್ಯ''
*''ಬಿಚಿತ್ರ ಪ್ರಬಂಧ''
*''ಸಮ್ಯಾ''
**
*** ಈ ಗ್ರಂಥಸೂಚಿಯು ಅವರ ಯಾವುದೇ ಇಂಗ್ಲಿಷ್ ಕೃತಿಗಳನ್ನು ಒಳಗೊಂಡಿಲ್ಲ. ಅವರ ಮೊದಲ ಕಾದಂಬರಿಯು ಅವಶ್ಯವಾಗಿ ಒಂದು ಇಂಗ್ಲಿಷ್ ಕೃತಿಯಾಗಿತ್ತು ಮತ್ತು ಅವರು ತಮ್ಮ ಧಾರ್ಮಿಕ ಹಾಗೂ ತತ್ತ್ವಶಾಸ್ತ್ರದ ಪ್ರಬಂಧಗಳನ್ನೂ ಇಂಗ್ಲಿಷ್ನಲ್ಲಿಯೇ ಬರೆಯಲು ಆರಂಭಿಸಿದರು.
೧೧೫ ನೇ ಸಾಲು:
* {{gutenberg author| id=Chatterjee+Bankim+Chandra | name=Bankim Chandra Chattopadhyay}}
* [http://www.pustak.org/bs/home.php?author_name=Bankim%20Chandra%20Chattopadhyay भारतीय साहित्य संग्रह में बंकिम चन्द्र]
{{DEFAULTSORT:Chattopadhyay, Bankim Chandra}}
[[
[[
[[
[[
[[
[[
[[
[[
[[
[[
[[
[[ವರ್ಗ:ಕವಿಗಳು]]
[[ವರ್ಗ:ಕಾದಂಬರಿಕಾರರು]]
|