ಉತ್ಪಾದನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ಅರ್ಥಶಾಸ್ತ್ರ using HotCat |
ತಿದ್ದು ಪಡಿ ಮತ್ತು ಕೊಂಡಿ ಸೇರಿಸಿದ್ದು |
||
೧ ನೇ ಸಾಲು:
{{Cleanup|reason=ಭಾಷೆ ತಿದ್ದಬೇಕು. ವಿಕೀಕರಣ ಆಗಬೇಕು. ಕೊಂಡಿಗಳು ಬೇಕು}}
▲೧. ಉತ್ಪಾದನೆ ಎಂದರೇನು?
ವಿಶಾಲವಾದ ಅರ್ಥದಲ್ಲಿ 'ಉತ್ಪಾದನೆ' ಎಂದರೆ
==೨. ಉತ್ಪಾದನೆಯ ರೂಪಗಳು(Forms of Production)
ವಸ್ತುಗಳ ಉತ್ಪಾದನೆಯನ್ನು ವಿವಿಧ ರೀತಿಯಿಂದ ಮಾಡಬಹುದು. ಅವು ಯಾವುದೆಂದರೆ
೧. ರೂಪ ತುಷ್ಟಿಗುಣ: ಒಂದು ವಸ್ತುವಿನ ನೈಸರ್ಗಿಕ ರೂಪ ಇಲ್ಲವೇ ಆಕಾರವನ್ನು ಬದಲಾಯಿಸಿದಾಗ, ಅದಕ್ಕೆ ಹೆಚ್ಚಿನ ತುಷ್ಟಿಗುಣ ಬರುತ್ತದೆ. ಉದಹರಣೆಗೆ- ದಿಮ್ಮಿಗಳನ್ನು ಕೊರೆದು, ಕುರ್ಚಿ ಮೇಜುಗಳನ್ನು ತಯಾರಿಸಿದಾಗ, ಇಲ್ಲವೆ ಹತ್ತಿಯಿಂದ ಹತ್ತಿಯ ಬಟ್ಟೆಯನ್ನು ತಯಾರಿಸಿದಾಗ ರೂಪತುಷ್ಟಿಗುಣ ನಿರ್ಮಾಣವಾಗುತ್ತದೆ. ▼
===೧. ರೂಪ ತುಷ್ಟಿಗುಣ===
೨. ಸ್ಥಳ ತುಷ್ಟಿಗುಣ: ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿದಾಗ, ಸ್ಥಳ ತುಷ್ಟಿಗುಣ ನಿರ್ಮಾಣವಾಗುತ್ತದೆ. ಉದಾಹರಣೆಗೆ- ಗಣಿಯಲ್ಲಿರುವ ಕಲ್ಲಿದ್ದಲು ಅಲ್ಲೇ ಇದ್ದರೆ ಏನು ಉಪಯೋಗವಿಲ್ಲ. ಆದರೆ ಅದನ್ನು ಹೊರತೆಗೆದು ಕಾರ್ಖಾನೆಗೆ ಸಾಗಿಸಿದಾಗ ಅದರ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತವೆ. ಅದೇ ಪ್ರಕಾರ ಸಾಗರದಲ್ಲಿರುವ ಮೀನುಗಳನ್ನು ಹಿಡಿದು ಮಾರುಕಟ್ಟೆಗೆ ಸಾಗಿಸಿದಾಗ, ಅವುಗಳಿಗೆ ಸ್ಥಳ ತುಷ್ಟಿಗುಣ ಸೇರಿಸಲಾಗುತ್ತದೆ. ಆದುದರಿಂದ ಅವುಗಳ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತವೆ. ▼
೩. ಕಾಲ ತುಷ್ಟಿಗುಣ: ವಸ್ತುಗಳು ಹೇರಳವಾಗಿ ಸಿಗುವಾಗ ಅವುಗಳ ಪ್ರಯೋಜನ ಮತ್ತು ಮೌಲ್ಯ ಕಡಿಮೆ. ಆಗ ಅವುಗಳನ್ನು ಸಂಗ್ರಹಿಸಿಟ್ಟು, ಅವುಗಳ ಕೊರತೆ ಕಂಡು ಬಂದಾಗ, ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಟಕ್ಕೆ ಇಟ್ಟಾಗ ಅವುಗಳ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತವೆ.ಅದೇ ಪ್ರಕಾರ, ಸುಗ್ಗಿಯ ಕಾಲದಲ್ಲಿ ದವಸ -ಧಾನ್ಯಗಳು ವಿಫುಲವಾಗಿ ಸಿಗುತ್ತವೆ; ಆಗ ಅವುಗಳ ಬೆಲೆಯೂ ಕಡಿಮೆ. ವ್ಯಾಪರಸ್ಥರು ಅವುಗಳನ್ನು ರೈತರಿಂದ ಕೊಂಡು, ತಮ್ಮ ಉಗ್ರಾಣದಲ್ಲಿ ಸಂಗ್ರಹಿಸಿಡುತ್ತಾರೆ. ಸುಗ್ಗಿ ಮುಗಿದ ನಂತರ, ಮುಂದೆ ಅವುಗಳ ಕೊರತೆ ಉಂಟಾಗುತ್ತದೆ. ಆಗ ವ್ಯಾಪಾರಸ್ಥರು ತಮ್ಮ ಉಗ್ರಾಣಗಳಿಂದಅವುಗಳನ್ನು ಹೊರ ತೆಗೆದು ಪೇಟೆಯಲ್ಲಿ ಮಾರಾಟಕ್ಕಿಟ್ಟಾಗ ಅವುಗಳ ಉಪಯುಕ್ತತೆ ಮತ್ತು ಮೌಲ್ಯಗಳು ಹೆಚ್ಚಾಗುತ್ತವೆ. ಅದರಂತೆ, ಮಳೆಗಾಲಕ್ಕಿಂತ ಮೊದಲೇ ಅಂದರೆ ಚಳಿಗಾಲದಲ್ಲಿ ಮತ್ತು ಬೇಸಿಗೆಯ ಕಾಲದಲ್ಲಿ ಕೊಡೆಗಳನ್ನು ತಯಾರಿಸಲಾಗುತ್ತದೆ. ಅವುಗಳ ಉಪಯುಕ್ತತೆ ಕಡಿಮೆ. ಮಳೆಗಾಲ ಪ್ರಾರಂಭವಾದ ಕೂಡಲೇ ಅವುಗಳನ್ನು ಮಾರಾಟಕ್ಕಿಡಲಾಗುತ್ತದೆ. ಆಗ ಅವುಗಳ ಉಪಯುಕ್ತತೆ ಮತ್ತು ಮಲ್ಯ ಎರಡೂ ಹೆಚ್ಚಾಗುತ್ತವೆ. ▼
▲
೪. ಸೇವೆಯ ತುಷ್ಟಿಗುಣ:ಅರ್ಥಶಾಸ್ತ್ರದಲ್ಲಿ ಸೇವೆಗಳ ಪೂರೈಕೆಯೂ ಉತ್ಪಾದನೆಯಾಗಿದೆ. ಬಡಿಗನು ಕುರ್ಚಿ, ಮೇಜುಗಳನ್ನು ಉತ್ಪಾದಿಸಿ ಪೂರೈಸಿದರೆ, ಶಿಕ್ಷಕನು ಸೇವೆಯನ್ನು ಪೂರೈಸುತ್ತಾನೆ. ವಿವಿಧ ವ್ಯಕ್ತಿಗಳು ವಿವಿಧ ಪ್ರಕಾರದ ಸೇವೆಯನ್ನು ಒದಗಿಸುತ್ತಾರೆ. ರತರು, ಬಡಿಗರು, ಕಮ್ಮಾರರು ಉತ್ಪಾದಕರಾದರೆ, ಶಿಕ್ಷಕರು, ವೈದ್ಯರು, ವಕೀಲರು, ಗಾಯಕರು, ಗುಮಾಸ್ತರು ಸಹ ಉತ್ಪಾದಕರಾಗಿದ್ದಾರೆ. ಅವರ ಸೇವೆಗಳು ಉಪಯುಕ್ತತೆ ಮತ್ತು ಮೌಲ್ಯಗಳನ್ನು ಹೊಂದಿದ್ದು, ಅವು ಮಾನವನ ಬಯಕೆಗಳನ್ನು ತೃಪ್ತಿಪಡಿಸುತ್ತವೆ. ಆದರೆ ಮನೆಯಲ್ಲಿ ಹೆಂಡತಿಯು ತನ್ನ ಗಂಡನಿಗೆ ಇಲ್ಲವೆ ತಾಯಿಯು ತನ್ನ ಮಕ್ಕಳಿಗೆ ಮಾಡುವ ಸೇವೆಯು ಉತ್ಪಾದನೆಯಾಗಲಾರದು. ಏಕೆಂದರೆ ಅವು ಮಾನವನ ಬಯಕೆಗಳನ್ನು ತೃಪ್ತಿಪಡಿಸಿದರೂ ಅವುಗಳಿಗೆ ಆರ್ಥಿಕ ಮೌಲ್ಯವಿರುವುದಿಲ್ಲ. ಅವು ಉಚಿತವಾಗಿ ಸಿಗುತ್ತವೆ. ಆದರೆ ಅದೇ ದಾದಿಯ ಸೇವೆಯು ಉತ್ಪಾದನೆಯಾಗಿದೆ. ಏಕೆಂದರೆ ಅದಕ್ಕೆ ಆರ್ಥಿಕ ಮೌಲ್ಯವಿದೆ. ತಂದೆಯು ತನ್ನ ಮಕ್ಕಳಿಗೆ ಪಾಠ ಹೇಳಿಕೊಟ್ಟರೆ ಅದು ಉತ್ಪಾದನೆಯಾಗಲಾರದು. ಏಕೆಂದರೆ ಅವನ ಸೇವೆಗೆ ಆರ್ಥಿಕ ಪ್ರತಿಫಲ ಸಿಗುವುದಿಲ್ಲ. ಆದ್ರೆ ಅವನು ಪಾಠ ಹೇಳಲು ಒಬ್ಬ ಶಿಕ್ಷಕನ್ನು ಗೊತ್ತು ಮಾಡಿದರೆ ಆ ಶಿಕ್ಷಕನ ಸೇವೆಯು ಉತ್ಪಾದನೆಯಾಗುತ್ತದೆ. ಏಕೆಂದರೆ ಆ ಶಿಕ್ಷಕನ ಸೇವೆಗೆ ಆರ್ಥಿಕ ಮೌಲ್ಯವಿರುತ್ತದೆ. ಹೀಗೆ ಅರ್ಥಶಾಸ್ತ್ರದಲ್ಲಿ ಆರ್ಥಿಕ ಸೇವೆಗಳು ಉತ್ಪಾದನೆಯ ಒಂದು ರೂಪವಾಗಿವೆ. ▼
೩. ಉತ್ಪಾದನಾಂಗಗಳು(Factors of Production) ▼
===೨. ಸ್ಥಳ ತುಷ್ಟಿಗುಣ===
ಉತ್ಪಾದನಾ ಕ್ರಿಯೆಯಲ್ಲಿ ಭಾಗವಹಿಸುವ ಅಂಗಗಳಿಗೆ ಉತ್ಪಾದನಾಂಗಗಳೆಂದು ಕರೆಯುತ್ತಾರೆ. ಅವುಗಳಿಗೆ ಉತ್ಪಾದನೆಯ ಘಟಕಗಳೆಂದೂ ಕರೆಯಬಹುದು. ಯಾವುದೇ ವಸ್ತುವಿನ ಉತ್ಪಾದನೆಗೆ ನಾಲ್ಕು ಅಂಶಗಳ ಅವಶ್ಯಕತೆಯಿದೆ. ಅವು ಯಾವುದೆಂದರೆ ೧. ಭೂಮಿ[Land] ೨. ಶ್ರಮ[Labour] ೩. ಬಂಡವಾಳ[Capital] ೪. ಸಂಘಟನೆ[Organisation]. ಈ ನಾಲ್ಕು ಉತ್ಪಾದನಾಂಗಗಳಲ್ಲಿ, ಬೇರೆ ಬೇರೆ ಉತ್ಪಾದನಾಂಗಗಳು ಬೇರೆ ಬೇರೆ ಕಾಲಕ್ಕೆ ಪ್ರಾಧಾನ್ಯತೆಯನ್ನು ಪಡೆದಿದ್ದವು. ಪ್ರಾರಂಭದಲ್ಲಿ ಸಂಪತ್ತು, ಕೇವಲ ಭೂಮಿ ಮತ್ತು ಶ್ರಮಗಳಿಂದ ಮಾತ್ರ ಉತ್ಪಾದಿಸಲ್ಪಡುತ್ತದೆಯೆಂಬ ಭಾವನೆಯಿತ್ತು. ಪ್ರಾಚೀನ ಅರ್ಥಶಾಸ್ತ್ರಜ್ಞರು ಭೂಮಿ ಮತ್ತು ಶ್ರಮ ಇವೆರಡೇ ಉತ್ಪಾದನಾಂಗಗಳೆಂದು ತಿಳಿದುಕೊಂಡಿದ್ದರು. ಕ್ರಮೇಣ 'ಬಂಡವಾಳ'ವು ಒಂದು ಪ್ರಮುಖ ಉತ್ಪಾದನಾಂಗವಾಗಿದೆಯೆಂಬ ಭಾವನೆ ಬೆಳೆಯತೊಡಗಿತು. ಅನಂತರ ಸಂಘಟನೆಯೂ ಒಂದು ಮಹತ್ವದ ಉತ್ಪಾದನಾಂಗವಾಗಿದೆಯೆಂದು ತಿಳಿದುಕೊಳ್ಳಲಾಯಿತು. ಈ ಪ್ರಕಾರದ ಬದಲಾವಣೆಗೆ ಹಲವು ಕಾರಣಗಳುಂಟು. ಉತ್ಪಾದನೆಯ ಪ್ರಮಾಣವು ಬೃಹದಾಕಾರವಾಗಿ ಬೆಳೆಯುತ್ತಿರುವುದು, ಉತ್ಪಾದನೆಯ ಹಂತಗಳು ಕ್ರಮೇಣ ಹೆಚ್ಚಾಗುತ್ತಿರುವುದು, ಮತ್ತು ಉತ್ಪಾದನೆಯು ಹೆಚ್ಚು ಕ್ಲಿಷ್ಟಮಯವಾಗುತ್ತಿರುವುದು, ಈ ಕಾರಣಗಳ ಮೂಲಕ ಇತ್ತೀಚೆಗೆ ಬಂಡವಾಳ ಮತ್ತು ಸಂಘಟನೆಗಳು ಮಹತ್ವದ ಉತ್ಪಾದನಾಂಗಗಳಗಿವೆಯೆಂದು ಪರಿಗಣಿಸಲ್ಪಟ್ಟಿವೆ. ▼
ಬೆನ್ ಹಾಮ್, ವಿಕ್ ಸ್ಟೀಡ್, ಮೊದಲಾದ ಅರ್ಥಶಾಸ್ತ್ರಜ್ಞರು ಉತ್ಪಾದನಾಂಗಗಳನ್ನು ಈ ರೀತಿಯಾಗಿ ವಿಂಗಡಿಸುವುದು ಸರಿಯಲ್ಲವೆಂದು ಪ್ರತಿವಾದಿಸಿದ್ದಾರೆ. ಅವರ ಪ್ರಕಾರ ಭೂಮಿ ಮತ್ತು ಶ್ರಮ ಪ್ರಾಥಮಿಕ ಉತ್ಪಾದನಾಂಗಗಳಾಗಿದ್ದು ಇವೆರಡೇ ಪ್ರಮುಖ ಉತ್ಪಾದನಾಂಗಗಲಾಗಿವೆ. ಬಂಡವಾಳವು ಭೂಮಿ ಮತ್ತು ಶ್ರಮಗಳ ಸಮ್ಮಿಲನದಿಂದ ಉತ್ಪಾದನೆಯಾಗಿರುವುದರಿಂದ ಅದು ಪ್ರತ್ಯೇಕವಾದ ಅಂಗವಾಗಲಾರದು. ಅದರಂತೆ ಸಂಘಟನೆಯೂ ಒಂದು ಪ್ರಕಾರದ ಶ್ರಮವಾಗಿದೆ. ಅದನ್ನು ಶ್ರಮದಿಂದ ಬೇರ್ಪಡಿಸುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯ. ಭೂಮಿಯಲ್ಲಿ ವಿವಿಧ ಪ್ರಕಾರದ ದಕ್ಷತೆಯನ್ನು ಕಾಣುತ್ತೇವೆ. ಒಬ್ಬ ಕಾರ್ಮಿಕನ ಶ್ರಮಕ್ಕೂ ಮತ್ತು ಒಬ್ಬ ಸಂಘಟಕಾರನ ಶ್ರಮಕ್ಕೂ ವ್ಯತ್ಯಾಸವಿದ್ದರೂ ಅವೆರಡೂ ಶ್ರಮದ ರೂಪಗಳೇ ಆಗಿರುವುದರಿಂದ ಸಂಘಟನೆಯು ಪ್ರತ್ಯೇಕವಾದ ಉತ್ಪಾದನಾಂಗವಾಗಿಲ್ಲವೆಂದು ಈ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.▼
▲
===೩. ಕಾಲ ತುಷ್ಟಿಗುಣ===
▲
===೪. ಸೇವೆಯ ತುಷ್ಟಿಗುಣ===
▲
ಉತ್ಪಾದನಾ ಕ್ರಿಯೆಯಲ್ಲಿ ಭಾಗವಹಿಸುವ ಅಂಗಗಳಿಗೆ ಉತ್ಪಾದನಾಂಗಗಳೆಂದು ಕರೆಯುತ್ತಾರೆ. ಅವುಗಳನ್ನು ಉತ್ಪಾದನೆಯ ಘಟಕಗಳೆಂದೂ ಸಹಾ ಕರೆಯಬಹುದು. ಯಾವುದೇ ವಸ್ತುವಿನ ಉತ್ಪಾದನೆಗೆ ನಾಲ್ಕು ಅಂಶಗಳ ಅವಶ್ಯಕತೆಯಿದೆ. ಅವು ಯಾವುದೆಂದರೆ
೧. ಭೂಮಿ[Land]
೨. ಶ್ರಮ[Labour]
೩. ಬಂಡವಾಳ[Capital]
೪. ಸಂಘಟನೆ[Organisation].
▲
▲ಬೆನ್ ಹಾಮ್, ವಿಕ್ ಸ್ಟೀಡ್, ಮೊದಲಾದ
==ಇವುಗಳನ್ನು ನೋಡಿ==
==ಉಲ್ಲೇಖ==
[[ವರ್ಗ:ಅರ್ಥಶಾಸ್ತ್ರ]]
|