ಮಮತಾ ಬ್ಯಾನರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಚು clean up, replaced: Category: → ವರ್ಗ: (15) using AWB
೩೭ ನೇ ಸಾಲು:
| website = [http://india.gov.in/govt/loksabhampbiodata.php?mpcode=39 Mamata Banerjee]
| footnotes =
}}
 
'''ಮಮತಾ ಬ್ಯಾನರ್ಜಿ''' ({{lang-bn|<big>মমতা বন্দ্যোপাধ্যায়</big>}}, {{IPA-bn|mɔːmoːt̪ʰaː bɛːnaːrjiː|}}; ೫ ಜನವರಿ ೧೯೫೫ರಂದು ಜನನ) ಯವರು ತೃಣ ಮೂಲ ಕಾಂಗ್ರೆಸ್‌‌ನ ಮುಖಂಡರಾಗಿದ್ದು ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದಾರೆ{{nowrap|[[West Bengal]]}}. ಮಾತ್ರವಲ್ಲ ಅವರು ಪಕ್ಷದ ಸಂಸ್ಥಾಪಕರೂ, ಅಧ್ಯಕ್ಷರೂ ಹಾಗೂ [[ಭಾರತ| ಪ್ರಜಾಸತ್ತಾತ್ಮಕ ಭಾರತ]]ದ ಮಾನ್ಯ ಕೇಂದ್ರ {{nowrap|[[Minister of Railways (India)|Railway Minister]]}} ಕೂಡ ಆಗಿದ್ದಾರೆ.
ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದಲ್ಲಿ ಅವರ ಅನುಯಾಯಿಗಳು "ದೀದಿ" ಅಂದರೆ ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಾರೆ.
ಅತ್ಯುತ್ತಮ ವಾಗ್ಮಿಯಾದ ಅವರು ತಮ್ಮೆಲ್ಲಾ ಮಾತುಗಳ ಮೂಲಕ ಜನಸಾಮಾನ್ಯರ ಕನಸುಗಳನ್ನು ನನಸು ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದರು.
ವಿಶೇಷ ಆರ್ಥಿಕ ವಲಯ ಗಳನ್ನು ವಿರೋಧಿಸುವುದರ ಮೂಲಕ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೈಗಾರಿಕೆಗಳ ಸ್ಥಾಪನೆಗೋಸ್ಕರ ಕೃಷಿಕರು ಹಾಗೂ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳುವುದರ ವಿರುದ್ಧ ಹೋರಾಡುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡರು.
 
 
==ಜೀವನ ಚರಿತ್ರೆ==
ಮಮತಾ ಬ್ಯಾನರ್ಜಿಯವರು ೫ ಜನವರಿ ೧೯೯೫ರಂದು ಶ್ರೀ ಪ್ರೊಮಿಲೇಶ್ವರ ಬ್ಯಾನರ್ಜಿ ಹಾಗೂ ಶ್ರೀಮತಿ. ಗಾಯತ್ರಿ ಬ್ಯಾನರ್ಜಿಯವರ ಪುತ್ರಿಯಾಗಿ [[ಭಾರತ|ಭಾರತ]]ದ ಈಗಿನ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದ ಕಲ್ಕತ್ತಾ (ಈಗಿನ [[ ಕೊಲ್ಕತ್ತಾ]]) ದಲ್ಲಿ ಜನಿಸಿದರು. ಒಂದು ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಇವರು ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೆಸ್ ಸೇರುವುದರ ಮೂಲಕ ಪ್ರಾರಂಭಿಸಿದರು.
ಮತ್ತು ಒಬ್ಬ ಯುವ ಮಹಿಳೆಯಾಗಿ ೧೯೭೦ರಲ್ಲಿ ಅತಿ ಶೀಘ್ರದಲ್ಲೇ ರಾಜ್ಯದ ಮಹಿಳಾ ಕಾಂಗ್ರೆಸ್ (೧೯೭೬–೮೦) ನ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಏರಿದರು.
ಎಪ್ಪತ್ತರ ದಶಕದ ಮಧ್ಯದಲ್ಲಿ ಬಂಗಾಳದಲ್ಲಿ ಕಳಪೆ ಮಟ್ಟಕೆ ಇಳಿದ ರಾಜಕೀಯವನ್ನು ಒಗ್ಗೂಡಿಸುವ ಆರಂಭದಲ್ಲಿದ್ದಾಗ ಅವರು ಒಬ್ಬ ವಯಸ್ಕ ಕಾಲೇಜು ವಿದ್ಯಾರ್ಥಿನಿಯಾಗಿದ್ದರು.
Line ೫೨ ⟶ ೫೧:
ತಮ್ಮ ರಾಜಕೀಯ ಜೀವನದುದ್ದಕ್ಕೂ ಅತಿ ಸರಳವಾದ ಜೀವನ ಶೈಲಿಯನ್ನು ಅನುಸರಿಸಿದರು. ಅವರು ಎಂದು ಹಣವನ್ನು ತಮ್ಮ ಬಟ್ಟೆ, ಸೌಂದರ್ಯವರ್ಧಕಗಳು ಅಥವಾ ಒಡವೆಗಳಿಗಾಗಿ ಅಪವ್ಯಯ ಮಾಡಲಿಲ್ಲ. ಯಾವಾಗಲೂ ತಮ್ಮ ಹೆಗಲಿಗೆ ಒಂದು ಖಾದಿ ಚೀಲವನ್ನು ಹಾಕಿಕೊಂಡು ಸರಳವಾಗಿರುತ್ತಿದ್ದರು.
ತಮ್ಮ ಜೀವನ ಪರ್ಯಂತರವಿಡೀ ಅವರು ಒಂಟಿಯಾಗಿಯೇ ಉಳಿದರು.<ref name="2005annual">{{cite web | title= Article in ExpressBuzz.com | url= http://expressbuzz.com/magazine/an-irascible-leader-who-rose-from-middle-class/179876.html | publisher = Expressbuzz | accessdate= 12 Jun 2010 }}</ref><ref name="lifestyle">{{cite web | title= Blog article in IBNLive.in.com | url= http://ibnlive.in.com/blogs/diptoshmajumdar/5/61837/mamata-express-you-cant-stop-her-anymore.html | publisher = [[CNN-IBN]] | accessdate = June 03, 2010 }}</ref>
 
 
ಅವರು [[ಕೊಲ್ಕತ್ತ|ಕೊಲ್ಕತ್ತಾ]]ದ [[ಕೊಲ್ಕತ್ತಾ ವಿಶ್ವವಿದ್ಯಾನಿಲಯ]]ದ ಮಹಿಳಾ ಕಾಲೇಜಿನಿಂದ ಮಾನ್ಯತೆ ಪಡೆದ [[ಜೋಗಾಮಯ ದೇವಿ ಕಾಲೇಜ್]]ನಿಂದ ಕಲಾ ವಿಭಾಗದಲ್ಲಿ ಪದವಿಯನ್ನು ಪಡೆದರು.<ref>[http://jogamayadevicollege.org/history.htm ಕಾಲೇಜಿನ ಇತಿಹಾಸ]</ref>]]]]
Line ೬೨ ⟶ ೬೦:
===ಭಾರತೀಯ ರಾಷ್ಟ್ರೀಯ ಕಾಂಗ್ರೆಸ್===
ಅವರು ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೆಸ್(I) ಗೆ ಸೇರುವುದರ ಮೂಲಕ ಪ್ರಾರಂಭಿಸಿದರು.ಒಬ್ಬ ಯುವ ಮಹಿಳೆಯಾಗಿ ೧೯೭೦ರಲ್ಲಿ ಅತಿ ಬೇಗನೇ ಸ್ಥಳೀಯ ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನಗಳಿಗೆ ಏರಿದರು. ಪಶ್ಚಿಮ ಬಂಗಾಳದಲ್ಲಿ ೧೯೭೬ರಿಂದ ೧೯೮೦ರವರೆಗೆ ಮಹಿಳಾ ಕಾಂಗ್ರೆಸ್(I) ನ ಕಾರ್ಯದರ್ಶಿಯಾಗಿ ಉಳಿದರು.<ref>{{cite web| url=http://profiles.incredible-people.com/mamta-banerjee/| title=Mamta Banerjee Profile| work=incredible-people.com}}</ref>
೧೯೮೪ರ ಸಾರ್ವತ್ರಿಕ ಚುನಾವಣೆಯಲ್ಲಿ, ಪಶ್ಚಿಮ ಬಂಗಾಳದ ಜಾದವ್ ಪುರ್ ಲೋಕ ಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ್ದ ಹಳೆಯ ಕಮ್ಯುನಿಸ್ಟ್ ರಾಜಕೀಯ ಮುತ್ಸದಿಯಾದ [[ಸೋಮನಾಥ್ ಚಟರ್ಜಿ|ಸೋಮನಾಥ್ ಚಟರ್ಜಿ]]ಯವರನ್ನು ಸೋಲಿಸುವುದರ ಮೂಲಕ ಭಾರತದ ಅತ್ಯಂತ ಕಿರಿಯ ಸಂಸದರಾದರು.
ನಂತರ ಅವರು ಅಖಿಲ ಭಾರತ ಯುವ ಕಾಂಗ್ರೆಸ್‌ನ ಕಾರ್ಯದರ್ಶಿಯೂ ಆದರು.
೧೯೮೯ರಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ ನಂತರ ೧೯೯೧ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ,ಕೊಲ್ಕತ್ತ ದಕ್ಷಿಣ ಕ್ಷೇತ್ರದಲ್ಲಿ ಶಾಶ್ವತವಾದ ಸ್ಥಾನ ಕಂಡುಕೊಂಡರು
೧೯೯೬, ೧೯೯೮, ೧೯೯೯, ೨೦೦೪ ಹಾಗೂ [[೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ| 2009 ರ ಸಾರ್ವತ್ರಿಕ ಚುನಾವಣೆಗಳಲ್ಲಿ]] ಅವರು ದಕ್ಷಿಣ ಕೊಲ್ಕತ್ತದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು.
 
 
೧೯೯೧ರಲ್ಲಿ [[ಪಿ.ವಿ.ನರಸಿಂಹರಾವ್|ರಾವ್]] ರವರ ಸರ್ಕಾರದ ರಚನೆಯ ಸಮಯದಲ್ಲಿ , ಮಮತಾ ಬ್ಯಾನರ್ಜಿಯವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ, ಯುವ ಹಾಗೂ ಕ್ರೀಡಾ, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣದ ರಾಜ್ಯದ ಕೇಂದ್ರ ಸಚಿವರನ್ನಾಗಿ ಮಾಡಲಾಯಿತು.
ಒಬ್ಬ ಕ್ರೀಡಾ ಸಚಿವರಾಗಿ, ದೇಶದಲ್ಲಿ ಕ್ರೀಡೆಗಳನ್ನು ಅಭಿವೃದ್ಧಿಗೊಳಿಸಲು ತಾವು ಮುಂದಿಟ್ಟ ಪ್ರಸ್ತಾವನೆಗಳಿಗೆ ಸರ್ಕಾರವು ಮಲತಾಯಿ ಧೋರಣೆಯನ್ನು ಅನುಸರಿಸುವುದರ ವಿರುದ್ಧ ತಮ್ಮ ಸಚಿವ ಸ್ಥಾನಕ್ಕೆ ರಾಜನಾಮೆ ನೀಡಿ ,[[ಕೊಲ್ಕತ್ತ|ಕೊಲ್ಕತ್ತ]]ದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆಯುವ ರಾಲಿಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು.<ref>{{cite web
| title=Mamata mum on relations with BJP
| url=http://www.tribuneindia.com/2003/20030107/nation.htm#1
Line ೭೬ ⟶ ೭೩:
}}</ref>
೧೯೯೩ರಲ್ಲಿ ಅವರನ್ನು ತಮ್ಮ ಖಾತೆಗಳಿಂದ ಉಚ್ಛಾಟಿಸಲಾಯಿತು.
೧೯೯೬ಏಪ್ರಿಲ್‌ನಲ್ಲಿ , [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದಲ್ಲಿ ಸಿಪಿಐ-ಎಮ್ ಕಾಂಗ್ರೆಸ್‌ನ ಸೂತ್ರದ ಗೊಂಬೆಯಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ತಮ್ಮದು ಪ್ರತಿಭಟನೆಯ ಏಕೈಕ ಧ್ವನಿಯಾಗಿದ್ದು ," ಸ್ವಚ್ಛಂದ ಕಾಂಗ್ರೆಸ್" ತಮಗೆ ಅಗತ್ಯ ಎಂದು ಹೇಳಿದರು.
[[ಕೊಲ್ಕತ್ತ|ಕೊಲ್ಕತ್ತ]]ದ ಆಲಿಪೋರ್ ನಲ್ಲಿ ನಡೆದ ರಾಲಿಯಲ್ಲಿ ,ಮಮತಾ ಬ್ಯಾನರ್ಜಿಯವರು ತಮ್ಮ ಕೊರಳಿನ ಸುತ್ತ ಕಪ್ಪು ಶಾಲನ್ನು ಸುತ್ತಿಕೊಂಡು ಅದರಿಂದ ನೇಣು ಬಿಗಿದುಕೊಳ್ಳುವುದಾಗಿ ಬೆದರಿಕೆಯೊಡ್ಡಿದರು.<ref>{{cite web
| url = http://www.indianexpress.com/res/web/pIe/ie/daily/19981108/31250764.html
| title = Theatrics of a Bengal tigress
Line ೮೬ ⟶ ೮೩:
| accessdate = 12 November 2007
}}</ref>
ಜುಲೈ ೨೦೦೬ರಲ್ಲಿ , ಬ್ಯಾನರ್ಜಿಯವರು ತಾವು ಸರ್ಕಾರದ ಒಂದು ಭಾಗವಾಗಿದ್ದರೂ ಸಹ ಪೆಟ್ರೋಲಿಯಂ ಬೆಲೆ ಏರಿಕೆಯನ್ನು ಪ್ರತಿಭಟಿಸಿ [[ಲೋಕಸಭೆ|ಲೋಕಸಭೆ]]ಯ ಎದುರು ಧರಣಿ ಕುಳಿತರು.
ಅದೇ ಸಮಯದಲ್ಲಿ ಅವರು ಸಂಸದರಾದ ಅಮರ್ ಸಿಂಗ್‌ರವರ ಕೊರಳ ಪಟ್ಟಿಯನ್ನು ಹಿಡಿದು ಸಂಸತ್ತಿನ ಎದುರಲ್ಲೇ ಅವರನ್ನು ಎಳೆದರು.
೧೯೯೭ ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ರೈಲ್ವೆ ಬಜೆಟ್ ಅನ್ನು ಮಂಡಿಸುವ ಸಮಯದಲ್ಲಿ, ರೈಲ್ವೆ ಮಂತ್ರಿಯಾದ ರಾಮ್ ವಿಲಾಸ್ ಪಾಸ್ವಾನ್‌ರವರು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ವನ್ನು ಕಡೆಗಣಿಸಿದರೆಂಬ ಕಾರಣಕ್ಕಾಗಿ ಮಮತಾ ಬ್ಯಾನರ್ಜಿಯವರು ತಮ್ಮ ಮೆಲು ಹೊದಿಕೆಯನ್ನು ಅವರ ಮೇಲೆ ಎಸೆದು, ತಾವು ರಾಜಿನಾಮೆ ನೀಡುವುದಾಗಿ ಘೋಷಿಸಿದರು.
ಆದರೆ ಸಭಾಪತಿಯಾದ ಪಿ.ಎ ಸಾಂಗ್ಮಾರವರು ಅವರ ರಾಜಿನಾಮೆಯನ್ನು ನಿರಾಕರಿಸಿದ್ದಲ್ಲದೆ ಕ್ಷಮೆ ಕೇಳುವಂತೆ ಕೋರಿದರು.
ನಂತರ ಸಂತೋಷ ಮೋಹನ್ ದೇಬ್‌ರವರ ಮಧ್ಯಸ್ಥಿಕೆಯಲ್ಲಿ ಪುನಃ ವಾಪಾಸಾದರು.
Line ೯೪ ⟶ ೯೧:
===ತೃಣಮೂಲ ಕಾಂಗ್ರೆಸ್===
[[File:All India Trinamool Congress flag.svg|thumb|right|200px|ತೃಣಮೂಲ ಕಾಂಗ್ರೆಸ್‌ನ ಬಾವುಟ]]
೧೯೯೭ರಲ್ಲಿ ಮಮತಾ ಬ್ಯಾನರ್ಜಿಯವರು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದ ಕಾಂಗ್ರೆಸ್‌ನಿಂದ ಹೊರ ಬಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಅನ್ನು ಸ್ಥಾಪಿಸಿದರು
ಇದು ಶೀಘ್ರದಲ್ಲೇ ರಾಜ್ಯದಲ್ಲಿ ದೀರ್ಘಕಾಲದಿಂದಲೂ ಆಡಳಿತದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ಪ್ರಪ್ರಥಮ ವಿರೋಧಿ ಪಕ್ಷವಾಗಿ ಹೊರಹೊಮ್ಮಿತು.
೧೯೯೮ ಡಿಸೆಂಬರ್ ೧೧ರಂದು ಸಮಾಜವಾದಿ ಪಕ್ಷದ ಸಂಸದರಾದ ದರೋಗಾ ಪ್ರಸಾದ್ ಸರೊಜ್‌ರವರು ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದರಿಂದ ಬ್ಯಾನರ್ಜಿಯವರು ವಿವಾದಾತ್ಮಕವಾಗಿ ಅವರ ಕೊರಳು ಪಟ್ಟಿ ಹಿಡಿದು ಲೋಕಸಭೆಯಿಂದ ಹೊರಕ್ಕೆ ಎಳೆದು ಹಾಕಿದ್ದರು.<ref>{{cite web
Line ೧೦೨ ⟶ ೯೯:
| accessdate = 12 November 2007
}}</ref>
 
 
೧೯೯೯ರಲ್ಲಿ [[ಭಾರತೀಯ ಜನತಾ ಪಕ್ಷ|ಬಿ.ಜೆ.ಪಿ.]]- ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ (ಎನ್‌ಡಿಎ) ಸರ್ಕಾರವನ್ನು ಸೇರಿಕೊಂಡರು . ನಂತರ ಅವರಿಗೆ ರೈಲ್ವೆ ಖಾತೆಯನ್ನು ನೀಡಲಾಯಿತು.
 
 
====ರೈಲ್ವೆ ಮಂತ್ರಿಯಾಗಿ ಮೊದಲ ಅವಧಿ====
 
೨೦೦೦ರಲ್ಲಿ ಮಮತಾ ಬ್ಯಾನರ್ಜಿಯವರು ತಮ್ಮ ಮೊದಲನೇ ರೈಲ್ವೇ ಬಜೆಟ್ ಅನ್ನು ಮಂಡಿಸಿದರು.
ಇದರಲ್ಲಿ ತಮ್ಮ ತವರು ರಾಜ್ಯವಾದ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ಕ್ಕೆ ನೀಡಿದ ಹಲವಾರು ಆಶ್ವಾಸನೆಗಳನ್ನು ಪೂರೈಸಿದರು.<ref name="Tribune_new_2005">{{cite web
| url = http://www.tribuneindia.com/2000/20000226/main2.htm#4
| title = New trains for West Bengal
Line ೧೧೭ ⟶ ೧೧೨:
| accessdate = 12 November 2007
}}</ref>
ಅವರು ಪರಿಚಯಿಸಿದ ರೈಲುಗಳು, ಎರಡುವಾರಕ್ಕೊಮ್ಮೆ [[ನವ ದೆಹಲಿ|ನವ ದೆಹಲಿ]]-ಸೆಲ್ಡಾಃ ರಾಜಧಾನಿ ಎಕ್ಸ್‌ಪ್ರೆಸ್ ಟ್ರೈನ್ ಹಾಗೂ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದ ಹಲವಾರು ಮಾರ್ಗಗಳಲ್ಲಿ, ಅವೆಂದರೆ ಹೌರಾಹ್-ಪುರುಲಿಯಾ ಎಕ್ಸ್‌ಪ್ರೆಸ್, ಸೆಲ್ಡಾಹ್-ನ್ಯೂ ಜಲ್ಪೈಗುರಿ ಎಕ್ಸ್‌ಪ್ರೆಸ್, ಶಾಲಿಮಾರ್-ಬಂಕುರ ಎಕ್ಸ್‌ಪ್ರೆಸ್ ಹಾಗೂ ಸೆಲ್ಡಾಹ್-[[ಅಮೃತಸರ|ಅಮೃತಸರ]] ಅತಿವೇಗದ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ).<ref name="Tribune_new_2005">< /ref> [[ಪುಣೆ|ಪುಣೆ]]-ಹೌರಾ ಅಜಾದ್ ಹಿಂದ್ ಎಕ್ಸ್‌ಪ್ರೆಸ್‌ನ ಸೇವೆಯನ್ನು ವೃದ್ಧಿಗೊಳಿಸಿದ್ದಲ್ಲದೇ, ಕನಿಷ್ಠ ಮೂರು ರೈಲ್ವೆ ಸೇವೆಗಳನ್ನು ವಿಸ್ತರಿಸುವಲ್ಲಿ ಯಶಸ್ವಿಯಾದರು.
ಅವರ ಸಂಕ್ಷಿಪ್ತ ಅಧಿಕಾರಾವಧಿಯಲ್ಲಿ ದಿಘಾ-ಹೌರಾ ಎಕ್ಸ್ ಪ್ರೆಸ್‌ ಸೇವೆಯೂ ಪ್ರಮುಖವಾದದು.<ref name="rediff_railways_2005">{{cite web
| url = http://www.rediff.com/business/2000/feb/25rail2.htm
Line ೧೨೬ ⟶ ೧೨೧:
}}</ref>
 
[[ಡಾರ್ಜಿಲಿಂಗ್‌|ಡಾರ್ಜಿಲಿಂಗ್]]- [[ಹಿಮಾಲಯ|ಹಿಮಾಲಯ]] ವಲಯದಲ್ಲಿ ಎರಡು ಹೆಚ್ಚುವರಿ ರೈಲುಗಳನ್ನು ಬಿಡುವುದರ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಒತ್ತು ಕೊಟ್ಟರು. ಇದರ ಪ್ರಸ್ತಾವನೆಯನ್ನು ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ ನಿಗಮದ ಮುಂದಿಟ್ಟರು.
 
[[ಬಾಂಗ್ಲಾದೇಶ|ಬಾಂಗ್ಲಾದೇಶ|]] ಮತ್ತು[[ನೇಪಾಳ| ನೇಪಾಳ]] ಗಳ ನಡುವೆ ರೈಲು ಸಂಪರ್ಕವನ್ನು ಪುನರ್ ಜಾರಿಗೊಳಿಸುವುದರ ಮೂಲಕ ಟ್ರಾನ್ಸ್ -ಏಷ್ಯಿಯನ್ ರೈಲು ಮಾರ್ಗದಲ್ಲಿ ಭಾರತ ದೇಶವು ಪ್ರಮುಖ ಪಾತ್ರ ವಹಿಸಬೇಕೆಂದು ಅವರು ಅಭಿಪ್ರಾಯಪಟ್ಟರು.
[[ಡಾರ್ಜಿಲಿಂಗ್‌|ಡಾರ್ಜಿಲಿಂಗ್]]- [[ಹಿಮಾಲಯ|ಹಿಮಾಲಯ]] ವಲಯದಲ್ಲಿ ಎರಡು ಹೆಚ್ಚುವರಿ ರೈಲುಗಳನ್ನು ಬಿಡುವುದರ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಒತ್ತು ಕೊಟ್ಟರು. ಇದರ ಪ್ರಸ್ತಾವನೆಯನ್ನು ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ ನಿಗಮದ ಮುಂದಿಟ್ಟರು.
೨೦೦೦-೨೦೦೧ನೇ ಆರ್ಥಿಕ ವರ್ಷದಲ್ಲಿ ಅವರು ೧೯ ನೂತನ ರೈಲುಗಳನ್ನು ಜಾರಿಗೆ ತಂದರು.<ref name="rediff_railways_2005">< /ref>
[[ಬಾಂಗ್ಲಾದೇಶ|ಬಾಂಗ್ಲಾದೇಶ|]] ಮತ್ತು[[ನೇಪಾಳ| ನೇಪಾಳ]] ಗಳ ನಡುವೆ ರೈಲು ಸಂಪರ್ಕವನ್ನು ಪುನರ್ ಜಾರಿಗೊಳಿಸುವುದರ ಮೂಲಕ ಟ್ರಾನ್ಸ್ -ಏಷ್ಯಿಯನ್ ರೈಲು ಮಾರ್ಗದಲ್ಲಿ ಭಾರತ ದೇಶವು ಪ್ರಮುಖ ಪಾತ್ರ ವಹಿಸಬೇಕೆಂದು ಅವರು ಅಭಿಪ್ರಾಯಪಟ್ಟರು.
೨೦೦೦-೨೦೦೧ನೇ ಆರ್ಥಿಕ ವರ್ಷದಲ್ಲಿ ಅವರು ೧೯ ನೂತನ ರೈಲುಗಳನ್ನು ಜಾರಿಗೆ ತಂದರು.<ref name="rediff_railways_2005"></ref>
 
====ಎನ್‌ಡಿಎ ಜೊತೆ ವಿಭಜನೆ====
೨೦೦೧ರ ಆರಂಭದಲ್ಲಿ , ಬಿ.ಜೆ.ಪಿ ವಿರುದ್ಧ ಆಪಾದನೆಗಳನ್ನು ಮಾಡಿ, ಎನ್‌ಡಿಎ ಸಚಿವ ಸಂಪುಟದಿಂದ ಹೊರನಡೆದರು.೨೦೦೧ರ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]'ದ ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಸರ್ಕಾರದಲ್ಲಿ ತಮ್ಮ ಸ್ಥಾನವನ್ನು ಕಳೆದು ಕೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆಯೂ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು.
ಜನವರಿ ೨೦೦೪ರಂದುಕಲ್ಲಿದ್ದಲು ಹಾಗೂ ಗಣಿ ಖಾತೆಗಳನ್ನು ಪಡೆಯುವುದರ ಮೂಲಕ ಸಚಿವ ಸಂಪುಟಕ್ಕೆ ಹಿಂದಿರುಗಿ ೨೦೦೪ರ ಚುನಾವಣೆಗಳವರೆಗೂ ಅದೇ ಖಾತೆಯಲ್ಲಿ ಮುಂದುವರೆದರು. ನಂತರದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಗೆದ್ದ ಏಕೈಕ ತೃಣಮೂಲ ಕಾಂಗ್ರೆಸ್‌ ಸಂಸದರು ಎಂಬ ಗೌರವಕ್ಕೆ ಪಾತ್ರರಾದರು.
 
 
೨೦೦೫ ಅಕ್ಟೋಬರ್ ೨೦ರಂದು ಪಶ್ಚಿಮ ಬಂಗಾಳದ ಬುದ್ದದೇವ್ ಭಟ್ಟಾಚಾರ್ಯ ಸರ್ಕಾರದ ಕೈಗಾರೀಕರಣ ನೀತಿಯ ವಿರುದ್ಧ ಪ್ರತಿಭಟಿಸಿದರು.
Line ೧೫೦ ⟶ ೧೪೩:
|accessdate=2 December 2006
}}</ref>
 
 
೨೦೦೫ರಲ್ಲಿ ಮಮತಾ ಬಾನರ್ಜಿಯವರು ತಮ್ಮ ಪಕ್ಷ ಮುನ್ಸಿಪಾಲ್ ಕಾರ್ಪೊರೇಶನ್ ಮೇಲಿನ ಹತೋಟಿಯನ್ನು ಕಳೆದುಕೊಂಡು ಮತ್ತು ತಮ್ಮ ಪಕ್ಷದ ಮೇಯರ್ ಸ್ಥಾನವನ್ನು ಕಳೆದುಕೊಂಡಿದ್ದರಿಂದ ಅಪಾರ ಹಿನ್ನಡೆಯನ್ನು ಅನುಭವಿಸಿದರು.
೨೦೦೬ರಲ್ಲಿ, ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ, ತನ್ನ ಪ್ರಸ್ತುತ ಸದಸ್ಯರ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುವುದರ ಮೂಲಕ ತೃಣಮೂಲ ಕಾಂಗ್ರೆಸ್‌ ಅಪಾರ ಸೋಲನ್ನು ಅನುಭವಿಸಿತು.
 
೪ ಆಗಸ್ಟ್ ೨೦೦೬ರಂದು [[ಲೋಕಸಭೆ|ಲೋಕಸಭೆ]]ಯಲ್ಲಿ ತಮ್ಮ ರಾಜಿನಾಮೆ ಪತ್ರವನ್ನು ಉಪಸಭಾಪತಿ ಚರಣ್ ಜಿತ್ ಸಿಂಗ್ ಅಟ್ವಾಲ್ ಮೇಲೆ ಬಿಸಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ದೇಶದವರ ಅನೈತಿಕ ಶೋಷಣೆಯಿಂದಾಗಿ ಕಾರ್ಯಕಲಾಪಗಳನ್ನು ನಿಲ್ಲಿಸುವಂತೆ ಕೋರಿದ್ದನ್ನು ಸಭಾಪತಿಯವರಾದ ಸೋಮನಾಥ ಚಟರ್ಜಿಯವರು ನಿರಾಕರಿಸಿದ್ದರಿಂದ ಈ ಘಟನೆಗೆ ಕಾರಣವಾಯಿತು.
ಆದರೆ ಸರಿಯಾದ ನಮೂನೆಯಲ್ಲಿ ಈ ಮನವಿಯು ಇಲ್ಲದೇ ಇದ್ದದರಿಂದ ಸಭಾಪತಿಯವರು ಇದನ್ನು ನಿರಾಕರಿಸಿದರು.<ref>{{cite news
|title=Mamata Banerjee's unending tantrums
Line ೧೬೯ ⟶ ೧೬೧:
|accessdate=2 December 2006
}}</ref>
 
 
ನವಂಬರ್ ೨೦೦೬ರಲ್ಲಿ, ಮಮತಾ ಬ್ಯಾನರ್ಜಿಯವರು ಟಾಟಾ ಮೋಟಾರ್ ಕಾರ್ ಯೋಜನೆಯ ವಿರುದ್ಧ ನಡೆಯುವ ರಾಲಿಯಲ್ಲಿ ಪಾಲ್ಗೊಳ್ಳಲು ಸಿಂಗೂರ್‌ಗೆ ಹೋಗುವಾಗ ಅವರನ್ನು ಬಲವಂತವಾಗಿ ತಡೆಯಲಾಯಿತು.
Line ೧೭೯ ⟶ ೧೭೦:
|accessdate=2 December 2006
|archiveurl=https://archive.is/PFEVz|archivedate=3 January 2013}}</ref>
ತೃಣ ಮೂಲ ಕಾಂಗ್ರೆಸ್‌‌ನ ಎಲ್ಲಾ ಶಾಸಕರು ಪಶ್ಚಿಮ ಬಂಗಾಳದ ವಿಧಾನ ಸಭೆಯಲ್ಲಿ ಪೀಟೋಪಕರಣಗಳನ್ನು ಹಾಗೂ ಮೈಕ್ರೋ ಪೋನ್ ಗಳನ್ನು ಹಾನಿಗೊಳಿಸುವುದರ ಮೂಲಕ ಪ್ರತಿಭಟನೆಯನ್ನು ನಡೆಸಿದರು.<ref name="Trinamool_violence">< /ref><ref>{{cite news
|title=Heritage vandalised in Bengal House
|url=http://timesofindia.indiatimes.com/NEWS/India/Heritage_vandalised_in_Bengal_House/articleshow/678018.cms
Line ೧೮೮ ⟶ ೧೭೯:
೧೪ ಡಿಸೆಂಬರ್ ೨೦೦೬ ರಂದು ಒಂದು ಪ್ರಮುಖ ಮುಷ್ಕರಕ್ಕೆ ಕರೆ ಕೊಡಲಾಯಿತು.
 
೨೦೦೯ರ ಲೋಕಸಭಾ ಚುನಾವಣೆಯಲ್ಲಿ ಟಿಎಮ್‌ಸಿ, ಯುಪಿಎನೊಂದಿಗೆ ಮೈತ್ರಿ ಮಾಡಿಕೊಂಡಿತು. ಪಶ್ಚಿಮ ಬಂಗಾಳದ ಜನತೆ ಎಡ ಪಕ್ಷಗಳಿಗೆ ಹೆಚ್ಚಿನ ಬಹುಮತವನ್ನು ತಂದು ಕೊಡುವುದರ ಮೂಲಕ ೨೬ ಸ್ಥಾನಗಳೊಂದಿಗೆ[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್| ಕಾಂಗ್ರೆಸ್‌]]-ಟಿಎಮ್‌ಸಿ ಆಯ್ಕೆ ಮಾಡಿತು. ಇದರಿಂದ ಮಮತಾ ಬ್ಯಾನರ್ಜಿಯವರು ಮುಂದಿನ 5 ವರ್ಷಗಳವರೆಗೂ ರೈಲ್ವೆ ಮಂತ್ರಿಯಾಗಿ ಮುಂದುವರೆಯಲು ಸಾಧ್ಯವಾಯಿತು.
 
೨೦೦೯ರ ಲೋಕಸಭಾ ಚುನಾವಣೆಯಲ್ಲಿ ಟಿಎಮ್‌ಸಿ, ಯುಪಿಎನೊಂದಿಗೆ ಮೈತ್ರಿ ಮಾಡಿಕೊಂಡಿತು. ಪಶ್ಚಿಮ ಬಂಗಾಳದ ಜನತೆ ಎಡ ಪಕ್ಷಗಳಿಗೆ ಹೆಚ್ಚಿನ ಬಹುಮತವನ್ನು ತಂದು ಕೊಡುವುದರ ಮೂಲಕ ೨೬ ಸ್ಥಾನಗಳೊಂದಿಗೆ[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್| ಕಾಂಗ್ರೆಸ್‌]-ಟಿಎಮ್‌ಸಿ ಆಯ್ಕೆ ಮಾಡಿತು. ಇದರಿಂದ ಮಮತಾ ಬ್ಯಾನರ್ಜಿಯವರು ಮುಂದಿನ 5 ವರ್ಷಗಳವರೆಗೂ ರೈಲ್ವೆ ಮಂತ್ರಿಯಾಗಿ ಮುಂದುವರೆಯಲು ಸಾಧ್ಯವಾಯಿತು.
 
 
ಪಶ್ಚಿಮ ಬಂಗಾಳದ 2010ರ ಮುನ್ಸಿಪಾಲ್ ಚುನಾವಣೆಯಲ್ಲಿ 62 ಸ್ಥಾನಗಳ ಅಂತರದಿಂದ ಟಿಎಮ್‌ಸಿಯು ಕೊಲ್ಕತ್ತಾ ಕಾರ್ಪೊರೇಶನ್ ಅನ್ನು ಗೆದ್ದು ಕೊಂಡಿತು.
ಇಷ್ಟೇ ಅಲ್ಲದೆ 16-9 ಸ್ಥಾನಗಳ ಅಂತರದಲ್ಲಿ ಬಿದಾನ್ ನಗರ ಕಾರ್ಪೊರೆಶನ್ ನ್ನು ಗೆದ್ದು ಕೊಂಡಿತು. ಕೊಲ್ಕತ್ತ ಮುನ್ಸಿಪಾಲಿಟಿ ಚುನಾವಣೆಯೊಂದರಲ್ಲಿ ಅಧಿಕ ಸ್ಥಾನಗಳನ್ನು ಗೆದ್ದುಕೊಂಡ ಏಕೈಕ ಪಕ್ಷವಾಗಿ ಟಿಎಮ್‌ಸಿ ದಾಖಲೆಯನ್ನು ನಿರ್ಮಿಸಿತು.
 
 
==ನಂದಿಗ್ರಾಮ ಪ್ರತಿಭಟನೆಗಳು==
{{Main|Nandigram violence}}
[[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]] ಸರ್ಕಾರವು ಉದ್ಯೋಗಾವಕಾಶಗಳನ್ನು ನಿರ್ಮಿಸುವುದಕ್ಕೋಸ್ಕರ ನಂದಿಗ್ರಾಮ್ ನಲ್ಲಿ ಒಂದು ರಾಸಾಯನಿಕ ಘಟಕವನ್ನು ಆರಂಭಿಸಲು ಮುಂದಾಯಿತು.
ತೃಣ ಮೂಲ ಕಾಂಗ್ರೆಸ್‌ ಹಾಗೂ ಮಾಧ್ಯಮಗಳು ಹಾಲ್ದಿಯಾ ಅಭಿವೃದ್ಧಿ ಪ್ರಾಧಿಕಾರ ದ ಮುಖಂಡರಾದ ಶ್ರೀ ಲಕ್ಷ್ಮಣ್ ಸೇತ್ ನಂದಿಗ್ರಾಮ್‌ನಲ್ಲಿ ನೋಟೀಸನ್ನು ಕೊಡುವುದರ ಮೂಲಕ ಭೂಕಬಳಿಕೆಯನ್ನು ಮಾಡುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿದವು.
ಅಂತಹ ಯಾವುದೇ ಎಚ್ಚರಿಕೆಯನ್ನು ಕೊಟ್ಟಿರುವುದಕ್ಕೆ ಸ್ಪಷ್ಟವಾದ ಮಾಹಿತಿ ಇರಲಿಲ್ಲ.<ref name="autogenerated1">{{cite news| url=http://www.telegraphindia.com/1070104/asp/frontpage/story_7218357.asp| work=The Telegraph| date=4 January 2007| title=False alarm sparks clash}}</ref><ref>{{cite news| url=http://www.hindu.com/2007/01/10/stories/2007011006381200.htm| title=Haldia authority's notification created confusion: Buddhadeb| work=The Hindu| date=10 January 2007| location=Chennai, India}}</ref>
Line ೨೧೩ ⟶ ೨೦೧:
| accessdate = 15 March 2007
}}</ref>
ಬುದ್ಧಿ ಜೀವಿಗಳು ಅತಿ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದರು. ಇದು ಸಿಪಿಐ(ಎಮ್) ಅಧಿಕಾರದ ಸರ್ಕಾರದ ವಿರುದ್ಧದ ಚಳುವಳಿಗೆ ಒಂದು ಹೊಸ ನಿರೀಕ್ಷೆ ಜನ್ಮ ತಾಳುವುದಕ್ಕೆ ಕಾರಣವಾಯಿತು.<ref>{{cite news| url=http://news.oneindia.in/2007/11/30/nandigram-peoples-struggle-heroic--clark-1196438590.html| title=Nandigram people's struggle "heroic": Clark| work=One India}}</ref><ref>{{cite news| url=http://www.iacboston.org/india/1207-nandigram-says-no.html| title=Nandigram says 'No!' to Dow's chemical hub| work=International Action Center| author=Kirschbaum, Stevan}}</ref><ref>{{cite news| url=http://www.indianexpress.com/story/246969.html| title=The Great Left Debate: Chomsky to Saddam, Iraq to Nandigram| work=Indian Express| date=5 December 2007}}</ref> ಮಮತಾ ಬ್ಯಾನರ್ಜಿಯವರು ಭಾರತದ ಪ್ರಧಾನ ಮಂತ್ರಿಯವರಾದ [[ಮನಮೋಹನ್ ಸಿಂಗ್|ಮನಮೋಹನ್ ಸಿಂಗ್]] ಹಾಗೂ ಕೇಂದ್ರ ಗೃಹ ಸಚಿವರಾದ ಶಿವರಾಜ್ ಪಾಟೇಲ್ ರವರಿಗೆ ಪತ್ರ ಬರೆದು ಸಿಪಿಐ(ಎಮ್) ನಿಂದ ನಂದಿಗ್ರಾಮದಲ್ಲಿ ಉಂಟಾಗುತ್ತಿರುವ ಹಿಂಸಾ ಕೃತ್ಯಗಳನ್ನು ನಿಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಮಾವೋವಾದಿ ಮುಖಂಡರಾದ ಕಿಶನ್‌ಜಿ ತಮ್ಮ ಜನರು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸಹಾಯ ಮಾಡಿದ್ದಾಗಿ ಒಪ್ಪಿಕೊಂಡರು.
ಆದರೆ, ಟಿಎಮ್‌ಸಿ ಮುಖಂಡರು ಕಿಶಾನ್‌ಜಿ ಯವರೊಂದಿಗಿನ ಒಪ್ಪಂದವನ್ನು ಎಂದೂ ವ್ಯಕ್ತ ಪಡಿಸಲಿಲ್ಲ.<ref>{{cite news| url=http://sanhati.com/articles/446/| title=You are not what you were - Ashok Mitra after 14 November 2007| author=Mitra, Ashok| date=15 November 2007| work=Sanhati}}</ref><ref>[http://www.dailyindia.com/show/125770.php/Nandigram-action-barbaric-but-industry-necessary:-Sunil-Gangopadhayay ಡೈಲಿ ಇಂಡಿಯಾ]{{Dead link|date=February 2010}}</ref><ref>{{cite news| url=http://www.indiaenews.com/india/20061207/31650.htm| title='Go back Medha' posters in Kolkata| work=India eNews.com| date=7 December 2006}}</ref>
ರಾಜ್ಯ ಸರ್ಕಾರವು ಪ್ರಸ್ತಾವಿತ ರಾಸಾಯನಿಕ ಘಟಕದ ಯೋಜನೆಯನ್ನು ಮುಂದೂಡುವ ತೀರ್ಮಾನವನ್ನು ತೆಗೆದುಕೊಂಡಾಗ ನಂದೊಗ್ರಾಮ್ ನಲ್ಲಿ ಈ ಉದ್ವೇಗ ಸಹಜ ಸ್ಥಿತಿಗೆ ಮರಳಿತು.
ಇವೆಲ್ಲದರಿಂದ ಮಮತಾ ಬ್ಯಾನರ್ಜಿಯವರು ದೊಡ್ಡ ರಾಜಕೀಯ ಲಾಭವನ್ನು ಪಡೆದರು.<ref>{{cite news| url=http://www.amnestyusa.org/document.php?lang=e&id=ENGASA200012008 title=India: Urgent need to address large scale human rights abuses during Nandigram "recapture"| work=Amnesty International| date=15 January 2008}}</ref>
 
 
==೨೦೦೯ ಭಾರತೀಯ ಚುನಾವಣೆ ==
Line ೨೨೪ ⟶ ೨೧೧:
ಇದರ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಎಸ್‌ಯುಸಿಐ ಕ್ರಮವಾಗಿ ೬ ಮತ್ತು ೧ ಸಂಸದ ಸ್ಥಾನಗಳನ್ನು ಪಡೆದುಕೊಂಡಿತು.
ಪಶ್ಚಿಮ ಬಂಗಾಳದಲ್ಲಿ ಎಡ ಪಂಥ ಪ್ರಾರಂಭವಾದಾಗಿನಿಂದಲೂ, ಇದು ಯಾವುದೇ ವಿರೋಧ ಪಕ್ಷದ ಅತ್ಯುತ್ತಮ ಸಾಧನೆಯಾಗಿದೆ.
ಈ ದಿನದವರೆಗೂ ೧೯೮೪ರಲ್ಲಿ [[ಇಂದಿರಾ ಗಾಂಧಿ| ಶ್ರೀಮತಿ ಇಂದಿರಾ ಗಾಂಧಿ]]ಯವರ ನಿಧನದ ಅನುಕಂಪದ ಮತಗಳಿಂದ ದೊರೆತ ಕಾಂಗ್ರೆಸ್‌‌ನ ೧೬ ಸ್ಥಾನಗಳ ಜಯ ಒಂದು ವಿರೋಧ ಪಕ್ಷದ ಅತ್ಯುತ್ತಮ ಸಾಧನೆಯಾಗಿದೆ.
 
 
===ರೈಲ್ವೆ ಮಂತ್ರಿ, ಎರಡನೆಯ ಅವಧಿ===
Line ೨೬೦ ⟶ ೨೪೬:
| accessdate = 16 October 2009
}}</ref>
 
 
ಮಮತಾ ಬ್ಯಾನರ್ಜಿಯವರು ಸೆಪ್ಟಂಬರ್ ೧೮ರಂದು ಭಾರತದ ಅತ್ಯಂತ ವೇಗವಾದ ಹಾಗೂ ತಡೆರಹಿತ ರೈಲು, ದುರಾಂತೋ ಎಕ್ಸ್‌ಪ್ರೆಸ್‍ ಅನ್ನು ಸೀಲ್ದಾಃ ಮತ್ತು ನವದೆಹಲಿಯ ನಡುವೆ ಆರಂಭಿಸಿದರು.<ref name=" Duronto Express">{{cite web
Line ೨೭೬ ⟶ ೨೬೧:
| accessdate = 13 November 2009
}} {{Dead link|date=September 2010|bot=H3llBot}}</ref>
 
 
೭ ಫೆಬ್ರವರಿ ೨೦೧೦ರಲ್ಲಿ, ಬ್ಯಾನರ್ಜಿಯವರು ಸುಮಾರು ಹತ್ತೊಂಬತ್ತು ನೂತನ ರೈಲು ಮಾರ್ಗಗಳನ್ನು ಆರಂಭಿಸಿದರು.<ref name="Nineteen New Trains">{{cite web
Line ೨೮೪ ⟶ ೨೬೮:
| accessdate = 4 February 2010
}}</ref>
[[ಭಾರತ|ಭಾರತ]]ದ ಮಹಿಳೆಯರ ಮೇಲೆ ಪದೇ ಪದೇ ಉಂಟಾಗುವ ಲೈಂಗಿಕ ಶೋಷಣೆ ಹಾಗೂ ಲೈಂಗಿಕ ಹಲ್ಲೆಯನ್ನು ತಪ್ಪಿಸಲು ಮಹಿಳೆಯರಿಗಾಗಿಯೇ ಎಂಟು ಪ್ರತ್ಯೇಕ ರೈಲುಗಳನ್ನು ಆರಂಭಿಸಿದರು.<ref name="Women-Only Trains">{{cite web
| url = http://www.marieclaire.com/world-reports/opinion/india-women-only-trains
| title = A New Way to Commute: Women-Only Trains in India
Line ೩೨೪ ⟶ ೩೦೮:
}}
{{DEFAULTSORT:Banerjee, Mamata}}
[[Categoryವರ್ಗ:೧೯೫೫ ಜನನ]]
[[Categoryವರ್ಗ:ಬೆಂಗಾಳಿ ರಾಜಕಾರಣಿಗಳು]]
[[Categoryವರ್ಗ:ಭಾರತದ ರಾಜಕಾರಣಿಗಳು]]
[[Categoryವರ್ಗ:ಜೀವಿಸಿರುವ ಜನರು]]
[[Categoryವರ್ಗ:ಕೋಲ್ಕತಾದ ಜನರು]]
[[Categoryವರ್ಗ:ಜೋಗಮಾಯಾ ದೇವಿ ಕಾಲೇಜಿನ ಅಲುಮಿನಿ, ಕೋಲ್ಕತ್ತಾ]]
[[Categoryವರ್ಗ:ಕಲ್ಕತ್ತಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು]]
[[Categoryವರ್ಗ:ಭಾರತೀಯ ಕಮ್ಯೂನಿಸ್ಟ್ ವಿರೋಧಿಗಳು]]
[[Categoryವರ್ಗ:14ನೆಯ ಲೋಕ ಸಭಾ ಸದಸ್ಯರು]]
[[Categoryವರ್ಗ:15ನೆಯ ಲೋಕಸಭೆಯ ಸದಸ್ಯರು]]
[[Categoryವರ್ಗ:ರಾಜಕೀಯದಲ್ಲಿ ಭಾರತೀಯ ಮಹಿಳೆಯರು]]
[[Categoryವರ್ಗ:ಭಾರತದ ಸಚಿವಸಂಪುಟದ ಸದಸ್ಯರು]]
[[Categoryವರ್ಗ:ಭಾರತೀಯ ರೈಲ್ವೆ ಮಂತ್ರಿಗಳು]]
[[Categoryವರ್ಗ:ಪಶ್ಚಿಮ ಬಂಗಾಳದ ರಾಜಕೀಯಗಳು]]
[[Categoryವರ್ಗ:ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ರಾಜಕಾರಣಿಗಳು]]
[[ವರ್ಗ:ರಾಜಕಾರಣಿಗಳು]]
"https://kn.wikipedia.org/wiki/ಮಮತಾ_ಬ್ಯಾನರ್ಜಿ" ಇಂದ ಪಡೆಯಲ್ಪಟ್ಟಿದೆ