ಜಯದೇವ್ ಪ್ರಸಾದ್ ಮೊಳೆಯಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಜಯದೇವ್ ಪ್ರಸಾದ್ ಮೊಳೆಯಾರ್ |
No edit summary |
||
೧ ನೇ ಸಾಲು:
ಪತ್ರಿಕೆ ನಿಯತಕಾಲಿಕೆಗಳಿಗೆ ಕತೆ ,ಕವನ,ಹಾಸ್ಯ,ಪ್ರಬಂಧಗಳನ್ನು ಬರೆಯುವ ಇವರು ಹಲವು ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.ಉದಯವಾಣಿಯಲ್ಲಿ ''"ಕಾಸು-ಕುಡಿಕೆ"'' ಶೀರ್ಷಿಕೆಯಡಿಯಲ್ಲಿ ವಾಣಿಜ್ಯ ಲೇಖನಗಳನ್ನು ಬರೆಯುತ್ತಿರುವ ಇವರು ''"ಕನ್ನಡ ಪ್ರಭ"'' ದಲ್ಲೂ ವಾಣಿಜ್ಯ ಕಲಂ ಬರೆದಿದ್ದಾರೆ.
೫ ನೇ ಸಾಲು:
ನಿರ್ವಹಣ ವಿಜ್ಞಾನಗಳ ಉನ್ನತ ಕಲಿಕೆ,ಸ್ವತಃ ಅಂತರ್ ರಾಷ್ಟೀಯ ಉದ್ಯಮಗಳಲ್ಲಿ ತೊಡಗಿದ ಅನುಭವ ಇರುವುದರಿಂದ ಜಯದೇವ್ ಪ್ರಸಾದ್ ರವರ ಈ ಬರಹಕ್ಕೆ ಅಧಿಕೃತತೆ ಇದೆ.''"ಕನ್ನಡ ಪ್ರಭ"''ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಪ್ರಕಟಗೊಂಡು ಅಪಾರ ಓದುಗರನ್ನು ತಲುಪಿದ ಲೇಖನವಿದು.
ಉದ್ಯಮ,ಹಣಕಾಸು ಮತ್ತು ವಾಣಿಜ್ಯ ಕ್ಷೇತ್ರಗಳ ಅನುಭವವನ್ನು ಕನ್ನಡದ ಬರವಣಿಗೆಯಾಗಿ ಬದಲಾಯಿಸುವುದರಲ್ಲಿ ಇವರು ನುರಿತವರು
|