ಜ್ಞಾನೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೭೯ ನೇ ಸಾಲು:
==ಒಡಹುಟ್ಟಿದವರು==
ಅಣ್ಣ ನಿವೃತ್ತಿನಾಥ ನಾಥ ಪಂಥದ ಮುಖ್ಯಗುರುಗಳಲ್ಲಿ ಒಬ್ಬ. ಜ್ಞಾನೆರ್ಶವರ ತನ್ನ ಅಣ್ಣನನ್ನು ಗುರುವೆಂದು ಒಪ್ಪಿಕೊಂಡಿದ್ದ. ಜ್ಞಾನೇಶ್ವರನ ಸಮಾಧಿಯ ನಂತರ ನಿವೃತ್ತಿನಾಥ, ತಂಗಿ ಮುಕ್ತಾನೊಂದಿಗೆ ತಾಪಿ ನದಿಯಗುಂಟ ಯಾತ್ರೆ ಹೊರಟ. ಅಲ್ಲಿ ಮಳೆ ಗಾಳಿಗಳ ಹೊಡೆತಕ್ಕ ಸಿಕ್ಕರು. ಮುಕ್ತಾ ಈ ಹೊಡೆತದಲ್ಲಿ ಸುಳಿವೇ ಇಲ್ಲದಂತೆ ಕಾಣೆಯಾದಳು. ನಿವೃತ್ತಿನಾಥ [[ತ್ರ್ಯಂಬಕೇಶ್ವರ]]ದಲ್ಲಿ ಸಮಾಧಿಯೇರಿದ.
ಜ್ಞಾನದೇವನ ತಮ್ಮ ಸೋಪಾನದೇವ [[ಪುಣೆ]]ಯ ಹತ್ತಿರದ ಸಾಸ್ವಡ್ ಎಂಬಲ್ಲಿ ಸಮಾಧಿ ಹೊಂದಿದ.
ಮುಕ್ತಾ : ( ಮುಕ್ತಾಯಿ, ಮುಕ್ತಾಬಾಯಿ ಎಂದೂ ಕರೆಯುವುದುಂಟು) : ತನ್ನ ಸರಳ ಮತ್ತು ನೇರ ವಿಚಾರಧಾರೆಗಾಗಿ ಪ್ರಸಿದ್ಧಳಾಗಿದ್ದಾಳೆ.
ಈ ನಾಲ್ವರ ಹೆಸರುಗಳು ಮುಕ್ತಿ-ನಿರ್ವಾನದ ಮಾರ್ಗವನ್ನು ಸೂಚಿಸುತ್ತವೆ. ನಿವೃತ್ತಿ ಎಂದರೆ ಪ್ರಾಪಂಚಿಕ ವಿಷಯಗಳಿಂದ ಕಳಚಿಕೊಳ್ಳುವುದು. ನಂತರ ಜ್ಞಾನಶೋಧನೆ. ಜ್ಞಾನವೆಂಬ ಸೋಪಾನ ( ಮೆಟ್ಟಿಲುಗಳು)ಮುಕ್ತಿ (ಮೋಕ್ಷ)ಪ್ರಾಪ್ತಿಯಾಗುತ್ತದೆ.
==ಪವಾಡಗಳು==
|