ಅಗ್ನಿ ಶ್ರೀಧರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಅಗ್ನಿ ಶ್ರೀಧರ ಅವರು ಪರ್ತಕರ್ತರು, ಸಾಹಿತಿಗಳು, ಚಿತ್ರ ನಿರ್ದೇಶಕರು ಹಾಗು ಮ...
( ಯಾವುದೇ ವ್ಯತ್ಯಾಸವಿಲ್ಲ )

೧೭:೫೪, ೧೧ ಫೆಬ್ರವರಿ ೨೦೧೫ ನಂತೆ ಪರಿಷ್ಕರಣೆ

ಅಗ್ನಿ ಶ್ರೀಧರ ಅವರು ಪರ್ತಕರ್ತರು, ಸಾಹಿತಿಗಳು, ಚಿತ್ರ ನಿರ್ದೇಶಕರು ಹಾಗು ಮಾಜಿ ರೌಡಿಗಳು, ಅಗ್ನಿ ಎಂಬ ವಾರ ಪತ್ರಿಕೆ ಪ್ರಾರಂಬಿಸಿ ಅದನ್ನ ಯಶಸ್ವಿ ಆಗಿ ನಡೆಸುತ್ತಿದ್ದಾರೆ.

ಪುಸ್ತಕಗಳು

  1. ದಾದಾಗಿರಿಯ ದಿನಗಳು ಬಾಗ ೧
  2. ದಾದಾಗಿರಿಯ ದಿನಗಳು ಬಾಗ ೨
  3. ದಾದಾಗಿರಿಯ ದಿನಗಳು ಬಾಗ ೩

ಸಿನಿಮಾ ದಲ್ಲಿ

  1. ಆ ದಿನಗಳು ಎದೆಗಾರಿಕೆ ಮತ್ತು ಕಳ್ಳರ ಸಂತೆ ಚಿತ್ರಗಳಿಗೆ ಕಥೆ ಚಿತ್ರಕಥೆ ಹಾಗು ಮಾತುಗಳು ಇವರು ಬರೆದಿದ್ದಾರೆ .
  2. ಶಿವರಾಜ್ ಕುಮಾರ್ ಅಬಿನಯದ ತಮಸ್ಸು ಚಿತ್ರವನ್ನು ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನ ಕೂಡ ಮಾಡಿದ್ದಾರೆ.

ಪ್ರಶಸ್ತಿಗಳು

  1. ತಮಸ್ಸು ಚಿತ್ರಕ್ಕೆ ಎರಡನೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಯನ್ನು ೨೦೧೦-೧೧ ಸಾಲಿನಲ್ಲಿ ಪಡೆದಿದ್ದಾರೆ.