ಶ್ರೀ ಕೃಷ್ಣದೇವ ರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೃಷ್ಣದೇವರಾಯ ಪುಟಕ್ಕೆ ಪುನರ್ನಿರ್ದೇಶನ
 
೧ ನೇ ಸಾಲು:
#redirect [[ಕೃಷ್ಣದೇವರಾಯ]]
{{ಚುಟುಕು}}
ಶ್ರೀ ಕೃಷ್ಣದೇವ ರಾಯ ವಿಜಯನಗರದ ಅರಸರಲ್ಲಿ ಅತಿ ಪ್ರಮುಖರು. ಇವರ ಆಳ್ವಿಕೆಯಲ್ಲಿ ವಿಜಯನಗರ ರಾಜ್ಯ ಅತ್ಯುನ್ನತ ಸ್ಥಿತಿಯಲ್ಲಿತ್ತು. ಇವರ ಆಳ್ವಿಕೆಯಲ್ಲಿ ಪ್ರಜೆಗಳು ಬಹಳ ಸಂತೋಷವಾಗಿದ್ದರು ಎಂಬುದು ಚರಿತ್ರೆಯ ಉಲ್ಲೇಖ.ಶ್ರೀ ಕೃಷ್ಣದೇವ ರಾಯನ ಆಸ್ಥಾನದಲ್ಲಿ ಅಷ್ಟದಿಗ್ಗಜರು ಇದ್ದರು. ಅಂದರೆ ೮ ಮಹಾನ್ ಕವಿಗಳು. ಅವರಲ್ಲಿ ವಿಕಟಕವಿಯಾದ [[ತೆನಾಲಿ ರಾಮಕೃಶ್ಣ,]] ಅಲ್ಲಸಾನಿ ಪೆದ್ದಣ್ಣ, [[ತಿಮ್ಮರಸ]] ಮುಂತಾದವರು ಪ್ರಮುಖರು.
 
[[ವರ್ಗ:ವಿಲೀನಗೊಳಿಸಬೇಕಿರುವ ಲೇಖನಗಳು]]
"https://kn.wikipedia.org/wiki/ಶ್ರೀ_ಕೃಷ್ಣದೇವ_ರಾಯ" ಇಂದ ಪಡೆಯಲ್ಪಟ್ಟಿದೆ