ಜ್ಯೋತಿಷ ಮತ್ತು ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫೨ ನೇ ಸಾಲು:
---------------
ವಿಜ್ಞಾನಿಗಳೂ , ವಿಚಾರವಾದಿಗಳೂ ಕೆಲವು ಜ್ಯೋತಿಷ್ಯ ವಿದ್ವಾಂಸರ ಸಭೆ ಸೇರಿಸಿ ಒಂದೇ ವ್ಯಕ್ತಿಯ ಹುಟ್ಟಿದ ದಿನಾಂಕ- ಕುಂಡಲಿಗಳನ್ನು ಅವರಿಗೆ ಕೊಟ್ಟು ಅವರ ಜೀವನದ ಮುಖ್ಯ ಘಟನೆಗಳನ್ನು ಗುರುತಿಸಲು ಸೂಚಿಸಿದಾಗ ಬಂದ ಫಲಿತಾಂಶ ನಿರಾಶಾದಾಯಕವಾಗಿತ್ತು ; ಒಬ್ಬೊಬ್ಬರದು ಒಂದೊಂದು ರೀತಿಯದಾಗಿತ್ತು.
ಖಗೋಲವಿಜ್ಞಾನಿ ಜಯಂತನಾರಲೇಕರ್ಜಯಂತ ನಾರಲೇಕರ್ ಅವರು ಪ್ರಸಿದ್ಧ ಜೋತಿಷಿಗಳನ್ನು ಒಂದೆಡೆ ಸೇರಿಸಿ ,ಅವರಿಗೆ ಕೆಲವು ಪ್ರತಭಾವಂತಪ್ರತಿಭಾವಂತ ಹಾಗೂ ಮಾನಸಿಕ ವಿಕಲ ಮಕ್ಕಳ ಜಾತಗಳನ್ನು ಒಟ್ಟಾಗಿ ಕೊಟ್ಟು ಅವನ್ನು ಪ್ರತ್ಯೇಕ ಗುರತಿಸಲು ಹೇಳಿದಾಗ ಅವರು ಸಂಪೂರ್ಣ ವಿಫಲರಾದರು.
{| class="wikitable"
|-