ರಘು ದೀಕ್ಷಿತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
'ರಘು', ಮೈಸೂರಿನ ಮಾನಸಗಂಗೋತ್ರಿಯಲ್ಲಿ ಜೈವರಸಾಯನಿಕಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಗಳಿಸಿ, 'ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆ'ಯಲ್ಲೂ ತೇರ್ಗಡೆಯಾದರು ಸ್ವಲ್ಪ ಸಮಯ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ದುಡಿದರು. ಮುಂದೆ ಅದೆಲ್ಲವನ್ನು ಬಿಟ್ಟು ಸಂಗೀತಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ತಮ್ಮ ಅನುಪಮ ಸಾಧನೆಯಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹು ಭರವಸೆಯ ಹೊಸ ಸಂಗೀತಗಾರ ಎಂದು ಗುರುತಿಸಲ್ಪಟ್ಟಿದ್ದಾರೆ. ಜಾಗತಿಕ ಮಟ್ಟದ ಪ್ರಶಸ್ತಿಯನ್ನು 'ಸಾಂಗ್‌ಲೈನ್ಸ್‌'ನಿಂದ ಪಡೆದಿದ್ದಾರೆ.
==ಸಂಗೀತ ಕ್ಷೇತ್ರದ ಹೆಜ್ಜೆ ಗುರುತುಗಳು==
'ರಘು ದೀಕ್ಷಿತ್',<ref>[http://www.thehindu.com/features/friday-review/music/project-raghu-dixit/article4508662.ece The Hindu, Project Raghu Dixit, March 14, 2013]</ref> ಪ್ರಾರಂಭದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಹಾಡುಗಳನ್ನು ನುಡಿಸುತ್ತಿದ್ದರು. ಅವರ ಸಂಗೀತದ ಗೀಳಿನ ವಿಷಯ ದಾಖಲಿಸಲು ಯೋಗ್ಯವಾಗಿದೆ. ಒಮ್ಮೆ ವಿದೇಶಿಯರೊಬ್ಬರು ಇಂಗ್ಲೀಷಿನಲ್ಲಿ ಯಾಕೆಬರೆಯುವ ಬರೆಯುತ್ತೀಯಾ,ಬದಲು ನಿನ್ನಮಾತೃಭಾಷೆಯಲ್ಲಿ ಮಾತೃಭಾಷೆಯಲ್ಲೇ ಬರೆ,' ಎಂದುಬರೆಯಲು ಹೇಳಿದ್ದರಸಲಹೆ ಪರಿಣಾಮದಿಂದಾಗಿಕೊಟ್ಟಮೇಲೆ 'ರಘು' ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ಹಾಗೆಯೇ ಮುಂದುವರೆದು ಹಿಂದಿಯನ್ನೂ ಸೇರಿಸಿಕೊಂಡರು. ಕನ್ನಡ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಅಲ್ಲಿನ ಸಭಿಕರಿಗೆ ಪ್ರಸ್ತುತಪಡಿಸಿದ ಖ್ಯಾತಿ ರಘು ದೀಕ್ಷಿತ್ ರಿಗೆ ಸೇರಬೇಕು. ಯಾವವಿದೇಶಗಳನ್ನು ದೇಶದಲ್ಲೇಬೆಟ್ಟಿಯಾದಾಗ ಹೋಗಿಅಲ್ಲಿ ಹಾಡಲಿಕನ್ನಡ ಅವರು ಕನ್ನಡಭಾಷೆಯ ಹಾಡನ್ನು ಹಾಡಲು ಮರೆಯುವುದಿಲ್ಲಪ್ರಸ್ತುತಪಡಿಸುತ್ತಿದ್ದರು. ಇಂದಿನ ಯುವ ಪೀಳಿಗೆಯವರಿಗೆ ತುಂಬ ಅಚ್ಚುಮೆಚ್ಚಿನ ಗಾಯಕ 'ರಘು ದೀಕ್ಷಿತ್'. 'ಸೈಕೋ' ಚಿತ್ರದಲ್ಲಿ ಅವರು ಸಂಗೀತ ನೀಡಿ ಹಾಡಿದ “ನಿನ್ನ ಪೂಜೆಗೆ ಬಂದೆ” ಹಾಡು, ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಕನ್ನಡ ಹಾಡಿನ ಜೊತೆಗೆ ಕನ್ನಡಿಗರು ತೊಡುವ ಲುಂಗಿಯನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡುಕೊಂಡೊಯ್ದ ಶ್ರೇಯಸ್ಸು ಹೋಗಿದ್ದಾರೆಅವರದು. 'ಟ್ವಿಟ್ಟರ್ ಜಾಲತಾಣ'ದಲ್ಲಿ ತುಂಬ ಚಟುವಟಿಕೆಯಿಂದಿರುತ್ತಾರೆ. ಬಹುಮಂದಿ ಖ್ಯಾತನಾಮರು ಟ್ವಿಟ್ಟರ್ ಅನ್ನು ತಮ್ಮ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುತ್ತಾರೆ. ಆದರೆ ಎಲ್ಲರಸಂಪರ್ಕಿಸಿದವರೆಲ್ಲರ ಜೊತೆ ವ್ಯವಹರಿಸುವುದು ತುಂಬ ಕಡಿಮೆ. ರಘು ದೀಕ್ಷಿತ್ ಇದಕ್ಕೆ ಅಪವಾದವೆನ್ನುವ ತರಹ ವರ್ತಿಸುತ್ತಾರೆ. ಮೈಸೂರಿನ ಜೆ.ಸಿ. ಕಾಲೇಜಿನಲ್ಲಿ 'ಡಾ.ಯು.ಬಿ.ಪನನಜರ ಜೊತೆಯಲ್ಲಿ ಅವರ ಸಂದರ್ಶನ' ನಡೆಯಿತು. <ref>[http://vishvakannada.com/%E0%B2%AA%E0%B2%B0%E0%B2%BF%E0%B2%9A%E0%B2%AF/%E0%B2%B0%E0%B2%98%E0%B3%81/ ರಘು ದೀಕ್ಷಿತ್, ಜೊತೆಯಲ್ಲಿ ಡಾ.ಯು.ಬಿ.ಪವನಜ ಸಂದರ್ಶನ ಮಾಡಿದರು] </ref> ಶಾಸ್ತ್ರೀಯ ಭರತನಾಟ್ಯವನ್ನುಭರತನಾಟ್ಯಶಾಸ್ತ್ರವನ್ನು ಸುಮಾರು ಹದಿನೆಂಟು ವರ್ಷ ಕಲಿತು 'ವಿದ್ವತ್ ಪರೀಕ್ಷೆ'ಯಲ್ಲಿ ತೇರ್ಗಡೆಯಾಗಿದ್ದಾರೆ. 'ನಂದಿನೀಶ್ವರ್' ಅವರ ನೃತ್ಯ ಗುರು. ಹೆಂಡತಿ 'ಕಂಟೆಂಪೊರರಿ ಡ್ಯಾನ್ಸರ್'. ಆಕೆ ಒಡಿಸ್ಸಿ, ಕಥಕ್, ಭರತನಾಟ್ಯ ಎಲ್ಲ ಕಲಿತು ಕೊರಿಯೋಗ್ರಫಿನೃತ್ಯ ಮಾಡುವಮಟ್ಟದಲ್ಲಿಸಂಯೋಜಕಿಯಾಗಿ ಬೆಳೆದಿದ್ದಾರೆಹೆಸರವಾಸಿಯಾಗಿದ್ದಾರೆ. ನಪದದ ತಳಹದಿಯನ್ನಿಟ್ಟುಕೊಂಡು, ಸಮಕಾಲೀನ ಉಪಕರಣಗಳನ್ನು ಬಳಸಿ ಹಾಡುವುದು. ಸಮಕಾಲೀನ ಜನಪದ ಶೈಲಿ, ಅವರಿಗೆ ಒಗ್ಗಿದೆ. ಮೈಸೂರು ನಗರದ ಜೆ.ಸಿ. ಕಾಲೇಜಿನಲ್ಲಿ ಅವರು, ಶಿಶುನಾಳ ಶರೀಫರ ಹಾಡನ್ನು ಹಾಡಿದಾಗ, ಅಲ್ಲಿನ ಹುಡುಗರೆಲ್ಲ ಅದನ್ನು ಕೇಳಿ ಸಂತೋಷಪಡುತ್ತಾರೆ.
===ರೋಚಕ ಪ್ರಸಂಗ===
ರಘು, ಒಮ್ಮೆ, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಎರಡನೆ ವರ್ಷ ಬಿಎಸ್‌ಸಿ ಓದುತ್ತಿರುವಾಗ, ಭರತನಾಟ್ಯ ಕಾರ್ಯಕ್ರಮ ನೀಡಿ, ವೇಷ ಕಳಚುತ್ತಿರುವಾಗ, ಆಧುನಿಕ ಶೈಲಿಯ (ಅಂದರೆ ಉದ್ದ ಕೂದಲು ಬಿಟ್ಟುಕೊಂಡು ಕೈಯಲ್ಲ ಗಿಟಾರ್ ಹಿಡಿದುಕೊಂಡ) ಒಬ್ಬ ಹುಡುಗಗಾಯಕ ಬಂದು ಅವರಿಗೆಅವರನ್ನು ಗೇಲಿ ಮಾಡಿದ. 'ನೀನುಸಂಗೀತ ಹೀಗೆಪ್ರಿಯರನ್ನು ಹುಡುಗಿಯರಆಕರ್ಶಿಸುವ ಹಾಗೆಬಗ್ಗೆ ವೇಷಒಂದು ಹಾಕಿಕೊಂಡುಚಿಕ್ಕ ಡ್ಯಾನ್ಸ್ಉಪನ್ಯಾಸ ಮಾಡಿದ್ರೆ, ನಿನ್ನ ಹಿಂದೆ ಹುಡುಗಿಯರು ಬೀಳೊಲ್ಲಕೊಟ್ಟ. ನನ್ನ ಹಾಗೆ ಗಿಟಾರ್ ಹಿಡಿದುಕೊ, ಆಗ ಹುಡುಗಿಯರು ಹಿಂದೆ ಬೀಳುತ್ತಾರೆ' ಎಂದ. ಇದರಿಂದಪಾಠದಿಂದ ರಘು ದೀಕ್ಷಿತ್, ವಿಚಲಿತರಾಗಲಿಲ್ಲ. ಅವರಿಗೆ, ಶಾಸ್ತ್ರೀಯ ನಾಟ್ಯ ಬಗ್ಗೆ ಅಪಾರ ಅಭಿಮಾನಅಭಿಮಾನವಿದ್ದ ಇದೆ.ರಘು ಗಿಟಾರ್ ಹುಡುಗನಿಗೆ ತಮ್ಮ ಪ್ರತಿಕ್ರಿಯೆಯನ್ನು ಹೀಗೆ ನೀಡಿದ್ದರು. "ನನಗೆ ಎರಡು ತಿಂಗಳು ಸಮಯ ಕೊಡು. ನಾನು ಗಿಟಾರ್ಸಂಗೀತ ಕಲಿತು ತೋರಿಸುತ್ತೇನೆ". "ನೀನು ಎರಡು ತಿಂಗಳಲ್ಲಿ ಎರಡು ಹೆಜ್ಜೆ ಭರತನಾಟ್ಯ ಕಲಿತುಮೇಟಿಯಾಗಿ ತೋರಿಸುಹೊಸಸವಾಲನ್ನು ನೋಡೋಣ"ಎದುರಿಸುವುದಾಗಿ ಎಂದರುಶಪಥಮಾಡಿದರು. ಈ ಪ್ರಸಂಗನ್ನು ಸೀರಿಯಸ್ ಆಗಿ ತೆಗೆದುಕೊಂಡು ಗಿಟಾರ್ ಕಲಿತರು. ಗಿಟಾರ್ ನುಡಿಸುತ್ತ, ಅವರು ಕಂಡುಕೊಂಡ ಸತ್ಯವೆಂದರೆ, ಅದರಲ್ಲಿರುವ ಸ್ವಾತಂತ್ರ್ಯ ಶಾಸ್ತ್ರೀಯದಲ್ಲಿ ಇಲ್ಲವೆನ್ನಿಸಿತು. ಇಲ್ಲಿ ಹೇಗೆ ಬೇಕಾದರೂ ಹಾಡಬಹುದು., ಏನು ಬೇಕಾದರೂ ಹಾಡಬಹುದು.; ಇಷ್ಟ ಬಂದ ಸಾಹಿತ್ಯವನ್ನು ನಾವೇ ಬರೆದುಕೊಂಡು ನಮಗಿಷ್ಟ ಬಂದಂತೆ ಹಾಡಬಹುದು. ಹೀಗಾಗಿ ಸುಮಾರು ವರ್ಷಗಳ ಅವರೇ ಇಂಗ್ಲೀಷಿನಲ್ಲಿ ಸಾಹಿತ್ಯ ಬರೆಯುವುದರ ಜೊತೆಗೆ ಹಾಡುತ್ತಲಿದ್ದರು. ಗಿಟಾರ್ ನಲ್ಲಿ ಆ ಹಾಡುಗಳನ್ನು ನುಡಿಸುತ್ತಿದ್ದರು.
=== ಸುಗಮ ಸಂಗೀತದ ಸಾಮ್ರಾಟ ಅಶ್ವಥ್ ರನ್ನು ಭೇಟಿ ಆದರು===
ಉಪಕರಣಗಳನ್ನುಅಶ್ವಥ್, ಬಿಟ್ಟುಸಂಯೋಜಿಸ ಹಾರ್ಮೋನಿಯಂಹಲವು ತಬಲಹಾಡುಗಳನ್ನೇ ಹಾಕಿಮಾದರಿಯಾಗಿ ಇಟ್ಟುಕೊಂಡು, ನನಗೂಅವರದೇ ರಾಗ ಜನಪದಸಂಯೋಜನೆಗೆ, ತಮ್ಮ ಸಮಕಾಲೀನ ವಾದ್ಯ ಸಂಗೀತದ ಅಲಂಕಾರ ಮಾಡಿ, ಅಶ್ವಥ್ಥರ ಮನವೊಲಿಸಿ ಮುಂದುವರೆದರು. ಹಾರ್ಮೋನಿಯಂ ತಬಲ ಹಾಕಿ, ಗಾಯಕನಿಗೂಹಾಡಿದ ಏನೂಕೃತಿಗಳು ವ್ಯತ್ಯಾಸಎಲ್ಲರ ಇರುವುದಿಲ್ಲಮನಮುಟ್ಟಿದವು. ಟ್ಯೂನ್ ವಿಷಯದಲ್ಲಿ ಯಾವತ್ತೂ ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಲು ಹೋಗಿಯೇ ಇಲ್ಲ. ಇನ್ಸ್ಟ್ರುಮೆಂಟೇಶನ್ ಏನಿದೆಯೇ ಅದನ್ನು ಸ್ವಲ್ಪ ಆಧುನಿಕಗೊಳಿಸಿದ್ದಾರೆ, ಅಷ್ಟೆ. ಹಾಡುವಾಗ ಕನ್ನಡನಾಡಿನ ಒಬ್ಬ ಹಾಡುಗಾರ ಹೇಗೆ ಹಾಡುತ್ತಾನೋ ಹಾಗೆಯೇ ಹಾಡುತ್ತಾರೆ. ಕೇವಲ ಸಂಗೀತದ ಉಪಕರಣಗಳು ಮಾತ್ರ ಪಾಶ್ಚಿಮಾತ್ಯ, ಅಷ್ಟೆ. ಮೈಸೂರಿನಲ್ಲಿ ಪಿಟೀಲು ವಿದ್ವಾಂಸ, ಎಚ್ ಎನ್ ನರಸಿಂಹಮೂರ್ತಿ ಯವರ ಮಗ ಎಚ್ ಎನ್ ಭಾಸ್ಕರ್, ಸಹಿತ ಒಬ್ಬ ಪಿಟೀಲು ವಿದ್ವಾಂಸ. ಆತನನ್ನು ಕಷ್ಟಪಟ್ಟು ತಮ್ಮ ಜೊತೆ 'ಫ್ಯೂಶನ್ ಸಂಗೀತ' ತಯಾರಿಸಲು ಒಪ್ಪಿಸಿ ಇಬ್ಬರೂ ಸೇರಿಕೊಂಡು 'ಅಂತರಾಗ್ನಿ' ಅಂತ ಒಂದು ಬ್ಯಾಂಡ್ ಸುರುಮಾಡಿದರು. ಈ ಜೊತೆಗಾರಿಕೆ, ೨೦೦೫ರ ತನಕ ಮಾತ್ರ ಇತ್ತು. ನಂತರ ಭಾಸ್ಕರ್ ದೊಡ್ಡ ದೊಡ್ಡ ಗಾಯಕರ ಜೊತೆ ನುಡಿಸತೊಡಗಿದ ಮೇಲೆ, ಒಟ್ಟಿಗೆ ಸಮಯ ಸಿಗುವುದು ಕಡಿಮೆಯಾಯಿತು.
ಅಶ್ವಥ್, ಸಂಯೋಜನೆ ಮಾಡಿದ ಹಾಡುಗಳನ್ನೇ ಇಟ್ಟುಕೊಂಡು, ಅವರದೇ ರಾಗ ಸಂಯೋಜನೆಗೆ, ತಮ್ಮ ಸಮಕಾಲೀನ ಅಲಂಕಾರ ಮಾಡಿ, ಅವರಿಗೆ ತೋರಿಸಿ, ಅವರಿಂದ ಈ ರೀತಿಯಲ್ಲಿ ಹಾಡಲು ಅಪ್ಪಣೆ ಕೇಳಿದ್ದೆ ನಿಮ್ಮ .
ಉಪಕರಣಗಳನ್ನು ಬಿಟ್ಟು ಹಾರ್ಮೋನಿಯಂ ತಬಲ ಹಾಕಿ, ನನಗೂ ಆ ಜನಪದ ಗಾಯಕನಿಗೂ ಏನೂ ವ್ಯತ್ಯಾಸ ಇರುವುದಿಲ್ಲ. ಟ್ಯೂನ್ ವಿಷಯದಲ್ಲಿ ಯಾವತ್ತೂ ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಲು ಹೋಗಿಯೇ ಇಲ್ಲ. ಇನ್ಸ್ಟ್ರುಮೆಂಟೇಶನ್ ಏನಿದೆಯೇ ಅದನ್ನು ಸ್ವಲ್ಪ ಆಧುನಿಕಗೊಳಿಸಿದ್ದಾರೆ, ಅಷ್ಟೆ. ಹಾಡುವಾಗ ಕನ್ನಡನಾಡಿನ ಒಬ್ಬ ಹಾಡುಗಾರ ಹೇಗೆ ಹಾಡುತ್ತಾನೋ ಹಾಗೆಯೇ ಹಾಡುತ್ತಾರೆ. ಕೇವಲ ಸಂಗೀತದ ಉಪಕರಣಗಳು ಮಾತ್ರ ಪಾಶ್ಚಿಮಾತ್ಯ, ಅಷ್ಟೆ. ಮೈಸೂರಿನಲ್ಲಿ ಪಿಟೀಲು ವಿದ್ವಾಂಸ, ಎಚ್ ಎನ್ ನರಸಿಂಹಮೂರ್ತಿ ಯವರ ಮಗ ಎಚ್ ಎನ್ ಭಾಸ್ಕರ್, ಸಹಿತ ಒಬ್ಬ ಪಿಟೀಲು ವಿದ್ವಾಂಸ. ಆತನನ್ನು ಕಷ್ಟಪಟ್ಟು ತಮ್ಮ ಜೊತೆ 'ಫ್ಯೂಶನ್ ಸಂಗೀತ' ತಯಾರಿಸಲು ಒಪ್ಪಿಸಿ ಇಬ್ಬರೂ ಸೇರಿಕೊಂಡು 'ಅಂತರಾಗ್ನಿ' ಅಂತ ಒಂದು ಬ್ಯಾಂಡ್ ಸುರುಮಾಡಿದರು. ಈ ಜೊತೆಗಾರಿಕೆ, ೨೦೦೫ರ ತನಕ ಮಾತ್ರ ಇತ್ತು. ನಂತರ ಭಾಸ್ಕರ್ ದೊಡ್ಡ ದೊಡ್ಡ ಗಾಯಕರ ಜೊತೆ ನುಡಿಸತೊಡಗಿದ ಮೇಲೆ, ಒಟ್ಟಿಗೆ ಸಮಯ ಸಿಗುವುದು ಕಡಿಮೆಯಾಯಿತು.
===ವಿದೇಶದ ಒಂದು ಸನ್ನಿವೇಶ===
ಬೆಲ್ಜಿಯಂನಲ್ಲಿ ಫಾರ್ಮಸ್ಯೂಟಿಕಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಇದ್ದಾಗ ಒಂದು ಕಡೆ 'ಪೇಯಿಂಗ್ ಗೆಸ್ಟ್' ಆಗಿದ್ದಾಗ ಆ ಮನೆಯ ಯಜಮಾನ ರಘುರವರ ಹಾಡುವುದನ್ನು ಮೆಚ್ಚಿಕೊಂಡು ಅಲ್ಲಿಯ ಒಂದು ರೇಡಿಯೋ ಕೇಂದ್ರದಲ್ಲಿ ಹಾಡಲು ಅವಕಾಶ ಮಾಡಿಸಿಕೊಟ್ಟರು. ಅಲ್ಲಿನ ಜನ ಅದನ್ನು ತುಂಬ ಮೆಚ್ಚಿಕೊಂಡರು. ಯಾವುದೋ ಒಂದು ದೇಶದಲ್ಲಿ, ನಮ್ಮ ಭಾಷೆಯೇ ಅರ್ಥವಾಗದಿದ್ದರೂ ಜನ ನನ್ನ ಹಾಡನ್ನು ಮೆಚ್ಚಿಕೊಳ್ಳಬೇಕಾದರೆ, ನಮ್ಮ ದೇಶದಲ್ಲಿ ನಮ್ಮ ಭಾಷೆಯಲ್ಲಿ ಏಕೆ ಹಾಡಬಾರದೆನ್ನುವ ಆಲೋಚನೆ ಅವರ ತಲೆಯಲ್ಲಿ ಸುಳಿಯಿತು. ಆದರೆ ಜನಪ್ರಿಯತೆಗೆ ಅವರು ಸುಮಾರು ೯ ವರ್ಷಗಳ ಕಾಲ ಕಷ್ಟಪಡಬೇಕಾಯಿತು.
"https://kn.wikipedia.org/wiki/ರಘು_ದೀಕ್ಷಿತ್" ಇಂದ ಪಡೆಯಲ್ಪಟ್ಟಿದೆ