ಚರ್ಚೆಪುಟ:ಭಾಗವತ ಪುರಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
 
==ಮಹರ್ಷಿ ದಯಾನಂದ ಸರಸ್ವತಿಯವರ ಹೇಳಿಕೆ==
*ಶ್ರೀ ಭಾಗವತವನ್ನು ರಚಿಸಿದವನು ಗೀತಾಗೋವಿಂದ ಕಾವ್ಯವನ್ನು ಬರೆದಿರುವ ೧೨ನೇ ಶತಮಾನದಲ್ಲಿದ್ದ ಜಯದೇವನ ಸೋದರನಾದ
ಬೋಪದೇವನು . ಅವನ ‘ಹಿಮಾದ್ರಿ’ ಎಂಬ ಗ್ರಂಥದಲ್ಲಿ ಈವಿಚಾರದ ಶ್ಲೋಕವನ್ನು ಬರೆದಿದ್ದಾನೆ.
೭ ನೇ ಸಾಲು:
*ವಿದುಷಾ ಬೋಪದೇವೇನ ಶ್ರೀ ಕೃಷ್ಣಸ್ಯ ಯಶೋSನ್ವಿತಮ್||
 
*ಈ ವಿಚಾರವನ್ನು ವೇದ ವಿದ್ವಾಂಸರೂ ಆರ್ಯಸಮಾಜ ಪ್ರವರ್ತಕರೂ ಆದ ಮಹರ್ಷಿ ದಯಾನಂದ ಸರಸ್ವತಿ ಯವರು ತಮ್ಮ ‘ಸತ್ಯಾರ್ಥ ಪ್ರಕಾಶ’,ಗ್ರಂಥದಲ್ಲಿ ಬರೆದಿದ್ದಾರೆ.(ಪುಟ277) ಕನ್ನಡಾನುವಾದ ಪರಿಷ್ಕøತ ಮುದ್ರಣ 2003; ಅನುವಾದಕರು : ಪಂಡಿತ ಸುಧಾಕರ ಚತುರ್ವೇದಿ ; ಪ್ರಕಾಶಕರು : ಆರ್ಯಸಮಾಜ ಶ್ರದ್ಧಾನಂದ ಭವನ, ವಿಶ್ವೇಶ್ವರಪುರಂ , ಬೆಂಗಳೂರು, 560004 .(ಫೋ.6526380)Bschandrasgr ೧೬:೦೫, ೨೨ ಅಕ್ಟೋಬರ್ ೨೦೧೪ (UTC)
(The Gita Govinda (Oriya: ଗୀତ ଗୋବିନ୍ଦ, Devanagari: गीत गोविन्द) (Song of Govinda) is a work composed by the 12th-century poet, Jayadeva, born in either the village of Jayadeva Kenduli in Bengal or the village of Kenduli Sasan in Odisha are likely candidates though another Kenduli in Mithila is also a possibility.
[[https://en.wikipedia.org/wiki/Gita_Govinda]])
Bschandrasgr ೧೬:೦೫, ೨೨ ಅಕ್ಟೋಬರ್ ೨೦೧೪ (UTC)
*[[ಸದಸ್ಯ:Bschandrasgr/ಪರಿಚಯ]]
Return to "ಭಾಗವತ ಪುರಾಣ" page.