ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೧ ನೇ ಸಾಲು:
{{Infobox ಸರ್ಕಾರಿ ಅಧ್ಯಕ್ಷ
| name = ರಾಹುಲ್ ಗಾಂಧಿ
Line ೫ ⟶ ೪:
| image =
| birth_date = ೧೯ ಜೂನ್ ೧೯೭೦
| birth_place = [[
| residence = [[
| nationality = ಭಾರತೀಯ
| order =
Line ೧೯ ⟶ ೧೮:
| predecessor2 =
| successor2 =
| order3 = ಅಧ್ಯಕ್ಷ<br> [[ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್]]
| term_start3 = ಸೆಪ್ಟೆಂಬರ್ ೨೫ ೨೦೦೭
| term_end3 =
Line ೩೬ ⟶ ೩೫:
| successor5 =
| alma_mater =
| party = [[ಭಾರತೀಯ_ರಾಷ್ಟ್ರೀಯ_ಕಾಂಗ್ರೆಸ್ | ಭಾರತೀಯ ರಾಷ್ತ್ರೀಯ ಕಾಂಗ್ರೆಸ್ ]]
| date = ೧೬ ಮಾರ್ಚಿ
| year = ೨೦೧೩
Line ೪೨ ⟶ ೪೧:
}}
ರಾಹುಲ್ ಗಾಂಧಿ ಅವರು
== ರಾಜಕೀಯ ಜೀವನ ==
ಮಾರ್ಚ್ ೨೦೦೪ರಲ್ಲಿ ರಾಹುಲ್ ಗಾಂಧಿಯವರು ರಾಜಕೀಯ ಪ್ರವೇಶ ಮಾಡಿದರು. ಇದು ಅವರ ಜೀವನದಲ್ಲಿ ಒಂದು ಹೊಸದಾದ ಘಟ್ಟ.. ರಾಹುಲ್ ಅವರು ತಮ್ಮ ತಂದೆಯ ಮಾಜಿ
ರಾಹುಲ್ ಗಾಂಧಿಯವರು ಹೆಚ್ಚಾಗಿ ದೇಶದ ರಾಜಕೀಯಯವನ್ನು ಖಂಡಿಸುತ್ತಾರೆ. ಭಾರತವನ್ನು ಜಾತಿ, ಧರ್ಮ ಮತ್ತು ಹಣದ ಸಹಾಯದಿಂದ ನಡೆಸುತ್ತಿರುವ ರಾಜಕಾರಣಿಗಳ ಬಗ್ಗೆ ರಾಹುಲ್ ಅವರು ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ರಾಹುಲ್ ಗಾಂಧಿಯವರು ಅಭಿಪ್ರಾಯ ಪಟ್ಟಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ಸಹೋದರಿಯಾದ ಪ್ರಿಯಾಂಕಾ ಗಾಂಧಿಯವರು ೨೦೦೭ರಲ್ಲಿ ರಾಯ್ ಬರೇಲೀ ಕ್ಶೇತ್ರದ ಮರು ಚುನಾವಣೆಯಲ್ಲಿ ತಮ್ಮ ತಾಯಿಯಾದ [[ಸೋನಿಯಾ ಗಾಂಧಿ]] ಯವರ ಪರವಾಗಿ ಪ್ರಚಾರ ಪ್ರಾರಂಭಿಸಿದರು. ಇದರ ಪರಿಣಾಮದಿಂದಾಗಿ ೪೦೦೦೦೦ ಹೇಚ್ಚಿನ ಮತಗಳಿಂದ ಸೋನಿಯಾ ಗಾಂಧಿಯವರು ಚುನಾವಣೆಯನ್ನು ಗೆದ್ದರು. ೨೦೦೭ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ರಾಹುಲ್ ಅವರು ೨೦೦೮ರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೋಯ್ಲಿಯವರು ಪ್ರಧಾನಿ ಮನ್ಮೋಹನ್ ಸಿಂಗ್ ಅವರು ವಿದೇಶದ ಪ್ರವಾಸದಲ್ಲಿದ್ದಾಗ ರಾಹುಲ್ ಅವರು ದೇಶದ ಮುಂದಿನ ಪ್ರಧಾನಿಯಾಗುವರು ಎಂದು ಘೋಷಣೆ ಮಾಡಿದ್ದರು. ೧೯ ಜನವರಿ ೨೦೧೩ರಂದು AICC ಪಕ್ಶದ ಸಭೆಯಲ್ಲಿ ರಾಹುಲ್ == ಯುವ ಜನಾಂಗದ ರಾಜಕೀಯ ==
ಸುಮಾರು ೨೦೦೭ರ ಸೆಪ್ಟೆಂಬರ್ನಲ್ಲಿ ರಾಹುಲ್ ಗಾಂಧಿಯವರು IYC, NSUI ಸಂಘಟನೆಗಳ ಉಸ್ತುವಾರಿಯಾಗಿ ಮೇಲೆ ಬಂದರು. ಈ ಕಾರಣದಿಂದ ಇವರು ಯುವ ರಾಜಕೀಯವನ್ನು ಸುಧಾರಿಸುವ ಭರವಸೆಯನ್ನು ಇಟ್ಟುಕೊಂಡಿದ್ದರು. ರಾಹುಲ್ ಗಾಂಧಿಯವರು
ಇದರ ಬಗ್ಗೆ ೨೦೧೧ರಲ್ಲಿ ದಿ ಇಂಡಿಯನ್ ಎಕ್ಸ್ಪ್ರೆಸ್ ಮೂರು ವರ್ಷಗಳ ನಂತರ ಮತ್ತೊಂದು ಸಾಂಸ್ಥಿಕ ಪುನರ್ ರಚನೆಯನ್ನು ಕೊನೆಕಾಣುವುದು ಸಾಧ್ಯವಿಲ್ಲ ಎಂದು ಹೇಳಿದರು. ರಾಹುಲ್ ಅವರ ಕನಸು ಪೂರ್ತಿಯಾಗದೆ ಹೋಯ್ತು.ಪಕ್ಶದ ಹಿರಿಯರು ಕಾಂಗ್ರೆಸ್ ಪಕ್ಷ ಆಂತರಿಕ ಕಲಹವನ್ನು ಮುಂದುವರಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು. == ೨೦೧೨ರ ವಿಧಾನಸಭಾ ಚುಣಾವಣೆಯಲ್ಲಿ ==
ರಾಹುಲ್ ಗಾಂಧಿಯವರು ಸುಮಾರು ಎರಡು ತಿಂಗಳ ಕಾಲ ರಾಜಕೀಯವಾಗಿ ನಿರ್ಣಾಯಕ ಉತ್ತರ ಪ್ರದೇಶದ ವಿಧಾನಸಭಾ [[ಚುನಾವಣೆ]]ಯಲ್ಲಿ ಪ್ರಚಾರ ಮಾಡಿದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ೨೦೦ ಚಳುವಳಿಗಳನ್ನು ಕೈಗೊಂಡರು. ಆದರೆ ಕಾಂಗ್ರೆಸ್ ರಾಜ್ಯದ ನಾಲ್ಕನೆ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಪಾರ್ಟಿಯು ಆ ಚುನಾವಣೆಯಲ್ಲಿ ೨೮ ಸ್ಥಾನಗಳನ್ನು ಪದೆದುಕೊಂಡಿತು. ಹಿಂದಿನ ೨೦೦೨ರ ಚುನಾವಣೆಗೆ ಹೋಲಿಸಿದರೆ ಆರು ಸ್ಥಾನಗಳನ್ನು ಕಾಂಗ್ರೆಸ್ ಪಾರ್ಟಿಯು ಹೆಚ್ಚಾಗಿ ಪದೆದಿತ್ತು. ಅಮೇಥಿ ಲೋಕಸಭಾ ಕ್ಶೇತ್ರದ ೧೫ ಸ್ಥಾನಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಸಾಧಿಸಿತು.
ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಚುನಾವಣೆಗೂ ದೇಶದ ಚುನಾವಣೆಗೂ ಬಹಳ ವ್ಯತ್ಯಾಸವಿದೆಯೆಂದು ರಾಹುಲ್ ಗಾಂಧಿಯವರನ್ನು ಸಮರ್ಥಿಸಿಕೊಂಡರು. ವರ್ಷದ ನಂತರ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಚುನಾವಣಾ ಪ್ರಚಾರದ ಮುಖ್ಯಸ್ಥರನ್ನಾಗಿ ಮಾಡಿರಲಿಲ್ಲ. ಈ ವಿಷಯವನ್ನು ಅವರ ವಿರೋಧಿಗಳು ಸೋಲೆಂದು ಪರಿಗಣಿಸಿ, ಸೋಲಿನ ಮುಖಭಂಗವನ್ನು ಮುಚ್ಚಿಹಾಕುವ ತಂತ್ರವೆಂದು ಕರೆದರು. ಕಾಂಗ್ರೆಸ್ ೧೮೨ಸೀಟುಗಳಲ್ಲಿ ೫೭ಸೀಟುಗಳನ್ನು ಗೆದ್ದಿತು. ಕಳೆದ ಚುನಾವಣೆಗಿಂತ ೨ ಸೀಟು ಕಡಿಮೆ ಗೆದ್ದಿತು. ನಂತರ ಬೈಪೋಲ್ನಲ್ಲಿ ಕಾಂಗ್ರೆಸ್ ಮತ್ತೆ ನಾಲ್ಕು ಸೀಟುಗಳನ್ನು [[ಭಾರತೀಯ ಜನತಾ ಪಾರ್ಟಿ]]ಗೆ ಬಿಟ್ಟುಕೊಟ್ಟಿತು.
== ರಾಜಕೀಯ ಮತ್ತು ಸಾಮಾಜಿಕ ಅಭಿಪ್ರಾಯಗಳು == ▼
=== ರಾಷ್ಹ್ತ್ರೀಯ ಭದ್ರತೆ ===
ರಾಹುಲ್ ಗಾಂಧಿಯವರು ರಾಷ್ಹ್ತ್ರೀಯ ಸ್ವಯಂ ಸೇವಕ ಸಂಘವನ್ನು ತಮ್ಮ ಭಾಷಣಗಳಲ್ಲಿ ಖಂಡಿಸಿದ್ದಾರೆ. ಇದೇ ರೀತಿಯಲ್ಲಿ ಅವರು STUDENT ISLAMIC MOVEMENT OF INDIAದಂತಹ ಭಯೋತ್ಪಾದಕ ಸಂಘಟನೆಗಳಿಗೆ ಸಂಘವನ್ನು ಹೋಲಿಸಿದ್ದಾರೆ. ೨೦೧೩ರ ಮುಜಫ್ಫರ್ ನಗರದ ಘಲಭೆಯ ನಂತರ, ಮಧ್ಯ ಪ್ರದೇಶದ ಇಂಡೋರ್ ಚುನಾವಣಾ ರೇಲಿಯಲ್ಲಿ ರಾಹುಲ್ ಅವರು ಪೋಲಿಸ್ ಅಧಿಕಾರಿಗಳು ತಿಳಿಸಿದಂತೆ, ಪಾಕಿಸ್ತಾನದ ISI ಏಜೆಂಟ್ ಗಳು ಅತೃಪ್ತ ಗಲಭೆ ಪೀಡಿತ ಯುವ ಜನರನ್ನು ಸೆರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ಇದಕ್ಕೆ ಉತ್ತರವಾಗಿ ಜಿಲ್ಲಾ ಆಡಳಿತ, ಉತ್ತರ್ ಪ್ರದೇಶ್ ರಾಜ್ಯ ಸರ್ಕಾರ,ಕೇಂದ್ರ ಗೃಹ ಸಚಿವಾಲಯ,RAW ಮತ್ತು IB ಇಂತಹ ಅಭಿವೃದ್ಧಿಯನ್ನು ನಿರಾಕರಿಸಿತು. ಈ ಹೇಳಿಕೆಯಿಂದ ಕಾಂಗ್ರೆಸ್ ಮತ್ತು ರಾಹುಲ್ ಅವರಿಗೆ ವಿರೋಧ ರಾಜಕೀಯ ದಳಗಳಾದ ಭಾರತೀಯ ಜನತಾ ಪಾರ್ಟಿ, ಸಮಾಜವಾದಿ ಪಾರ್ಟಿ, ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಮತ್ತು ಸಂಯುಕ್ತ ಜನತಾದಳಗಳಿಂದ ತೀವ್ರ ಟೀಕೆಗೊಳಗಾದರು. ಹಾಗೆಯೆ ಕಾಂಗ್ರೆಸ್ ಪಾರ್ಟಿಯ ಜಯರಾಮ್ ರಮೇಶ್ ರಾಹುಲ್ ಅವರ ಈ ಹೇಳಿಕೆಯನ್ನು ಖಂಡಿಸಿ, ಅವರು ಮುಸ್ಲಿಂ ಸಮುದಾಯದವರಿಗೆ ಕ್ಶಮೆಯಾಚಿಸುವ ಅಗತ್ಯವಿದೆಯೆಂದು ಹೇಳಿದರು.
===
ರಾಹುಲ್ ಗಾಂಧಿಯವರು ಲೋಕ್ ಪಾಲ್ ಅನ್ನು ಭಾರತದ ಚುನಾವಣ ಆಯೋಗದ ಹಾಗೆ, [[ಸಂವಿಧಾನ]]ದ ಅಂಗವಾಗಿ ಮಾಡಬೇಕು ಮತ್ತು ಇದರ ಜವಾಬ್ದಾರಿಯನ್ನು ಸಂಸತ್ತಿಗೆ ಒಪ್ಪಿಸಬೇಕೆಂದು ಅಭಿಪ್ರಾಯ ಪಟ್ಟರು. ಅವರು " ಏಕಾಂಗಿಯಾಗಿ ಲೋಕ್ ಪಾಲ್ ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯವಿಲ್ಲ " ಎಂದು ಭಾವಿಸಿದರು. ಈ ಹೇಳಿಕೆಯನ್ನು ಅವರು
ನಂತರ ಅಭಿಶೇಕ್ ಮನು ಸಿಂಗ್ವಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯ ೨೦೧೧ರ ಡಿಸೆಂಬರ್ ೯ರಂದು ರಾಜ್ಯಸಭೆಯಲ್ಲಿ ಜನ ಲೋಕ್ ಪಾಲ್ ಮಸೂದೆ ವರದಿಯನ್ನು ಮಂಡಿಸಿತು. ಆ ವರದಿಯ ಪ್ರಕಾರ ಲೋಕ್ಪಾಲ್ ಅನ್ನು === ಬಡತನ ===
ರಾಹುಲ್ ಗಾಂಧಿಯವರು ಒಮ್ಮೆ , " ಬಡವರು ದೊಡ್ಡ ಕನಸುಗಳನ್ನು ಕಾಣಬೇಕು ಅದು ದೇಶದ ಪ್ರಗತಿಗೆ ಮುಖ್ಯ" ಎಂದು ಅಲಹಾಬಾದ್ ನ ಕಾರ್ಯಕ್ರಮದಲ್ಲಿ ಹೇಳಿದ್ದರು ಮತ್ತು ಅವರು , " ಬಡತನ ಎನ್ನುವುದು ಮನಸ್ಸಿನ ಸ್ಥಿತಿಯಷ್ಟೆ " ಎಂದು ಹೇಳಿ ಹಲವರಿಂದ ಬಲವಾದ ಟೀಕೆಗೊಳಗಾಗಿದ್ದರು.
== ನರೇಂದ್ರ ಮೋದಿ ಅತ್ಯಂತ ಜನಪ್ರಿಯ
ಭಾರತೀಯ ಜನತಾ ಪಾರ್ಟಿಯ ನಾಯಕ, [[ಗುಜರಾತ್]] ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಮುಖ ಸುದ್ದಿ ಚ್ಯಾನಲ್ (ಆಧಾರ ??)ನಡೆಸಿದ ಒಂದು ಚುನಾವಣಾ ಸಮೀಕ್ಶೆಯ ಪ್ರಕಾರ ಮುಂಬರುವ ಈ ವರ್ಷದ (೨೦೧೪) ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಮಂತ್ರಿಯ ಓಟದಲ್ಲಿ ಮುಂದಿದ್ದಾರೆ ಎಂದು
ಕೊನೆಯದಾಗಿ ರಾಹುಲ್ ಅವರ ಬಗ್ಗೆ ಹೇಳುವುದಾದರೆ ಅವರು ಓರ್ವ ವಿವಾದಾತ್ಮಕ ರಾಜಕಾರಣಿಯಾಗಿದ್ದಾರೆ. ಹಲವು ವಿಷಯಗಳ ಬಗ್ಗೆ ಮತ್ತು ಸಮಸ್ಯೆಗಳ ಬಗ್ಗೆ ರಾಹುಲ್ ಅವರ ನಿಲುವು ಸರಿಯಾಗಿಲ್ಲ ಮತ್ತು ಸ್ಪಷ್ಹ್ಟವಾಗಿಲ್ಲ. ಕಾಂಗ್ರೆಸ್ ಪಾರ್ಟಿಯು ಇವರನ್ನು ಯುವನಾಯಕರೆಂದು ಭಾವಿಸಿದೆ. ದೇಶದ ಯುವ ಜನತೆಗೆ ಬೇಕಾಗಿರುವ ಶಕ್ತಿಯೇ ರಾಹುಲ್ ಗಾಂಧಿಯೆಂದು ಕಾಂಗ್ರೆಸ್ ಪಾರ್ಟಿಯ ಯುವ ಕಾರ್ಯಕರ್ತರು ಭಾವಿಸಿದ್ದಾರೆ. ರಾಹುಲ್ ಗಾಂಧಿಯವರು ಸುಮಾರು ಒಂಭತ್ತು ವರ್ಷಕಾಲ ಅಮೇಥಿ ಕ್ಷ್ಹೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಶಾಸಕರಾಗಿ ಇವರು ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಸರಿಯಾದ ರೀತಿಯಲ್ಲಿ ವಿಚಾರ ವಿನಿಮಯ ಮಾಡದೆ ಇರುವ ರಾಹುಲ್ ಗಾಂಧಿಯವರ ಬಗ್ಗೆ ನಾವು ಒಂದು ಅಭಿಪ್ರಾಯವನ್ನು ಇಟ್ಟುಕೊಳ್ಳುವುದು ಸುಲಭವಲ್ಲ.▼
ಸ್ಥಾನಿಕ ಪ್ರಧಾನಿ ಮನ್ಮೋಹನ್ ಸಿಂಗ್ ಕೇವಲ ಪ್ರತಿಶತ ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಹೇಳುತ್ತದೆ. ಯಾರು ಗೆಲ್ಲುತ್ತಾರೋ ಸೋಲುತ್ತಾರೋ? ನೋಡಬೇಕು. ಕೊನೆಯದಾಗಿ ರಾಹುಲ್ ಅವರ ಬಗ್ಗೆ ಹೇಳುವುದಾದರೆ ಅವರು ಓರ್ವ ವಿವಾದಾತ್ಮಕ ರಾಜಕಾರಣಿಯಾಗಿದ್ದಾರೆ. ಹಲವು ವಿಷಯಗಳ ಬಗ್ಗೆ ಮತ್ತು ಸಮಸ್ಯೆಗಳ ಬಗ್ಗೆ ರಾಹುಲ್ ಅವರ ನಿಲುವು ಸರಿಯಾಗಿಲ್ಲ ಮತ್ತು ಸ್ಪಷ್ಹ್ಟವಾಗಿಲ್ಲ. ಕಾಂಗ್ರೆಸ್ ಪಾರ್ಟಿಯು ಇವರನ್ನು ಯುವನಾಯಕರೆಂದು ಭಾವಿಸಿದೆ. ದೇಶದ ಯುವ ಜನತೆಗೆ ಬೇಕಾಗಿರುವ ಶಕ್ತಿಯೇ ರಾಹುಲ್ ಗಾಂಧಿಯೆಂದು ಕಾಂಗ್ರೆಸ್ ಪಾರ್ಟಿಯ ಯುವ ಕಾರ್ಯಕರ್ತರು ಭಾವಿಸಿದ್ದಾರೆ.
== ವ್ಯಕ್ತಿಯಯ ಬಗ್ಗೆ ಟೀಕೆ ==▼
▲
;ಈ ಪ್ಯಾರಾ ಬಿಜೆಪಿ ಅಭಿಮಾನಿಗಳು ಅಥವಾ ಆ ಪಕ್ಷದವರು ಮಾಡುವ ಚುನಾವಣಾ ಪ್ರಚಾರದಂತಿದೆ; (ಚುನಾವಣಾ ಪ್ರಚಾರದ ಪಾಂಪ್ಲೆಟ್`ನಂತೆ). ಇದರಲ್ಲಿ ವಿಷಯ ತುಂಬಿದ ಸದಸ್ಯರು ರಾಹುಲ್ ಗಾಂಧಿಯ ಬಗ್ಗೆ ಅಸಮರ್ಥ ನಾಯಕನೆಂಬ ತಮ್ಮ ಸ್ವಂತ ಅಭಿಪ್ರಾಯ ಸೇರಿಸಿ ಅವರ ಬಗ್ಗೆ ಟೀಕೆ -ತಿರಸ್ಕಾರ ಭಾವನೆ ಉಂಟುಮಾಡುವ ಒಕ್ಕಣೆ ಸೇರಿಸಿದ್ದಾರೆ . ಒಂದು ವ್ಯಕ್ತಿ ಬಗೆಗೆ ಅದೂ ಉನ್ನತ ಸ್ಥಾನದಲ್ಲಿರುವ ರಾಜಕೀಯ ವ್ಯಕ್ತಿಯ ಬಗೆಗೆ ತಮ್ಮ ಸ್ವಂತ ಅಭಿಪ್ರಾಯ ಬರೆಯುವುದು, ಅದೂ ಒಂದು ವ್ಯಕ್ತಿಯನ್ನು ಹೀಗಳೆದು ಅಥವಾ ಟೀಕೆ ಮಾಡಿ ಬರೆಯುವುದು, ವಿಕಿಪೀಡಿಯಾ ನಿಯಮಕ್ಕೆ ಅನುಗುಣವಲ್ಲವೆಂದು ಭಾವಿಸುತ್ತೇನೆ. ಆ ಬಗೆಯ ರಾಜಕೀಯ ಟೀಕೆ- ಅಭಿಪ್ರಾಯಗಳನ್ನು ತಮ್ಮ ಸ್ವಂತ ಬ್ಲಾಗಿನಲ್ಲಿ ಬರೆಯಬಹುದು. ಸಂಪಾದಕ ಮಂಡಳಿಯವರು ಪರಿಶೀಲಿಸಲಿ ಎಂದು ಕೋರುತ್ತೇನೆ. -▼
▲
== ಟಿಪ್ಪಣಿಗಳು ==
|