ಸಂಪತ್ತಿಗೆ ಸವಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಇತರೆ ಮಾಹಿತಿ |
ಇತರೆ ಮಾಹಿತಿ |
||
೧ ನೇ ಸಾಲು:
ಸಂಪತ್ತಿಗೆ ಸವಾಲ್ 1974ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಇದರ ನಿರ್ದೇಶಕರು ಎ.ವಿ.ಶೇಷಗಿರಿ ರಾವ್. ಎ,ಎನ್ ಮೂರ್ತಿ ಇದನ್ನು ನಿರ್ಮಿಸಿದರು. ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದ ಈ ಚಿತ್ರವು ಕನ್ನಡ ಸಿನಿ ವೀಕ್ಷಕರು ಮತ್ತೆ ಮತ್ತೆ ನೋಡಲು ಬಯಸುವ ಚಿತ್ರಗಳಲ್ಲಿ ಒಂದು, ಹಾಗಾಗಿ ಇದು ಎವರ್ ಗ್ರೀನ್ ಚಿತ್ರವೆಂದು ಇದು ಉತ್ತರ ಕರ್ನಾಟಕದಲ್ಲಿ ಆಡಲಾಗುತ್ತಿದ್ದ ಒಂದು ಕಂಪನಿ ನಾಟಕದ ಕತೆಯನ್ನು ಹೊಂದಿದೆ. ಬಿ.ಪಿ.ದುತ್ತರಗಿಯವರು ರಚಿಸಿದ ಈ ನಾಟಕದ ಸಂಭಾಷಣೆಗಳ ನೆಲೆಯಲ್ಲಿಯೇ, ಚಿ.ಉದಯಶಂಕರ್ ರಚಿಸಿದ ಈ ಚಿತ್ರದ ಸಂಭಾಷಣೆಗಳು ಯಾವ ಮಟ್ಟಕ್ಕೆ ಜನಪ್ರಿಯಗೊಂಡವೆಂದರೆ, ಈ ಚಿತ್ರದ ಹಾಡುಗಳ ಧ್ವನಿ ಸುರುಳಿಗಿಂತ ಸಂಭಾಷಣೆಗಳ ಧ್ವನಿ ಸುರುಳಿಯೇ ಪ್ರಸಿದ್ಧಿಯನ್ನು ಪಡೆಯಿತು.
ಡಾ.ರಾಜ್ ಈ ಚಲನಚಿತ್ರದ ಮೂಲಕ ಹಿನ್ನಲೆ ಗಾಯಕರಾಗಿ ಜನಪ್ರಿಯಗೊಂಡರು.
ಇನ್ನು ಪಾತ್ರ ಪೋಷಣೆ ಹೇಗಿರಬೇಕೆಂಬ ಅ,ಆ,ಇ,ಈ ಗಳನ್ನು ಈ ಚಿತ್ರದಲ್ಲಿ ನಾವು ಕಾಣಬಹುದು. ಭದ್ರನಾಗಿ ಡಾ.ರಾಜ್, ದುರ್ಗಿಯಾಗಿ - ಮಂಜುಳಾ, ಸಾಹುಕಾರ್ ಸಿದ್ದಪ್ಪನಾಗಿ ವಜ್ರಮುನಿ, ಅವರ ಸಹಾಯಕನಾಗಿ ಬಾಲ ಕೃಷ್ಣ ವಾವ್,,, ▼
ಡಾ.ರಾಜ್ರಂತಹ ಮೇರು ನಟನನ್ನು ಬೈಯ್ಯುವಂತಹ ಗಯ್ಯಾಳಿ ಪಾತ್ರ ಮಾಡಿ ಮಂಜುಳ ಸೈ ಎನಿಸಿಕೊಂಡರು.ನಾಯಕಿಗೆ ಬುದ್ಧಿ ಕಲಿಸುವ ರಾಜ್ ಇಲ್ಲಿ ನಿಜವಾದ ನಾಯಕನಾದರು ಇಂತಹ ಕತೆ ಮಾಡಿ ಜನರನ್ನು ಮೆಚ್ಚಿಸಿದ ತಂಡಕ್ಕೆ ಅಭಿನಂದನೆ ಸಲ್ಲಬೇಕು.▼
ಪ್ರಸಿದ್ಧ ಸಂಭಾಷಣೆಗಳು- ಭದ್ರ (ಡಾ.ರಾಜ್)- " ಯಾವ ನಾಯಿಗೆ ಬೇಕೋ, ಯಾವ ನಾಯಿಗೆ ಬೇಕೋ ನಿನ್ನ ಋಣ"▼
ದುರ್ಗಿ- " ಲೇ, ನೀನು ಗಂಡಸೇ ಆಗಿದ್ರೇ, ನೀನು ನಿಮ್ಮಪ್ಪನ ಮಗನೇ ಆಗಿದ್ರೆ ,ಗಿಡಕ್ಕೆ ಕೈ ಹಾಕೋ ನೋಡೋಣ..." ▼
" ಬೇವರ್ಸಿ, ಹಳೆ ಬೇವರ್ಸಿ, ಬಿಕನಾಸಿ, ದರ್ವೇಸಿ "▼
ಸಾಹುಕಾರ್ ಸಿದ್ದಪ್ಪ- " ಮಹಾ ಜನಗಳೇ ನೀವೆಲ್ಲ ನಮಗೆ ಮಕ್ಕಳಿದ್ದಂತೆ, ನಾವು ನಿಮಗೆ ತಂದೆ ಇದ್ದಂತೆ"▼
ಬಾಲಕೃಷ್ಣ- " ವಿಶ್ವನ ಹೆಗಲೇರ್ತು, ಶುಕ್ರವಾರದ ಮಾರನೇ ದಿನ"▼
|----}}▼
{{Infobox ಚಲನಚಿತ್ರ
|ಚಿತ್ರದ ಹೆಸರು = ಸಂಪತ್ತಿಗೆ ಸವಾಲ್
Line ೨೨ ⟶ ೩೭:
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು =
|
▲|ಇತರೆ ಮಾಹಿತಿ = ಈ ಚಿತ್ರದ '''ಯಾರೇ ಕೂಗಾಡಲಿ, ಊರೇ ಹೋರಾಡಲಿ''' ಹಾಡಿನ ಮೂಲಕ [[ಡಾ.ರಾಜ್ ಕುಮಾರ್]] ಅವರು ಪೂರ್ಣ ಪ್ರಮಾಣದ ಹಿನ್ನೆಲೆ ಗಾಯಕರಾಗಿ ರೂಪುಗೊಂಡರು. ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಈ ನಾಟಕವನ್ನು ನೋಡಿದ ರಾಜಕುಮಾರ್ ಮತ್ತು ಕುಟುಂಬ ಇದೇ ಹೆಸರಿನಲ್ಲಿ ಚಿತ್ರ ಮಾಡಲು ನಿರ್ಧರಿಸಿದರು. ಚಲನಚಿತ್ರವಾಗುವಾಗ, ನಾಯಕನ ವೈಭವೀಕರಣಕ್ಕಾಗಿ, ಮೂಲಕಥೆಯಲ್ಲಿ ಅನಗತ್ಯ ಬದಲಾವಣೆಗಳಾಗಿರುವುದು ಬೇಸರದ ಸಂಗತಿ. ಚಿತ್ರದಲ್ಲಿ ನಾಯಕನ ಅತ್ತಿಗೆಯ ಪಾತ್ರ ವಹಿಸಿದ ಕಲಾವಿದೆ, ನಾಟಕದಲ್ಲಿ ಇದೇ ಪಾತ್ರವನ್ನು ವಹಿಸಿರುವುದು ಇಲ್ಲಿ ಗಮನಾರ್ಹ.
▲ಇನ್ನು ಪಾತ್ರ ಪೋಷಣೆ ಹೇಗಿರಬೇಕೆಂಬ ಅ,ಆ,ಇ,ಈ ಗಳನ್ನು ಈ ಚಿತ್ರದಲ್ಲಿ ನಾವು ಕಾಣಬಹುದು. ಭದ್ರನಾಗಿ ಡಾ.ರಾಜ್, ದುರ್ಗಿಯಾಗಿ - ಮಂಜುಳಾ, ಸಾಹುಕಾರ್ ಸಿದ್ದಪ್ಪನಾಗಿ ವಜ್ರಮುನಿ, ಅವರ ಸಹಾಯಕನಾಗಿ ಬಾಲ ಕೃಷ್ಣ ವಾವ್,,,
▲ಡಾ.ರಾಜ್ರಂತಹ ಮೇರು ನಟನನ್ನು ಬೈಯ್ಯುವಂತಹ ಗಯ್ಯಾಳಿ ಪಾತ್ರ ಮಾಡಿ ಮಂಜುಳ ಸೈ ಎನಿಸಿಕೊಂಡರು.ನಾಯಕಿಗೆ ಬುದ್ಧಿ ಕಲಿಸುವ ರಾಜ್ ಇಲ್ಲಿ ನಿಜವಾದ ನಾಯಕನಾದರು ಇಂತಹ ಕತೆ ಮಾಡಿ ಜನರನ್ನು ಮೆಚ್ಚಿಸಿದ ತಂಡಕ್ಕೆ ಅಭಿನಂದನೆ ಸಲ್ಲಬೇಕು.
▲ಪ್ರಸಿದ್ಧ ಸಂಭಾಷಣೆಗಳು- ಭದ್ರ (ಡಾ.ರಾಜ್)- " ಯಾವ ನಾಯಿಗೆ ಬೇಕೋ, ಯಾವ ನಾಯಿಗೆ ಬೇಕೋ ನಿನ್ನ ಋಣ"
▲ದುರ್ಗಿ- " ಲೇ, ನೀನು ಗಂಡಸೇ ಆಗಿದ್ರೇ, ನೀನು ನಿಮ್ಮಪ್ಪನ ಮಗನೇ ಆಗಿದ್ರೆ ,ಗಿಡಕ್ಕೆ ಕೈ ಹಾಕೋ ನೋಡೋಣ..."
▲" ಬೇವರ್ಸಿ, ಹಳೆ ಬೇವರ್ಸಿ, ಬಿಕನಾಸಿ, ದರ್ವೇಸಿ "
▲ಸಾಹುಕಾರ್ ಸಿದ್ದಪ್ಪ- " ಮಹಾ ಜನಗಳೇ ನೀವೆಲ್ಲ ನಮಗೆ ಮಕ್ಕಳಿದ್ದಂತೆ, ನಾವು ನಿಮಗೆ ತಂದೆ ಇದ್ದಂತೆ"
▲ಬಾಲಕೃಷ್ಣ- " ವಿಶ್ವನ ಹೆಗಲೇರ್ತು, ಶುಕ್ರವಾರದ ಮಾರನೇ ದಿನ"
▲|----}}
[[Category:ವರ್ಷ-೧೯೭೪ ಕನ್ನಡಚಿತ್ರಗಳು]]
|