ಚರ್ಚೆಪುಟ:ಕಾಳಿದಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ತಿದ್ದುಪಡಿ |
→ಕಾಳಿದಾಸ ಲೇಖನದ ತಿದ್ದುಪಡಿಗಳು: ಹೊಸ ವಿಭಾಗ |
||
೧೧ ನೇ ಸಾಲು:
*ಕ್ಷಮೆ ಇರಲಿ, ಬಾಕ್ಸ್`ನ್ನು ಪೂರಾ ತೆಗೆಯಬಹುದು.ನೆಪಮಾತ್ರಕ್ಕೆ ಉಳಿಸಿದ್ದೇನೆ[[ಸದಸ್ಯ:Bschandrasgr/ಪರಿಚಯ]]-/ [[ಬಿ.ಎಸ್ ಚಂದ್ರಶೇಖರ]] ಸಾಗರ/೩೦-೮-೨೦೧೪
ನವ ರತ್ನಗಳು ವಿಕ್ರಮಾದಿತ್ಯನ ಆಸ್ಥಾನದವರು :- ೧.ಧನ್ವಂತರಿ, ೨.ಕ್ಷಪಣಕ, ೩.ಅಮರಸಿಂಹ, ೪.ಶಂಕು, ೫.ವೇತಾಲ ಭಟ್ಟ,(ಭಟ್ಟಿಣಿ) ೬.ಘಟಕರ್ಪರ, ೭.ಕಾಲಿದಾಸ, ೮.ವರಾಹಮಿಹಿರ, ೯.ವರರುಚಿ.[[Bschandrasgr]]
== ಕಾಳಿದಾಸ ಲೇಖನದ ತಿದ್ದುಪಡಿಗಳು ==
೧೬ನೇ ಸೆಪ್ಟೆಂಬರ್ ೨೦೧೪ರಲ್ಲಿ ನಾನು upload ಮಾಡಿದ "ಕಾಳಿದಾಸ" ಲೇಖನದಲ್ಲಿ Dr K Soubhagyavathiಯವರು ಅನೇಕ ಪದಗಳನ್ನು ವಿಂಗಡಿಸಿ, ಸಾಲುಗಳನ್ನು ಜೋಡಿಸಿ, ಇತ್ಯಾದಿಯಾಗಿ ತಿದ್ದುಪಡಿಗಳನ್ನು ಮಾಡಿದ್ದಾರೆ; ಇದರ ಔಚಿತ್ಯ/ಉದ್ದೇಶ ಗೊತ್ತಾಗಲಿಲ್ಲ. ಚಲನಚಿತ್ರದ ಬಗ್ಗೆ ಇರುವ table ಮತ್ತು "ಉಲ್ಲೇಖ"ಗಳನ್ನು almost superimpose ಮಾಡುವಂತೆ ಬದಲಾಯಿಸಲಾಗಿದೆ.
ಅಲ್ಲದೆ, "ಮಾಲವಿಕಾಗ್ನಿಮಿತ್ರಮ್" ಲೇಖನವನ್ನು ತೆಗೆಯಲಾಗಿದೆ. ಕಾರಣ ತಿಳಿಯಲಿಲ್ಲ. ನಾನು ಮತ್ತೆ upload ಮಾಡಿದ್ದೇನೆ.
[[ಸದಸ್ಯ:Prabhu Iynanda|Prabhu Iynanda]] ([[ಸದಸ್ಯರ ಚರ್ಚೆಪುಟ:Prabhu Iynanda|talk]])Prabhu Iynanda
|