ಗೋಪಾಲ ವಾಜಪೇಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೪೦ ನೇ ಸಾಲು:
‘'ಅವಧಿ'’ಯಲ್ಲಿ ಅವರ ಅಂಕಣ ಬರಹಗಳು ನಾಡಿನ ಜನರ ಮನಗಳನ್ನು ತಣಿಸುತ್ತಿವೆ.
==ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ==
೧೯೮೭ ರಿಂದ ೧೯೯೦ ಅವಧಿಗೆ ಗೋಪಾಲ ವಾಜಪೇಯಿ ಅವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಅವಿಭಜಿತ ಧಾರವಾಡ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ 'ನೇಪಥ್ಯ ಶಿಬಿರ', 'ಜಡಭರತ ನಾಟಕೋತ್ಸವ', 'ಮಕ್ಕಳ ರಂಗ ಶಿಬಿರ' 'ಪ್ರಸಾಧನ ಶಿಬಿರ' ಮುಂತಾಗಿ ವಿವಿದ ರಂಗಚಟುವಟಿಕೆಗಳಿಗೆ ಅಪಾರವಾಗಿ ದುಡಿದಿದ್ದಾರೆ.
|