ಮನಮೋಹನ್ ಮುತ್ತಪ್ಪ ಅತ್ತಾವರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
ದಕ್ಷಿಣಜಿಲ್ಲೆಯ ಕಾರ್ಕಳದಲ್ಲಿ, ೧೯೩೨ ರಲ್ಲಿ ಜನಿಸಿದರು. ಮಂಗಳೂರಿನಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿ, ಧಾರವಾಡದ ಕೃಷಿವಿದ್ಯಾಲಯಕ್ಕೆ ಸೇರಿ, ಅಲ್ಲಿ ಕೃಷಿಯಲ್ಲಿ ಸ್ನಾತಕೋತ್ತರದ್ಯಾಭ್ಯಾಸ ಮುಂದುವರೆಸಿದರು. ಹೈಬ್ರಿಡ್ ತಳಿಗಳನ್ನು ವಾಣಿಜ್ಯ ಪ್ರಮಾಣದಲ್ಲಿ ಉತ್ಪಾದಿಸುವ ತರಪೇತಿಯನ್ನೂ ಪಡೆದರು. ಅಲಂಕಾರಿಕ ತೋಟಗಾರಿಕೆ, ಮತ್ತು [["ಹಸಿರುಮನೆ]]," ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮ ಪಡೆದು ೧೯೬೩-೬೫ ರಲ್ಲಿ, ಅಮೆರಿಕದ ಖ್ಯಾತ "ಪ್ಯಾನ್ ಅಮೆರಿಕನ್ ಸೀಡ್," ಕಂಪೆನಿಯಲ್ಲಿ, "ಸಸ್ಯತಳಿ ಸಂಕರಣವಿಜ್ಞಾನಿಯಾಗಿ", ಅಪಾರ ಪ್ರಾಯೋಗಿಕ ಅನುಭವವನ್ನು ಪಡೆದರು. ಅವರ ಮಹತ್ತಿನ ಕನಸುಗಳಲ್ಲೊಂದಾದ ಸಂಪದ್ಭರಿತ ತೋಟಗಾರಿಕಾ ರಂಗವನ್ನು ರಚಿಸಿ, ಅಮೆರಿಕದಷ್ಟೇ ನಮ್ಮ ಭಾರತದಲ್ಲೂ , ವಾಣಿಜ್ಯೀಕರಣಗೊಳಿಸುವ ಮಹತ್ತರ ಆಸೆಯನ್ನು ಕಾರ್ಯರೂಪಕ್ಕೆ ತಂದರು. ಕಾರ್ಕಳದ ಜನಮನದಲ್ಲಿ ಮೆಚ್ಚುಗೆಗೆ ಪಾತ್ರರು.'''
=="ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿ"==
ಭಾರತಕ್ಕೆ ಬಂದ ಹೊಸದರಲ್ಲೇ ೧೯೬೫ ರಲ್ಲಿ ಬೆಂಗಳೂರಿನಲ್ಲಿ, [["ಇಂಡೋ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿ"]]ಯನ್ನು ಸ್ಥಾಪಿಸಿದರು.<ref>[http://www.seedtest.org/en/ista-workshop-on-quality-assurance-in-seed-testing-_content---1--1375--723.html ISTA Workshop on Quality Assurance in Seed Testing, Bangalore, India, 02 August – 12 August 2011]</ref> ಈತರಹದ ಖಾಸಗೀ ಕಂಪೆನಿ ಭಾರತದಲ್ಲೇ ಪ್ರಥಮವಾದ ಪ್ರಯೋಗವಾಗಿತ್ತು. ಅಲ್ಲಿನ ಹವಾನಿಯಂತ್ರಿತ "ಗ್ರೀನ್ ಹೌಸಿನಲ್ಲಿ" ಅಲಂಕಾರಿಕ ಪುಷ್ಪಗಳ ಬೀಜೋತ್ಪದನೆಯನ್ನು ಶುರುಮಾಡಿ, ಅದನ್ನು ಅನೇಕ ತರಕಾರಿಗಳು ಮತ್ತು ವಿಧ-ವಿಧವಾದ ಪುಷ್ಪಗಳಿಗೆ ವಿಸ್ತರಿಸಿದರು. ಈಗ ಈ ಸಂಸ್ಥೆ, ಉನ್ನತ ತಂತ್ರಜ್ಞಾನಗಳ ಖನಿಜವಾಗಿದ್ದು, ದೇಶದ ಪ್ರಪ್ರಥಮ ರಫ್ತುಆಧಾರಿತ ತೋಟಗಾರಿಕೆ ಉದ್ಯಮ ಕ್ಷಮತೆಯನ್ನು ಪಡೆದಿದೆ. ಅಮೆರಿಕ,ಮತ್ತು ಯೂರೋಪಿನ ಅನೇಕಾನೇಕ ದೇಶಗಳಿಗೆ ಮನಮೋಹನ್ ಅತ್ತಾವರ್ ರವರು, ಉತ್ಪಾದಿಸಿದ,ಹೈಬ್ರಿಡ್ ಬೀಜಗಳು, ಸಸಿಗಳು, ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಿವೆ. ಇಂಡೋ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿ,ಯ ಹೆಮ್ಮೆಯ ಉತ್ಪಾದನೆಯಾಗಿದ್ದ [["ಹೈಬ್ರಿಡ್ ಟೊಮ್ಯಾಟೊ]]" ತಳಿಗಳು ಜನಪ್ರಿಯತೆಯ ಚಿಲುಮೆಯನ್ನೇ ಶಿಖರಕ್ಕೇರಿಸಿದವು. ಅತ್ತಾವರ್ ರ ಸೇವೆ, ಮತ್ತು ಸಾಧನೆಗಳಿಂದ ಲಕ್ಷಾಂತರ ರೈತಕುಟುಂಬಗಳು ಸುಧಾರಿತ ಹೈಬ್ರಿಡ್ ಹಣ್ಣು, ಹೂ, ತರಕಾರಿಗಳನ್ನು ಬೆಳೆದು, ತಮ್ಮ ಆರ್ಥಿಕಸ್ಥಿತಿಯನ್ನು ಉತ್ತಮಪಡಿಸುವುದರಜೊತೆಗೆ, ಜನಸಾಮಾನ್ಯರಿಗೆ ಅಗತ್ಯವಿದ್ದ ಪೌಷ್ಟಿಕ ಹಣ್ಣು, ತರಕಾರಿಗಳು, ಅಪಾರ ಪ್ರಮಾಣದಲ್ಲಿ ಮತ್ತು ಸಾರ್ವತ್ರಿಕವಾಗಿ ದೊರಕುವಂತಾದವು. ಅಪಾರಪ್ರಮಾಣದಲ್ಲಿ, ಅಮೂಲ್ಯ ವಿದೇಶೀ-ವಿನಿಮಯ ಲಭಿಸುವಂತಾಯಿತು. ವಿದೇಶಗಳಿಂದ ಬಂದ ಹಲವು ಗಣ್ಯರು, ಇವರ ಪ್ರಯತ್ನ ಹಾಗೂ ಕಾರ್ಯವಿಧಾನಗಳನ್ನು ಕೊಂಡಾಡಿದ್ದಾರೆ, ಮತ್ತು ಈ ದಾರಿಯಲ್ಲಿ ಮುಂದುವರೆಯುವರಿಗೆ ಮಾದರಿಯಾಗಲೆಂದು ಹಾರೈಸಿದ್ದಾರೆ. ಅತ್ತಾವರ್ ರ ಕರ್ತೃತ್ವಶಾಲಿ ಪ್ರಯತ್ನಗಳಿಂದಾಗಿ, ಲಕ್ಷಾಂತರ ಗ್ರಾಮೀಣಜನರಿಗೆ, ಹಾಗೂ ನಗರ ಪ್ರದೇಶಗಳ ಜನರಿಗೆ ಉದ್ಯೋಗಾವಕಾಶವಾಗಿದೆ.
 
==ಗೌರವ, ಸನ್ಮಾನ ಪ್ರಶಸ್ತಿ ಪಾರಿತೋಷಕಗಳು:==
* ಭಾರತ ಸರ್ಕಾರದ, "[[ಪದ್ಮಶ್ರೀಪ್ರಶಸ್ತಿ]]",