ಲಾಲ್ ಬಹಾದುರ್ ಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೪೪ ನೇ ಸಾಲು:
ಆಗಿನ ಪ್ರಮುಖ ಸಮಸ್ಯೆ [[ಪಾಕಿಸ್ತಾನ | ಪಾಕಿಸ್ತಾನವಾಗಿತ್ತು]]. [[ಕಚ್]] ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ [[ಭಾರತ-ಪಾಕ್]] ಯುದ್ಧ ಪ್ರಾರಂಭವಾಗಿ [[ಭಾರತ | ಭಾರತದ]] ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು.
 
ಜನವರಿ ೧೯೬೬ರಲ್ಲಿ ಶಾಸ್ತ್ರಿ ಮತ್ತು [[ಮಹಮ್ಮದ್ ಆಯೂಬ್ ಖಾನ್]] [[ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್]] ಅವರಿಂದ ಆಯೋಜಿಸಲಾದ [[ಟಾಷ್ಕೆಂಟ್ | ಟಾಷ್ಕೆಂಟ್‌ನಲ್ಲಿ]] ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ ೧೦ ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು, ಅದೇ [[ಟಾಶ್ಕೆಂಟ್ ಡಿಕ್ಲೆರೇಶನ್]]. ಆದರೆ, ಮರುದಿನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರಧಾನಭಾರತದPRAffvffffff ಮಂತ್ರಿ ಹಾಗು ಈ ತರಹದ ಅಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.
 
==ಪ್ರಾಮಾಣಿಕ, ಸ್ವಾಭಿಮಾನಿ==