ಭಾರತದ ಮುಖ್ಯಮಂತ್ರಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯೮ ನೇ ಸಾಲು:
::ಆಂಧ್ರದ ವಿಭಜನೆ : ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ) ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಣಗಾಣ ಮತ್ತು ಸೀಮಾಂಧ್ರ (ಆಂಧ್ರ).
::ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ '''ಕಲ್ವಕುಂಟ್ಲ ಚಂದ್ರಶೇಖರ ರಾವ್‌''' ಅಧಿಕಾರ ಸ್ವೀಕರಿಸಿದರು.
::ಹೊಸ ಆಂಧ್ರದ ಮುಖ್ಯ ಮಂತ್ರಿಯಾಗಿ ತೆಲಗು ದೇಶಂ ಪಕ್ಷದ ಅಧ್ಯಕ್ಷರಾದ '''ಎನ್ ಚಂದ್ರಬಾಬು ನಾಯಿಡು''' ವಿಜಯವಾಡ ನಗರದಿಂದ ೧೮ ಕಿ.ಮೀ. (18km) ದೂರದಲ್ಲಿರುವ ನಾಗಾರ್ಜುನ ನಗರದಲ್ಲಿ ೮-೬-೨೦೧೪ ಸಂಜೆ ೭:೨೭ ಕ್ಕೆ (8-6-2014 at 7:27 pm Sunday.) ಶುಭ ಮುಹೂರ್ತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಈ ಸಮಾರಂಭಕ್ಕೆ ಸುಮಾರು ೩೦ (30) ಕೋಟಿ ಖರ್ಚಾಗಿದೆಯೆಂದು ಮಾದ್ಯಮಗಳು ವರದಿಮಾಡಿವೆ. ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಅವರು ನಾಯ್ಡು ಮತ್ತು ಅವರ ಸಂಪುಟದ 19 ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.(ಟೈಮ್ಸ ಆಫ್ ಇಂಡಿಯಾ ವರದಿ ೮/೬/೧೪)
:: [[ಒರಿಸ್ಸಾ]]ದಲ್ಲಿ (ಒಡಿಸ್ಸಾ)೨೦೧೪ರಲ್ಲಿ ಲೋಕಸಭೆಗೆ ನಡೆದ ಚುನಾವಣೆ ಯ ಜೊತೆಯಲ್ಲೇ ವಿಧಾನ ಸಭೆಗೂ ಚುನಾವಣೆ ನಡೆದು ಬಿಜು ಜನತಾದಳ ಬಹುಮತ ಪಡೆದು ಹಿಂದಿನ ಮುಖ್ಯ ಮಂತ್ರಿಯೇ -'''ನವೀನ ಪಟ್ಣಾಯಕ್''' ೨-೬-೨೦೧೪(2-6-2014)ರಿಂದ ಪುನಃ ಮುಖ್ಯ ಮಂತ್ರಿಯಾಗಿ ಮುಂದುವರೆದಿದ್ದಾರೆ.