ಶನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೩ ನೇ ಸಾಲು:
}}
 
([[ಸಂಸ್ಕೃತ]] '''ಸನಿ ''' शनि) [[ಹಿಂದೂ]] ಜ್ಯೋತಿಷ್ಯ ಶಾಸ್ತ್ರ , ಅಥವಾ ''[[ಜ್ಯೋತಿಸಜ್ಯೋತಿಷ್ಯ]] '' ದಲ್ಲಿನ ೯ ಪ್ರಥಮ ದಿವ್ಯ [[ನವಗ್ರಹ| ನವಗ್ರಹಗಳಲ್ಲಿ]] ''''ಶನಿ'''' ಯು ಒಬ್ಬನು. [[ಶನಿಗ್ರಹ |ಶನಿಗ್ರಹದಲ್ಲಿ]] ಶನಿಯು ಸಶರೀರನಾಗಿದ್ದಾನೆ. ಶನಿಯು ಶನಿವಾರದ ದೇವರು; ಭಾರತೀಯ ಭಾಷೆಗಳಲ್ಲಿ ಶನಿಯು ವಾರದ [[ಏಳನೇ]] ದಿನ ಅಥವಾ ಶನಿವಾರದಿನದ ಆಗಿದೆದೇವರಾಗಿದ್ದಾನೆ.
 
==ಶನಿ ಪದದ ವ್ಯುತ್ಪತ್ತಿ==
*''ಶನಿ '' (शनि) ಶಬ್ದದ ವ್ಯುತ್ಪತ್ತಿ ಈ ರೀತಿ ಇದೆ : ''ಶನಯೇಶನಿಯೇ ಕ್ರಮತಿ ಸ :'' (शनये क्रमति सः) ಅಂದರೆ, ಯಾರು ನಿಧಾನವಾಗಿ ಚಲಿಸುತ್ತಾರೋ ಅವರು , ಶನಿಗ್ರಹವು [[ಸೂರ್ಯ|ಸೂರ್ಯನನ್ನು]] ಒಂದು ಸುತ್ತು ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವತೆಗೆದು ಕೊಳ್ಳುವ ಸಮಯ ೩೦ ವರ್ಷಗಳು. ಶನಿಯನ್ನು '''ಶನೈಶ್ವರ ''' (शनैश्वर) '''ಶನಿ ಭಗವಾನ್ ''' , '''ಶನೀಶ್ವರ ''' , '''ಸನೀಸ್ವರ ''' , '''ಶನೀಶ್ವರನ್ ''' , '''ಶನಿ ದೇವ ''' ಮುಂತಾದ ಹೆಸರುಗಳಲ್ಲಿಯೂ ಕರೆಯುತ್ತಾರೆ.
 
*ಶನಿಯನ್ನು '''ಶನೈಶ್ವರ ''' (शनैश्वर) '''ಶನಿ ಭಗವಾನ್ ''' , '''ಶನೀಶ್ವರ ''' , '''ಸನೀಸ್ವರ ''' , '''ಶನೀಶ್ವರನ್ ''' , '''ಶನಿದೇವ ''' ಮುಂತಾದ ಹೆಸರುಗಳಲ್ಲಿಯೂ ಕರೆಯುತ್ತಾರೆ.
ಶನಿಯು [[ಸೂರ್ಯ]] [[ದೇವ]] ನ ಪುತ್ರ.( ಹಿಂದೂ ಸೂರ್ಯ ದೇವರು )ಹಾಗು ಸೂರ್ಯನ ಹೆಂಡತಿ ಛಾಯ.(ನೆರಳಿನ ದೇವತೆ ) ಹೀಗಾಗಿ 'ಛಾಯಾಪುತ್ರ' ಎಂದೂ ಕರೆಯಲಾಗುತ್ತದೆ. ಹಿಂದೂಗಳ ಸಾವಿನ ದೇವತೆ [[ಯಮ]] ನ ಹಿರಿಯ ಸಹೋದರ ಶನಿ. ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು.
ಆಸಕ್ತಿಯ ವಿಷಯವೆಂದರೆ , ಸೂರ್ಯನ ಇಬ್ಬರು ಮಕ್ಕಳು ಶನಿ ಮತ್ತು [[ಯಮ]] ನ್ಯಾಯ ದೇವತೆಗಳೇ. ಒಬ್ಬರು ತಮ್ಮ ಜೀವನದ ಆಗು-ಹೋಗುಗಳನ್ನು ಗಮನಿಸಿ,ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ,ಆದರೆ ಯಮನು ,ಒಬ್ಬ ವ್ಯಕ್ತಿಯು ಸತ್ತನಂತರ ಫಲಿತಾಂಶವನ್ನು ನೀಡುತ್ತಾನೆ.<ref>Effectuation of Shani Adoration pg. 10 at http://books.google.com/books?id=RnzLgxvmOFkC&amp;pg=PA9&amp;dq=shani+karma&amp;cd=2#v=onepage&amp;q=shani%20karma&amp;f=false</ref>
 
*ಶನಿಯು [[ಸೂರ್ಯ]] [[ದೇವ]] ನ ಪುತ್ರ.( ಹಿಂದೂ ಸೂರ್ಯ ದೇವರು )ಹಾಗು ಸೂರ್ಯನ ಹೆಂಡತಿ ಛಾಯ. (ನೆರಳಿನ ದೇವತೆ ) ಹೀಗಾಗಿ 'ಛಾಯಾಪುತ್ರ' ಎಂದೂ ಕರೆಯಲಾಗುತ್ತದೆ. ಹಿಂದೂಗಳ ಸಾವಿನ ದೇವತೆ [[ಯಮ]] ನ ಹಿರಿಯ ಸಹೋದರ ಶನಿ. ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು.
ತಿಳಿದು ಬಂದ ಒಂದು ವಿಷಯವೆಂದರೆ, ಶನಿಯು ಮಗುವಾಗಿದಾಗ, ಸೂರ್ಯಗ್ರಹಣವಾಗಿದ್ದು, ಬಿಟ್ಟ ಕಣ್ಣಿನಿಂದ ಮೊದಲ ಬಾರಿಗೆ ನೋಡಿದ್ದರಿಂದಾಗಿ ಶನಿಯ ಪ್ರಭಾವ ಎಂತಹದೆಮ್ಬುದು ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ತಿಳಿಯುತ್ತದೆ. ಈತನು ಒಬ್ಬ ಮಹಾನ್ ಉಪಾಧ್ಯಾಯ. ಶನಿದೇವ , ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ. ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು,ಹಾಗು ಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ. ಈತನು ಕಪ್ಪು ಬಂನದವನಾಗಿದ್ದು,ಕಪ್ಪು ಬಟ್ಟೆಯನ್ನು ಧರಿಸಿದವನು , ಕೈಯಲ್ಲಿ ಕತ್ತಿಯನ್ನು ಹಿಡಿದವನಾಗಿದ್ದ್ದು,ಬಾಣ ಹಾಗು ಎರಡು ಚಾಕು ಹೊಂದಿದ್ದು,ಕಪ್ಪಗಿನ ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ.<ref>ಮೈಥಾಲಜಿ ಆಫ್ ದಿ ಹಿಂದುಸ್ ಬೈ ಚಾರ್ಲ್ಸ್ ಕೋಲೆಮನ್ ಪುಟ .೧೩೪</ref>
 
*ಹಿಂದೂಗಳ ಸಾವಿನ ದೇವತೆ [[ಯಮ]] ನ ಹಿರಿಯ ಸಹೋದರ ಶನಿ. ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು.
 
*ಆಸಕ್ತಿಯ ವಿಷಯವೆಂದರೆ , ಸೂರ್ಯನ ಇಬ್ಬರು ಮಕ್ಕಳು ಶನಿ ಮತ್ತು [[ಯಮ]] ನ್ಯಾಯ ದೇವತೆಗಳೇ.! ಒಬ್ಬರು ತಮ್ಮ ಜೀವನದ ಆಗು-ಹೋಗುಗಳನ್ನು ಗಮನಿಸಿ, ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ,ಆದರೆ ಯಮನು , ಒಬ್ಬ ವ್ಯಕ್ತಿಯು ಸತ್ತನಂತರಸತ್ತ ನಂತರ ಫಲಿತಾಂಶವನ್ನು ನೀಡುತ್ತಾನೆ. <ref>Effectuation of Shani Adoration pg. 10 at http://books.google.com/books?id=RnzLgxvmOFkC&amp;pg=PA9&amp;dq=shani+karma&amp;cd=2#v=onepage&amp;q=shani%20karma&amp;f=false</ref>
 
ತಿಳಿದು ಬಂದ ಒಂದು ವಿಷಯವೆಂದರೆ, ಶನಿಯು ಮಗುವಾಗಿದಾಗ, ಸೂರ್ಯಗ್ರಹಣವಾಗಿದ್ದು, ಬಿಟ್ಟ ಕಣ್ಣಿನಿಂದ ಮೊದಲ ಬಾರಿಗೆ ನೋಡಿದ್ದರಿಂದಾಗಿ ಶನಿಯ ಪ್ರಭಾವ ಎಂತಹದೆಮ್ಬುದುಎಂತಹದೆಂಬುದು ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ತಿಳಿಯುತ್ತದೆ. ಈತನು ಒಬ್ಬ ಮಹಾನ್ ಉಪಾಧ್ಯಾಯ. ಶನಿದೇವ , ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ. ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು, ಹಾಗು ಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ. ಈತನು ಕಪ್ಪು ಬಂನದವನಾಗಿದ್ದು,ಕಪ್ಪು ಬಟ್ಟೆಯನ್ನು ಧರಿಸಿದವನು , ಕೈಯಲ್ಲಿ ಕತ್ತಿಯನ್ನು ಹಿಡಿದವನಾಗಿದ್ದ್ದು,ಬಾಣ ಹಾಗು ಎರಡು ಚಾಕು ಹೊಂದಿದ್ದು,ಕಪ್ಪಗಿನ ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ.<ref>ಮೈಥಾಲಜಿ ಆಫ್ ದಿ ಹಿಂದುಸ್ ಬೈ ಚಾರ್ಲ್ಸ್ ಕೋಲೆಮನ್ ಪುಟ .೧೩೪</ref>
 
* ಈತನು ಕಪ್ಪು ಬಣ್ದವನಾಗಿದ್ದು, ಕಪ್ಪು ಬಟ್ಟೆಯನ್ನು ಧರಿಸಿದವನು , ಕೈಯಲ್ಲಿ ಕತ್ತಿಯನ್ನು ಹಿಡಿದವನಾಗಿದ್ದ್ದು,ಬಾಣ ಹಾಗು ಎರಡು ಚಾಕು ಹೊಂದಿದ್ದು, ಕಪ್ಪಗಿನ ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ .<ref>ಮೈಥಾಲಜಿ ಆಫ್ ದಿ ಹಿಂದುಸ್ ಬೈ ಚಾರ್ಲ್ಸ್ ಕೋಲೆಮನ್ ಪುಟ .೧೩೪</ref>
 
== ಹಿಂದೂ ಧರ್ಮಗ್ರಂಥಗಳಲ್ಲಿ ==
*ಶನಿ ಭಗವಾನರ ಜೀವನವನ್ನು (ಕಥೆ) ''ಶ್ರೀ ಶನಿ ಮಹಾತ್ಮೆ '' ಚರಿತ್ರೆಯಲ್ಲಿ ''॥'' ''श्रीशनिमहात्म्यं॥'' ಹಲವಾರು ವರ್ಷಗಳ ಹಿಂದೆಯೇ ವಿವರಿಸಲಾಗಿದೆ. ಈ ''ಶನಿ ಮಹಾತ್ಮೆ '' ಯಲ್ಲಿ , ಅವನನ್ನು ಹೇಗೆ ಪೂಜೆ ಮಾಡಿ ಒಲಿಸಿಕೊಂಡು ,ಅವನ ''ಕೃಪೆ '' (ಆಶೀರ್ವಾದ ) ಯನ್ನು ಸಂಪಾದಿಸಬೇಕು ಎಂದು ಹೇಳಲಾಗಿದೆ. ''ಶ್ರೀ ಶನಿ ಮಹಾತ್ಮೆ '' ಯಲ್ಲಿ ಬೇರೆ ಗ್ರಹಗಳ ಉಪಯೋಗಗಳ ಹಾಗು ಶಕ್ತಿಯ ಬಗ್ಗೆ ಹೇಳಲಾಗಿದೆ. [[ಉಜ್ಜೈನಿ]] ನಗರದ ರಾಜ ''[[ವಿಕ್ರಮಾದಿತ್ಯ|ವಿಕ್ರಮಾದಿತ್ಯನ]] '' ಆಸ್ಥಾನದ ಪಂಡಿತರು ಈ ಬಗ್ಗೆ ಹೇಳುತ್ತಾರೆ.
 
*ಶನಿ ಭಗವಾನನು ಕಪ್ಪು ಬಣ್ಣದವನಾಗಿದ್ದು,ಅಂದವಾದ ಮುಖ ಹೊಂದಿದವನಾಗಿದ್ದು, ಈತನು (ಎಣ್ಣೆ ಮಾರುವ) ಜಾತಿಯಾದ ''ಟೆಲಿ '' ಜಾತಿಗೆ ಸೇರಿದವನಾಗಿದ್ದು, ಈತ ''ಕಾಲ -ಭೈರವ '' ನನ್ನು ಪೂಜಿಸುವವನಾಗಿದ್ದಾನೆ.
ಶನಿ ಭಗವಾನರ ಜೀವನವನ್ನು (ಕಥೆ)''ಶ್ರೀ ಶನಿ ಮಹಾತ್ಮೆ '' ಚರಿತ್ರೆಯಲ್ಲಿ ''॥'' ''श्रीशनिमहात्म्यं॥'' ಹಲವಾರು ವರ್ಷಗಳ ಹಿಂದೆಯೇ ವಿವರಿಸಲಾಗಿದೆ. ಈ ''ಶನಿ ಮಹಾತ್ಮೆ '' ಯಲ್ಲಿ ,ಅವನನ್ನು ಹೇಗೆ ಪೂಜೆ ಮಾಡಿ ಒಲಿಸಿಕೊಂಡು ,ಅವನ ''ಕೃಪೆ '' (ಆಶೀರ್ವಾದ )ಯನ್ನು ಸಂಪಾದಿಸಬೇಕು ಎಂದು ಹೇಳಲಾಗಿದೆ. ''ಶ್ರೀ ಶನಿ ಮಹಾತ್ಮೆ '' ಯಲ್ಲಿ ಬೇರೆ ಗ್ರಹಗಳ ಉಪಯೋಗಗಳ ಹಾಗು ಶಕ್ತಿಯ ಬಗ್ಗೆ ಹೇಳಲಾಗಿದೆ. [[ಉಜ್ಜೈನಿ]] ನಗರದ ರಾಜ ''[[ವಿಕ್ರಮಾದಿತ್ಯ|ವಿಕ್ರಮಾದಿತ್ಯನ]] '' ಆಸ್ಥಾನದ ಪಂಡಿತರು ಈ ಬಗ್ಗೆ ಹೇಳುತ್ತಾರೆ.
 
ಶನಿ ಭಗವಾನನು ಕಪ್ಪು ಬಣ್ಣದವನಾಗಿದ್ದು,ಅಂದವಾದ ಮುಖ ಹೊಂದಿದವನಾಗಿದ್ದು,ಈತನು (ಎಣ್ಣೆ ಮಾರುವ) ಜಾತಿಯಾದ ''ಟೆಲಿ '' ಜಾತಿಗೆ ಸೇರಿದವನಾಗಿದ್ದು,ಈತನು ''ಕಾಲ -ಭೈರವ '' ನನ್ನು ಪೂಜಿಸುವವನಾಗಿದ್ದಾನೆ. *ಶನಿ ಮಹಾತ್ಮನ ಹುಟ್ಟಿದ ಕಥೆಯನ್ನು ಕೇಳಿದ , ವಿಕ್ರಮಾದಿತ್ಯನು ನಕ್ಕು ಗೇಲಿ ಮಾಡುತ್ತಾನೆ. ಶನಿಯು ವಿಕ್ರಮಾದಿತ್ಯನ ಅಪಹಾಸ್ಯವನ್ನು ಕಂಡು ಶಾಪವನ್ನು ನೀಡುತ್ತಾನೆ. ಇದರಿಂದಾಗಿ ವಿಕ್ರಮಾದಿತ್ಯನ ಜೀವನ ಕಷ್ಟದಲ್ಲಿ ಸಿಲುಕಿ, ಶನಿಯನ್ನು ರೇಗಿಸಿದ ಫಲವನ್ನು ಅನುಭವಿಸುತ್ತಾನೆ. ವಿಕ್ರಮಾದಿತ್ಯನು ತನ್ನ ರಾಜ್ಯವನ್ನು ಕಳೆದುಕೊಳ್ಳುತ್ತಾನೆ, ಕಳ್ಳತನದ ಆರೋಪವನ್ನು ಎದುರಿಸುತ್ತಾನೆ,. ಆತನ ಕೈ-ಕಾಲುಗಳನ್ನು ನೆರೆಯ ರಾಜ ಕತ್ತರಿಸಿ ಹಾಕುತ್ತಾನೆ. ಕೊನೆಗೆ , ವಿಕ್ರಮಾದಿತ್ಯನು ಶನಿಯನ್ನು ಪ್ರಾರ್ಥಿಸಲಾಗಿ, ವಿಕ್ರಮಾದಿತ್ಯನ ಪ್ರಾರ್ಥನೆಗೆ ಭಕ್ತಿಗೆಮೆಚ್ಚಿ, ಅವನ ಹಳೆಯ ಜೀವನಕ್ಕೆ ತಂದು ನಿಲ್ಲಿಸುತ್ತಾನೆ. ಕಥೆಯ ಕಡೆಯ ಭಾಗದಲ್ಲಿ, ''[[ಬೃಹಸ್ಪತಿ]] '' (ದೇವರುಗಳ ಗುರು ) ಮತ್ತು [[ಶಿವ]] ''ಮುಂತಾದ '' ಹಲವು ದೇವತೆಗಳ, ಹಲವು ಅನುಭವಗಳ ಬಗ್ಗೆ, ದೇವತೆಗಳ - ದೆವ್ವಗಳ ಬಗ್ಗೆ ಅನುಭವವನ್ನು ತಿಳಿಸುತ್ತಾ, ಅನುಭವದ ಮಾತು ಕೇಳಿಸಿ, ಕಷ್ಟದ ಕಾಲದಲ್ಲಿ ''ಶನಿ ಮಹಾತ್ಮೆ '' ಯಾ ಒತ್ತಡದ ಬೆಲೆ ಹಾಗು ಧೃಡ ಯತ್ನ ,ಸಂಪೂರ್ಣ ಧ್ಯಾನತೆ (ಭಕ್ತಿ ) ಮತ್ತು ನಂಬಿಕೆ, ವಿಶ್ವಾಸ ಹಾಗು ಯಾವುದೇ ಕಾರಣಕ್ಕೂ ಜೀವನದಲ್ಲಿ ಆತ್ಮ ವಿಶ್ವಾಸವನ್ನು ಎಂತಹ ಕಷ್ಟ ಕಾಲದಲ್ಲಿಯೂ, ಕಳೆದುಕೊಳ್ಳಬಾರದು ಎಂಬ ಬಗ್ಗೆ ತಿಳಿ ಹೇಳಲಾಗಿದೆ.
 
*[[ಬ್ರಹ್ಮ ವೈವರ್ತ ಪುರಾಣ|ಬ್ರಹ್ಮ ವೈವರ್ತ ಪುರಾಣದಲ್ಲಿ]] ಹೇಳಿರುವಂತೆ,[[ಗಣೇಶ|ಗಣೇಶನು]] ಹುಟ್ಟಿದ ಸ್ವಲ್ಪ ಹೊತ್ತಿಗೆ , ನವಗ್ರಹಗಳು ಅವನನ್ನು ನೋಡಲು ಬಂದ ಸಂದರ್ಭದಲ್ಲಿ ಶನಿಯು ದಿಟ್ಟಿಸಿ ನೋಡಿದ್ದರಿಂದ, ಅವರು ತಮ್ಮ ತಲೆಗಳನ್ನೇ ಕಳೆದುಕೊಳ್ಳುತ್ತಾರೆ. <ref>ಕ್ರಿಶನ್ , ಯುವರಾಜ್ , ''ಗಣೇಸ : ಅನ್ರವೆಲ್ಲಿಂಗ್ ಅನ್ ಎನಿಗ್ಮ '' (೧೯೯೯) ಪುಟ . ೧೩೭. ಭಾರತೀಯ ವಿದ್ಯಾ ಭವನ .</ref>
 
== ಶನೀಶ್ವರ ಮತ್ತು ಹನುಮಂತ ==
*ಶನಿಯ 'ಕೆಟ್ಟ ಪ್ರಭಾವ'ದಿಂದ, ಪರಿಣಾಮಗಳಿಂದ ಪಾರಾಗಲು ಭಗವಾನ್ [[ಹನುಮಂತ |ಹನುಮಂತನ]] ಪ್ರಾರ್ಥನೆಯೊಂದೇ ಸರ್ವ ಔಷಧಿ.
 
ಶನಿಯ 'ಕೆಟ್ಟ ಪ್ರಭಾವ'ದಿಂದ,ಪರಿಣಾಮಗಳಿಂದ ಪಾರಾಗಲು ಭಗವಾನ್ [[ಹನುಮಂತ|ಹನುಮಂತನ]] ಪ್ರಾರ್ಥನೆಯೊಂದೇ ಸರ್ವ ಔಷಧಿ. *[[ರಾಮಾಯಣ]] ದಲ್ಲಿ ,[[ರಾವಣ|ರಾವಣನ]] ಬಿಗಿ ಹಿಡಿತದಿಂದ ಶನಿಯನ್ನು , [[ಹನುಮಂತ|ಹನುಮಂತನನ್ನು]], ರಕ್ಷಿಸಿದ ಕಾರಣದಿಂದ, ಕೃತಜ್ಞತೆಯಾಗಿ ,[[ಹನುಮಂತ|ಹನುಮಂತನಿಗೆ]] ಭಾಷೆಯನ್ನೂ ನೀಡಿ, ಯಾರು ([[ಹನುಮಂತ]] )ನನ್ನು ಪ್ರಾರ್ಥಿಸುತ್ತಾರೋ, ಅದರಲ್ಲಿಯೂ ಶನಿವಾರದಂದು ಪೂಜಿಸುತ್ತಾರೋ, ಅಂತಹವರಿಗೆ ಶನಿಗ್ರಹದ " ದೋಷ " ದಿಂದ ಮುಕ್ತರನ್ನಾಗಿಸಿ, ಅಥವಾ ಕಡೆಯ ಪಕ್ಷ ಕಷ್ಟಗಳನ್ನು ಆದಷ್ಟೂ ಕಡಿಮೆ ಮಾಡಿಸುವುದಾಗಿ ತಿಳಿಸುತ್ತಾನೆ.
 
*ಮತ್ತೊಂದು ಕಥೆಯ ಪ್ರಕಾರ, [[ಹನುಮಂತ]] ಮತ್ತು ಶನಿ ಭಗವಾನ್ ನಡುವೆ ನಡೆದ ಜಟಾಪಟಿಯಲ್ಲಿ , ಶನಿಯು [[ಹನುಮಂತ|ಹನುಮಂತನ]] ಹೆಗಲನ್ನು ಏರಿ, [[ಹನುಮಂತ]] ನ ಮೇಲೆ ಪ್ರಭಾವವನ್ನು ಬೀರುವ ಸಂದರ್ಭದಲ್ಲಿ , [[ಹನುಮಾನನು|ಹನುಮಾನನುಬಹಳ ಹನುಮಾನನು ಬಹಳ]] ಎತ್ತರವಾಗಿ ಬೆಳೆಯಲಾರಂಭಿಸಿದಾಗ, ಮತ್ತು ಶನಿಯು [[ಹನುಮಾನನ]] ತೋಳುಗಳ ನಡುವೆ ಸಿಲುಕಿಕೊಂಡು, ಕೊಠಡಿಯ ಚಾವಣಿಯ ನಡುವೆ ಸಿಲುಕಿ, ಅತ್ಯಂತ ನೋವಿನಿಂದ ನರಳುತ್ತಾ, ತಡೆದುಕೊಳ್ಳಲಾಗದೆ, ಶನಿಯು [[ಹನುಮಾನ| ಹನುಮಾನನನ್ನು]],ತನ್ನನ್ನು ಈ ಕಷ್ಟದಿಂದ ಪಾರು ಮಾಡಲು ಬೇಡಿಕೊಳ್ಳಲಾಗಿ , ಯಾರು [[ಹನುಮಾನ|ಹನುಮಾನನನ್ನು]],ಪ್ರಾರ್ಥಿಸುತ್ತಾರೋ, ಅಂತಹ ವ್ಯಕ್ತಿಗಳ ಮೇಲಿನ ತನ್ನ ಪ್ರಭಾವವನ್ನು ಕಡಿಮೆ ಮಾಡುವುದಾಗಿ, ಅವನು(ಶನಿ ) ಆಶ್ವಾಸನೆಯನ್ನು ನೀಡಿದ ಮೇಲೆ , [[ಹನುಮಾನ| ಹನುಮಾನನು]] ಅವನನ್ನು ಬಿಡುಗಡೆ ಮಾಡುತ್ತಾನೆ.......
 
== ಶನೀಶ್ವರ ಮತ್ತು ರಾಜ ದಶರಥ ==
ದಶರಥ ಮಹಾರಾಜನೊಬ್ಬನೇ ದೇವ ಶನೀಶ್ವರನನ್ನು ದ್ವಂದ್ವ ಯುದ್ಧಕ್ಕೆ ಆಹಾನಿಸಿದ್ದು, ಕಾರಣವೆಂದರೆ ಆಟಆತ ತನ್ನ ರಾಷ್ಟ್ರವನ್ನು ಅನಾವೃಷ್ಟಿ ಮತ್ತು ಬಡತನದಿಂದ ಪಾರು ಮಾಡಬೇಕಾಗಿದ್ದು, ಶನಿಮಹಾತ್ಮನು ,ಆತನನ್ನು ಕೊಂಡಾಡಿ, ದಶರಥನ ಸದ್ಗುಣಗಳನ್ನು ಹೊಗಳಿ, ಉತ್ತರಿಸುತ್ತಾ, "ನಾನು ನನ್ನ ಕರ್ತವ್ಯವನ್ನುಕರ್ತವ್ಯ ವನ್ನು ಮಾಡದೇ ಇರಲಾರೆ, ಆದರೆ ನಿನ್ನ ಧೈರ್ಯವನ್ನು ಮೆಚ್ಚುತ್ತೇನೆ" ಎನ್ನುತ್ತಾನೆ. ಮಹಾ ಸಂತ ರಿಷ್ಯಸಿಂಗರಋಷ್ಯಸಿಂಗರು ನಿನಗೆ ಸಹಾಯ ಮಾಡುತ್ತಾರೆ. ಎಲ್ಲಿ ರಿಷ್ಯಸಿಂಗರ(ಋಷ್ಯಸಿಂಗರ ಋಷ್ಯ ಶೃಂಗ) ಇರುತ್ತಾನೋ, ಎಲ್ಲಿ ಅವನು ವಾಸ ಮಾಡುತ್ತಾನೋ, ಆ ರಾಜ್ಯದಲ್ಲಿ ಬರಗಾಲವಾಗಲಿ,ಒಣ ಭೂಮಿಯಾಗಲಿ, ಇರುವುದಿಲ್ಲ". ಶನಿ ಮಹಾತ್ಮನಿಂದ ವರವನ್ನು ಪಡೆದ ರಾಜ ದಶರಥನು, ಬುದ್ಧಿವಂತಿಕೆಯಿಂದ ಕಷ್ಟದ ಪರಿಸ್ಥಿತಿಯನ್ನು ಎದುರಿಸಿ , ರಿಷ್ಯಸಿಂಗರರನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳುತ್ತಾನೆಮಾಡಿ ಕೊಳ್ಳುತ್ತಾನೆ. 'ಸಂತ ' (ಶಾಂತಾ) ದಶರಥನ ಮಗಳು ರಿಷ್ಯಸಿಂಗರನನ್ನು ಮದುವೆಯಾದ ಕಾರಣದಿಂದ,ಆತ ಆತ ಅಯೋಧ್ಯೆಯಲ್ಲಿ ಉಳಿಯುತ್ತಾನೆ.
 
ದಶರಥ ಮಹಾರಾಜನೊಬ್ಬನೇ ದೇವ ಶನೀಶ್ವರನನ್ನು ದ್ವಂದ್ವ ಯುದ್ಧಕ್ಕೆ ಆಹಾನಿಸಿದ್ದು,ಕಾರಣವೆಂದರೆ ಆಟ ತನ್ನ ರಾಷ್ಟ್ರವನ್ನು ಅನಾವೃಷ್ಟಿ ಮತ್ತು ಬಡತನದಿಂದ ಪಾರು ಮಾಡಬೇಕಾಗಿದ್ದು, ಶನಿಮಹಾತ್ಮನು ,ಆತನನ್ನು ಕೊಂಡಾಡಿ,ದಶರಥನ ಸದ್ಗುಣಗಳನ್ನು ಹೊಗಳಿ, ಉತ್ತರಿಸುತ್ತಾ, "ನಾನು ನನ್ನ ಕರ್ತವ್ಯವನ್ನು ಮಾಡದೇ ಇರಲಾರೆ,ಆದರೆ ನಿನ್ನ ಧೈರ್ಯವನ್ನು ಮೆಚ್ಚುತ್ತೇನೆ" ಎನ್ನುತ್ತಾನೆ.ಮಹಾ ಸಂತ ರಿಷ್ಯಸಿಂಗರ ನಿನಗೆ ಸಹಾಯ ಮಾಡುತ್ತಾರೆ. ಎಲ್ಲಿ ರಿಷ್ಯಸಿಂಗರ(ಋಷ್ಯ ಶೃಂಗ) ಇರುತ್ತಾನೋ,ಎಲ್ಲಿ ಅವನು ವಾಸ ಮಾಡುತ್ತಾನೋ,ಆ ರಾಜ್ಯದಲ್ಲಿ ಬರಗಾಲವಾಗಲಿ,ಒಣ ಭೂಮಿಯಾಗಲಿ,ಇರುವುದಿಲ್ಲ". ಶನಿ ಮಹಾತ್ಮನಿಂದ ವರವನ್ನು ಪಡೆದ ರಾಜ ದಶರಥನು,ಬುದ್ಧಿವಂತಿಕೆಯಿಂದ ಕಷ್ಟದ ಪರಿಸ್ಥಿತಿಯನ್ನು ಎದುರಿಸಿ , ರಿಷ್ಯಸಿಂಗರರನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳುತ್ತಾನೆ. 'ಸಂತ ' (ಶಾಂತಾ) ದಶರಥನ ಮಗಳು ರಿಷ್ಯಸಿಂಗರನನ್ನು ಮದುವೆಯಾದ ಕಾರಣದಿಂದ,ಆತ ಅಯೋಧ್ಯೆಯಲ್ಲಿ ಉಳಿಯುತ್ತಾನೆ.
 
== ಶನಿಯನ್ನು ಸಂತೃಪ್ತಿ ಪಡಿಸುವ/ಸಂತೋಷಪಡಿಸುವ ಹಾದಿ /ಮಾರ್ಗಗಳು ==
 
ಪುರಾಣದ ಪ್ರಕಾರ , ಶನಿಯು 'ದೇವ ಶಿವನ' ಆರಾಧಕ . ''"ಬ್ರಹ್ಮಾಂಡ ಪುರಾಣ "'' ದ ''"ನವಗ್ರಹ ಪೀಡಾಹಾರ ಸ್ತೋತ್ರ "'' ದ ಪ್ರಕಾರ, ಯಾರೇ ಆಗಲಿ ಈ ಕೆಳಕಂಡ ಸ್ತೋತ್ರವನ್ನು ಪಠಿಸಿದರೆ ಶನಿಯ ಎಲ್ಲಾ ರೀತಿಯ ದೃಷ್ಟಿಯಿಂದ ಪಾರಾಗಬಹುದಾಗಿದೆ.
 
":ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ
::ಮಂದಚಾರಃ ಪ್ರಸನ್ನಾತ್ಮ ಪೀಡಾಮ್ ಹರತು ಮೇ ಶನಿ "
||
 
Line ೬೮ ⟶ ೭೬:
::::ಇಚ್ಚಗಂ ವಾಜ್ಹ ಇನ್ನರುಲ್ ಥಾ ಥಾ
 
ವೇದಗಳ ಜ್ಯೋತಿಷ್ಯದ ಪ್ರಕಾರ ,ಶನಿಯ ಸ್ಥಳಾಂತರದಿಂದ ಆಗುವ ಕೆಟ್ಟ ಪರಿಣಾಮಗಳಿಂದ ಪಾರಾಗಲು ಈ ಕೆಳಕಂಡ ಉಪಾಯಗಳು ಇದ್ದು,ಶನಿಗೆಹದ ಶನಿಗ್ರಹದ ಚಲನೆ , ಶನಿ -ಕಾಂತ ಶನಿ (ಶನಿಯು ಎಂಟನೆಯ ಮನೆಯಲ್ಲಿ ಚಲಿಸುವಾಗ ಚಂದ್ರನ ದೃಷ್ಟಿಯಿಂದ ), ಸಾಡೇ -ಸತಿ (ಶನಿ ಗ್ರಹವು ಹನ್ನೆರಡನೆ ,ಮೊದಲ ಹಾಗು ಎರಡನೇ ಮನೆ ,ಚಂದ್ರ ದೃಷ್ಟಿಯಿಂದ ) -
* ತಾಯಿ ದೇವತೆ ಕಾಳಿಯನ್ನು ಅಮಾವಾಸ್ಯೆಯಂದು ಪೂಜಿಸಿರಿ.
* ವಿಷ್ಣುವನ್ನು ಲಾರ್ಡ್ ಕೃಷ್ಣನ ರೂಪದಲ್ಲಿ ಪೂಜಿಸುತ್ತಾ, 'ಓಂ ನಮೋ ನಾರಾಯಣಾಯ', 'ಹರೇಕೃಷ್ಣ ಹರೇಕೃಷ್ಣ , ಕೃಷ್ಣಕೃಷ್ಣ ಹರೇಹರೇ ,'ಎಂದು ನಾಮವನ್ನು ಭಜಿಸುತ್ತಿರಬೇಕು.
* ಶ್ರೇಷ್ಠ ವಿಶ್ವದ ಆಕಾರದಲ್ಲಿ ಶ್ರೀ ಹನುಮಾನನನ್ನು,ಅಂದರೆ ಶನಿ ಮಹಾತ್ಮನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡ ಸಂದರ್ಭದಲ್ಲಿದ್ದಂತೆ ,ಹಾಗು ಆತನಿಂದ ವರವನ್ನು ಪಡೆದ ಸಂದರ್ಭದಲ್ಲಿನ ಹನುಮನ ಪ್ರಾರ್ಥನೆ ಮಾಡಿ ,ಹಾಗು ಸೂರ್ಯನಿಂದ ಪಡೆದ ಸಲಹೆ ಹಾಗು ಆಶೀರ್ವಾದ ಪಡೆದ ಸಂದರ್ಭ ...
 
* ವಿಷ್ಣುವನ್ನು ಲಾರ್ಡ್ ಕೃಷ್ಣನ ರೂಪದಲ್ಲಿ ಪೂಜಿಸುತ್ತಾ, 'ಓಂ ನಮೋ ನಾರಾಯಣಾಯ', 'ಹರೇಕೃಷ್ಣ ಹರೇಕೃಷ್ಣ , ಕೃಷ್ಣಕೃಷ್ಣಕೃಷ್ಣ ಕೃಷ್ಣ ಹರೇಹರೇ ,'ಎಂದು ನಾಮವನ್ನು ಭಜಿಸುತ್ತಿರಬೇಕು.
ಶನಿ ಭಗವಾನನ ಬೆಂಬಲವನ್ನು ಪಡೆಯಲು ಬಳಸುವ ಒಂದು ಸಾಮಾನ್ಯ ಮಂತ್ರ : ಓಂ ಶಂ ಶನೈಸ್ಕಾರ್ಯಯೇ ನಮಃ . ಶನಿಯನ್ನು ಸಂತೃಪ್ತನಾಗಿಸಲು ಇನ್ನೊಂದು ಮಂತ್ರ : ಆಮ್ ಪ್ರಾಂಗ್ ಪ್ರೀಂಗ್ ಪ್ರೌಂಗ್ ಶಾ ಶನಯೇ ನಮಃ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ , ಛಾಯಾ -ಮಾರ್ತಂಡಂ -ಸಂಭೂತಂ , ತಮ್ ನಮಾಮಿ ಶನೈಶ್ಚರಂ .
 
* ಶ್ರೇಷ್ಠ ವಿಶ್ವದ ಆಕಾರದಲ್ಲಿ ಶ್ರೀ ಹನುಮಾನನನ್ನು, ಅಂದರೆ ಶನಿ ಮಹಾತ್ಮನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡ ಸಂದರ್ಭದಲ್ಲಿದ್ದಂತೆ ,ಹಾಗು ಆತನಿಂದ ವರವನ್ನು ಪಡೆದ ಸಂದರ್ಭದಲ್ಲಿನ ಹನುಮನ ಪ್ರಾರ್ಥನೆ ಮಾಡಿ ,ಹಾಗು ಸೂರ್ಯನಿಂದ ಪಡೆದ ಸಲಹೆ ಹಾಗು ಆಶೀರ್ವಾದ ಪಡೆದ ಸಂದರ್ಭ ...
ಕೆಲವು ಭಕ್ತರು 'ಓಂ ಶಂ ಶನೈಸ್ಕಾರ್ಯಯೇ ನಮಃ ' ಎಂದು ಪ್ರತಿದಿನ ೧೦೮ ಸಾರ್ತಿ ಪಠಿಸುತ್ತಾರೆ. ಹಾಗೆಯೇ ,ವೇದ ಪುಸ್ತಕಗಳನ್ನು ಓದಿ ಅಭ್ಯಸಿಸುತ್ತಾರೆ,ನಂತರ ಶನಿ ಶ್ಲೋಕವನ್ನು , ನವಗ್ರಹ ಸುಕ ದಿಂದ ಪ್ರಾರಂಭಿಸಿ 'ಶನ್ನೋ ...'
 
*ಶನಿ ಭಗವಾನನ ಬೆಂಬಲವನ್ನು ಪಡೆಯಲು ಬಳಸುವ ಒಂದು ಸಾಮಾನ್ಯ ಮಂತ್ರ : ಓಂ ಶಂ ಶನೈಸ್ಕಾರ್ಯಯೇ ನಮಃ . ಶನಿಯನ್ನು ಸಂತೃಪ್ತನಾಗಿಸಲು ಇನ್ನೊಂದು ಮಂತ್ರ : ಆಮ್ ಪ್ರಾಂಗ್ ಪ್ರೀಂಗ್ ಪ್ರೌಂಗ್ ಶಾ ಶನಯೇಶನಿಯೇ ನಮಃ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ , ಛಾಯಾ -ಮಾರ್ತಂಡಂ -ಸಂಭೂತಂ , ತಮ್ ನಮಾಮಿ ಶನೈಶ್ಚರಂ .
 
ಕೆಲವು ಭಕ್ತರು 'ಓಂ ಶಂ ಶನೈಸ್ಕಾರ್ಯಯೇ ನಮಃ ' ಎಂದು ಪ್ರತಿದಿನ ೧೦೮ ಸಾರ್ತಿಸಲ ಪಠಿಸುತ್ತಾರೆ. ಹಾಗೆಯೇ ,ವೇದ ಪುಸ್ತಕಗಳನ್ನು ಓದಿ ಅಭ್ಯಸಿಸುತ್ತಾರೆ, ನಂತರ ಶನಿ ಶ್ಲೋಕವನ್ನು , ನವಗ್ರಹ ಸುಕ ದಿಂದ ಪ್ರಾರಂಭಿಸಿ 'ಶನ್ನೋ ...'
# ತಿಲಾಭಿಷೇಕಂ ಅನ್ನು ಶನಿತ್ರಯೋದಶಿಯಂದು, ಶನಿಜಯಂತಿಯಂದು (ಪುಷ್ಯ ಮಾಸ ಬಹುಳ ಅಷ್ಟಮಿ ) ಮತ್ತು ಶನಿ- ಅಮಾವಾಸ್ಯೆ ದಿನಗಳಂದು ಮಾಡಿಸಿ .
 
# ಕರಿ ಎಳ್ಳನ್ನು ಬ್ರಾಹ್ಮಣರಿಗೆ ದಾನ ಮಾಡಿ (೧ ಕೆಜಿ ೯೦೦ ಗ್ರಾಂಗಳು )
 
# ಕಪ್ಪು ಹಸುವಿಗೆ (ಕಪಿಲ ಗೋವು ) ಕರಿ ಎಳ್ಳು , ಬೆಲ್ಲದ ಮಿಶ್ರಣವನ್ನು ತಿನ್ನಿಸಿ .
 
# ಶನಿವಾರದಂದು ಉಪವಾಸ (ದ್ರವಾಹಾರ )ಬೆಳಗ್ಗೆ ೬ ರಿಂದ ಸಂಜೆ ೬ ರವರೆಗೆ (ಶ್ರಾವಣ ಮಾಸದಲ್ಲಿ ಕಡ್ಡಾಯ )
 
# ಕಾಗೆಗಳಿಗೆ ಆಹಾರ (ಬೆಳಗಿನ ಹೊತ್ತು )
 
# ದೈಹಿಕ ಅಂಗವಿಕಲರಿಗೆ ಆಹಾರ .
 
# ನವಗ್ರಹ ಪ್ರದಕ್ಷಿಣೆ (೧೯ ಸುತ್ತು )/ನಡೆಯುವುದು , ಓಡುವುದು .
 
# ಹೆಸರಾಂತ ದೇವಸ್ಥಾನಗಳ ಭೇಟಿ ( ೨/೧/೨ ವರ್ಷಕ್ಕೆ ಒಂದು ಸಾರ್ತಿ ) ಮಂದಪಲ್ಲಿ , ಶನಿ ಸಿಂಗನಪುರ , ತಿರುನಲ್ಲರ್ , ನರ್ಸಿನ್ ಗೋಲೆ , ವೆಂಕಥಳ ಮತ್ತು ವೀರಣ್ಣ ಪಲೇಮ್ (ಪರ್ಚುರ್ ಮಂಡಲಂ , ಪ್ರಕಾಶಂ ಜಿಲ್ಲೆ ).
 
# ಪ್ರತಿದಿನ ಮನೆಯ ಮುಖ್ಯ ದ್ವಾರದಮುಖ್ಯದ್ವಾರದ ಮುಂದೆ , ಸೂರ್ಯ ಮುಳುಗಿದ ಮೇಲೆ ಎರಡು ಎಳ್ಳೆಣ್ಣೆಯ ದೀಪಗಳನ್ನು ಹಚ್ಚಿಡಬೇಕು.
 
# ದಶರಥ ಮಹಾರಾಜನಿಂದ ರಚಿಸಲ್ಪಟ್ಟ ಶನಿ ಸ್ತೋತ್ರದ ಪಠಣ.
 
# ಜ್ಯೇಷ್ಥಾದೇವಿ , ಶನೀಶ್ವರ ಸ್ವಾಮಿಯವರ ಮದುವೆ (ಶ್ರಾವಣ ಪೂರ್ಣಿಮ ದಿನ ).
 
# ಶನಿ ಜಪಂ, ೧೯೦೦೦ ಮೂಲಮಂತ್ರದ ಜೊತೆಗೆ , ಪುನರ್ ಚರಣ , ಹವನಂ , ದಾನಂ .
 
# ಶನಿಚಾರ ವ್ರಥಂ , ಹೋಮ ಪ್ರತಿ ಶನಿವಾರ ಶ್ರಾವಣ ಮಾಸದಲ್ಲಿ .
 
# ಶನೈಚರ ಧೀಕ್ಷ : ಶ್ರಾವಣ ಶುದ್ಧ ವಿದಿಯಿಂದ ಶ್ರಾವಣ ಬಹುಳ ಷಷ್ಠಿಯವರೆಗೆ .
 
# 'ರಾಮ - ನಾಮ ', ಹನುಮಾನ್ ಚಾಲೀಸ , ದುರ್ಗಾ ಸ್ತುತಿಯ ಪಠಣ .
 
# ಹನುಮಾನ್ , ಶ್ರೀ ದುರ್ಗಾ ದೇವಿ , ವಿನಾಯಕನಿಗೆ ಪ್ರಾರ್ಥನೆ ಮತ್ತು ಭಕ್ತಿ ಸಲ್ಲಿಸುವಿಕೆ .
 
# ಮೊಸರನ್ನ , (ತಮಿಳಿನಲ್ಲಿ ತೋಥಿಯನಂ), ಮೆಣಸು ಬೆರೆಸಿದ ಮೊಸರನ್ನವನ್ನು ದೇವರಿಗೆ ಅರ್ಪಿಸಿ ನಂತರ ಕಾಗೆಗೆ ಉಣಬಡಿಸುವುದು.
 
# ಅಂಗವಿಕಲ ಮಕ್ಕಳಿಗೆ ಆಹಾರ ವಿತರಣೆ
 
# ದೊಡ್ಡ ಕೂದಲಿನ ಬೆಕ್ಕಿಗೆ (ಮೀನು )ಆಹಾರ ವಿತರಣೆ.
 
== ಜ್ಯೋತಿಷ್ಯ ಶಾಸ್ತ್ರದಲ್ಲಿ ==
*[[ವೇದಗಳ ಜ್ಯೋತಿಷ್ಯ ಶಾಸ್ತ್ರ]] ಪ್ರಕಾರ ,೯ [[ನವಗ್ರಹ]] ಗಳಲ್ಲಿ ಶನಿಭಗವಾನ್ ಒಬ್ಬನು. ಶನಿಯು ತುಂಬಾ ಶಕ್ತಿಯುತವಾದ ನಿಷ್ಟುರ ಮಾತಿನ ಉಪಾಧ್ಯಾಯನಾಗಿದ್ದು, ಸಹನೆ, ಶ್ರಮ, ಪ್ರಯತ್ನ, ಅನುಭವಗಳ ಪ್ರತೀಕವಾಗಿದ್ದಾನೆ. ಅಡೆತಡೆಗಳನ್ನು, ದುರಾದೃಷ್ಟಗಳನ್ನು, ತರುವವನೂ ಆಗಿದ್ದಾನೆ. ಆದರೂ ,ಜಾತಕದಲ್ಲಿ ಇವನ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ, ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ, ಆರೋಗ್ಯಕರ ಜೀವನವಾಗಿರುತ್ತದೆ, ಎಲ್ಲವೂ ಧನಾತ್ಮಕವಾಗಿರುತ್ತದೆ. ವಾಸ್ತವವಾಗಿ , [[ಹಿಂದೂ|ಹಿಂದೂಜ್ಯೋತಿಷಿಗಳು ಹಿಂದೂ ಜ್ಯೋತಿಷಿಗಳು]] ನಂಬುವಂತೆ ,ಯಾರ ಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಅವರಿಗೆ ಬೇರೆ ಯಾವುದೇ 'ಗ್ರಹ' ಗಳು ಶನಿಯು ನೀಡುವಂತೆ ಒಳ್ಳೆಯದನ್ನು ನೀಡಲಾರರು. ಅದೇ ಶನಿಯು "ಕೆಟ್ಟ ಸ್ಥಾನಕೆಟ್ಟಸ್ಥಾನ"ದಲ್ಲಿ ಕುಳಿತಿದ್ದರೆ, ,ಎಲ್ಲ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ. [[ಜ್ಯೋತಿಷ್ಯ]]ವನ್ನು ನಂಬುವ ಹಿಂದೂಗಳು ಶನಿಯ ಬಗ್ಗೆ ಬಹಳ ಭಯ ಹಾಗು ಹೆದರಿಕೆಯಿದ್ದು, ಆತನು ಕೆಟ್ಟ ಸ್ಥಾನದಲ್ಲಿಕೆಟ್ಟಸ್ಥಾನದಲ್ಲಿ ಕುಳಿತಾಗ ಆಗುವ ಅನಾಹುತಗಳಿಗೆ ಹೆದರುತ್ತಾರೆ. ಆದರೂ ಒಂದು ವಿಷಯ ಜ್ಞಾಪಕದಲ್ಲಿಟ್ಟುಕೊಳ್ಳಬಹುದೆಂದರೆ, ಯಾವುದೇ ಸುಖ ಅಥವಾ ದುಃಖಕ್ಕೆ ಶನಿಯ ಪ್ರಭಾವದಿಂದ ಮನುಷ್ಯನಿಗೆ ನೆರವಾದ ಕಾರಣವಾಗಿರದೆ, ಮನುಷ್ಯ ತಾನು ಮಾಡಿದ ಸ್ವಂತ [[ಕರ್ಮ]] ದ ನೇರ ಫಲವಾಗಿರುತ್ತದೆ ಹಾಗು. ಅದು ಶನಿಯ "ಮುಖಾಂತರ" ಘಟಿಸುತ್ತದೆ ಅಷ್ಟೇ. ಮನುಷ್ಯ ತಾನು ಮಾಡಿದ ಕೆಟ್ಟ [[ಕರ್ಮ]] ದ ಫಲದನುಸಾರಫಲದ ಅನುಸಾರ, ಶನಿಯ "ಸ್ಥಾನ-ಕೆಟ್ಟದಾಗಿ " ಕಷ್ಟಗಳು ಬರುತ್ತವೆ. ಹಾಗೆಯೇ ಒಳ್ಳೆಯದೂ ಸಹ . ಶನಿಯ ಪ್ರಭಾವದಿಂದ ಬರುವ ಖಾಯಿಲೆಗಳೆಂದರೆ-ಕೊಳೆಯುವಿಕೆ, ರಕ್ತ ಸರಬರಾಜಿನಲ್ಲಿನ ಏರು-ಪೇರು, ಕ್ಷಯ ರೋಗ ,ಮುಂತಾದವು. ಮಾನಸಿಕವಾಗಿ, ಸಂಕುಚಿತ ಮನೋಭಾವ, ಕೆಳಮಟ್ಟದ ಚಿಂತನೆ. ಈ ಖಾಯಿಲೆಗಳನ್ನು ಶನಿಯ ನಿಯಮ ಮತ್ತು ಷರತ್ತುಗಳನ್ವಯವೇ ಸುಧಾರಿಸಲು ಸಾಧ್ಯ.
ಮಾನಸಿಕವಾಗಿ,ಸಂಕುಚಿತ ಮನೋಭಾವ, ಕೆಳಮಟ್ಟದ ಚಿಂತನೆ. ಈ ಖಾಯಿಲೆಗಳನ್ನು ಶನಿಯ ನಿಯಮ ಮತ್ತು ಷರತ್ತುಗಳನ್ವಯವೇ ಸುಧಾರಿಸಲು ಸಾಧ್ಯ.
 
ಶನಿ ಗ್ರಹವು*ಶನಿಗ್ರಹವು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಕಾಲಾವಧಿಯು ೩೦ ವರ್ಷಗಳು. ಅಂದರೆ, ಎಲ್ಲಾ ೧೨ ''ರಾಶಿ '' ಗಳನ್ನೂ ಅಥವಾ ಚಂದ್ರ ಚಿನ್ಹೆಯನ್ನು ದಾಟಲು ೩೦ ವರ್ಷದ ಅವಧಿ ಬೇಕಾಗುತ್ತದೆ. ಅಂದರೆ ಪ್ರತಿಯೊಂದು [[ರಾಶಿ]] ಯಲ್ಲಿ ಶನಿಭಗವಾನ್ ಎರಡೂವರೆ ವರ್ಷ ಕಾಲವನ್ನು ಕಳೆಯುತ್ತಾನೆ. ಅಥವಾ ಚಂದ್ರ ಚಿನ್ಹೆ. [[ಹಿಂದೂ|ಹಿಂದೂ]] [[ಜ್ಯೋತಿಷ್ಯ]] ಶಾಸ್ತ್ರದ ಪ್ರಕಾರ, ಚಂದ್ರಚಿನ್ಹೆಯ ಮುಖಾಂತರದ ಈ ಚಲನೆಯ ಶನಿಯ ಅವಧಿಯು ಮುಖ್ಯವಾದುದಾಗಿದೆ. ಹಾಗು ಜಾತಕದ ತಿಳುವಳಿಕೆಗೆ ಇದರ ಅಗತ್ಯವಿರುತ್ತದೆ. ಒಬ್ಬ ವ್ಯಕ್ತಿಯ ಹುಟ್ಟಿದ [[ರಾಶಿ]] /ಚಂದ್ರಚಿನ್ಹೆ ಯ ಹಿಂದಿನ ಮನೆಯ [[ರಾಶಿ|ರಾಶಿಯ]] ಪ್ರವೇಶವಾದಾಗ, ಶನಿಯ ಪ್ರಭಾವವು ಪ್ರಾರಂಭವಾಗಿ , ಹುಟ್ಟಿದ [[ರಾಶಿ]] /ಚಂದ್ರಚಿನ್ಹೆ ಯ ಮುಂದಿನ ಮನೆ ಪ್ರವೇಶದೊಂದಿಗೆ ಶನಿಯ ಪ್ರಭಾವವು ನಿಲ್ಲುತ್ತದೆ. ಒಟ್ಟು ಅವಧಿಯ ೭.೫ ವರ್ಷ (೨.೫ ವರ್ಷ × ೩) ವನ್ನು ''ಸಾಡೇ ಸಾತಿ '' ಅಥವಾ "ಏಳರಾಟ ಶನಿ" ಎಂದು,ಈ ಅವಧಿಯು ಅತ್ಯಂತ ತ್ರಾಸದಾಯಕವಾದುದಾಗಿದೆತ್ರಾಸದಾಯಕ ವಾದುದಾಗಿದೆ. ಶನಿ ಮಹಾದೆಶೆಯು ಮನುಷ್ಯನಲ್ಲಿ ನಡೆಯುವಾಗ ಆತನ ಪ್ರಭಾವವು ಉನ್ನತ ಮಟ್ಟದಲ್ಲಿ ನಿಶ್ಚಿತವಾಗುತ್ತದೆ. ಹೇಳಿಕೆಯಂತೆ , ಶನಿಯ ಪ್ರಭಾವದಿಂದ ರಾಜನೂ ಸಹ 'ಪಾಪರ್' ಆಗಿ ಬೀದಿಗೆ ಬೀಳುವ ಸಂದರ್ಭ ಆ ಸಮಯದಲ್ಲಿ ಬರಬಹುದು.
 
*ಶನಿಯು ಮಕರ (ಕಾಪ್ರಿಕಾರ್ನ್ ) ಮತ್ತು ಕುಂಭ (ಅಕ್ವೆರೀಸ್ )ರಾಶಿಯ ಅಧಿಪತಿ, ತುಲಾ (ಲಿಬ್ರ )ರಾಶಿಯಲ್ಲಿ ಸಬಲನಾದರೆ, ಮೇಷ (ಏರೀಸ್ )ರಾಶಿಯಲ್ಲಿ ದುರ್ಬಲನಾಗಿರುತ್ತಾನೆ. ಬುಧ , ಶುಕ್ರ , ರಾಹು , ಕೇತು ಗ್ರಹಗಳು ಶನಿಯೊಂದಿಗೆ ಸ್ನೇಹದಿಂದ್ದಿದ್ದರೆ, ಸೂರ್ಯ , ಚಂದ್ರ ಮತ್ತು ಗುರು ಗ್ರಹಗಳು ಶತ್ರುಗ್ರಹಗಳಾಗಿವೆ. ಗುರು ಅಥವಾ ಗುರುಗ್ರಹ ಶನಿಯೊಂದಿಗೆ ಯಾವುದೇ ಪ್ರಭಾವವನ್ನು ಹೊಂದಿರುವುದಿಲ್ಲ. [[ಪುಷ್ಯ]] , [[ಅನುರಾಧ| ಅನುರಾಧಮತ್ತು]] [[ಉತ್ತರ - ಭಾದ್ರಪದ]] [[ನಕ್ಷತ್ರ|ನಕ್ಷತ್ರಗಳಿಗೆ]] ಒಡೆಯ ಶನಿ ಮಹಾರಾಜ.
 
*ಶನಿ ಭಗವಾನನ ಬಣ್ಣ ಕಪ್ಪು ಅಥವಾ ದಟ್ಟ ನೀಲಿ; ಲೋಹ-ಕಬ್ಬಿಣ; ಹರಳು-ನೀಲಿ. ಇಯಾತನ ಮೂಲವಸ್ತು ಅಥವಾ [[ತತ್ತ್ವ|ತತ್ತ್ವಗಾಳಿ]] ;ದಿಕ್ಕು-ಪಶ್ಚಿಮ, (ಸೂರ್ಯ ಮುಳುಗುವ-ಕತ್ತಲು ಆರಂಭವಾಗುವ ದಿಕ್ಕು ) ಹಾಗು ಎಲ್ಲಾ ಋತುಗಳನ್ನೂ ಆಳುತ್ತಾನೆ. ಶನಿಯ ಸಾಂಪ್ರದಾಯಿಕ ಆಹಾರಗಳು :ಕರಿ ಮೆಣಸು, ಕರಿ ಉದ್ದು. ಈತನ ಹೂವು ನೇರಳೆ, ಎಲ್ಲಾ ಕರಿ ಬಣ್ಣದ ಪ್ರಾಣಿಗಳು ಹಾಗು ಉಪಯೋಗಕ್ಕೆ ಬಾರದ ಕುರೂಪಿ ಮರಗಳು ಶನಿಯ ಸಂಕೇತ.
 
*ಶನಿಯು ಗುಂಪುಗಳನ್ನು ಆಳುವವನಾಗಿದ್ದಾನೆ. ಒಬ್ಬರ ಜಾತಕದಲ್ಲಿ ಗ್ರಹಗಳ ಆಶೀರ್ವಾದವಿಲ್ಲದೆ ,ಗುಂಪುಗಳನ್ನು ಪರಿಗಣಿಸುವುದು ಕಷ್ಟದಾಯಕ. ಶನಿ ಗ್ರಹವು ಉಚ್ಚಸ್ಥಾನ (ಅಥವಾ ಲಗ್ನ ) ದಲ್ಲಿದ್ದಾಗ ಜ್ಯೋತಿಷ್ಯದ ಜಾತಕ ಫಲದನ್ವಯ ನಾಯಕತ್ವದ ಗುಣ ಅವನದಾಗಿದ್ದು,ಹೆಸರು ಮತ್ತು ಅಧಿಕಾರವನ್ನು ಹೊಂದಿದವನಾಗುತ್ತಾನೆ. ಜೊತೆಗೆ ,ಅಂತಹ ಜನರು ಹೆಚ್ಚಿನ ಶ್ರದ್ಧೆಯುಳ್ಳವರಾಗಿದ್ದು ,ಕೈಯಲ್ಲಿ ಹಿಡಿದ ಕೆಲಸವನ್ನು ಬಿಡದೆ ಮಾಡುವವರಾಗಿರುತ್ತಾರೆ. ಮತ್ತೊಂದು ಭಾಗದಲ್ಲಿ , ಅದೇ ಶನಿ ಗ್ರಹವು ನೀಚ ಸ್ಥಾನದಲ್ಲಿದ್ದಾಗ,ಒಬ್ಬ ವ್ಯಕ್ತಿಯ 'ಕರ್ಮ 'ದನ್ವಯ ದುರ್ಬಲನಾಗಿದ್ದು,ಕೆಲಸಗಳಲ್ಲಿ ಆಸಕ್ತಿಯಿಲ್ಲದೆ,ಕರ್ಮವನ್ನು ಹಳಿಯುತ್ತಾ, ನಿರಾಶಾದಾಯಕವಾಗಿ ಸೋಲನ್ನು ಅನುಭವಿಸುತ್ತಾನೆ. ಒಬ್ಬನ ಜಾತಕದಲ್ಲಿ ಶನೀಶ್ವರನ ಪ್ರಭಾವವಿಲ್ಲದಿದ್ದರೆ,ಆತನಿಗೆ 'ಮೋಕ್ಷ ' ದುರ್ಲಭವಾಗುತ್ತಾ ಹೋಗುತ್ತದೆ.
 
*ಶನೀಶ್ವರ ಮಹಾರಾಜನನ್ನು ನೀಧಿಮನ್ (ನ್ಯಾಯಾಧೀಶ )ಎಂದೂ ತಿಳಿಯಲಾಗಿದೆ. ವ್ಯಕ್ತಿಯು ಮಾಡಿರುವ ತಪ್ಪುಗಳನ್ನು ಮನಗಂಡು, ಅವನ ದೆಶೆಯಲ್ಲಿ ತೊಂದರೆ ನೀಡುತ್ತಾನೆ. ಶನಿ ದೋಷದಲ್ಲಿ , ವ್ಯಕ್ತಿಯು ಸರಿಯಾಗಿದ್ದು, ಭಕ್ತನಾಗಿದ್ದರೆ ಈ ಕಷ್ಟ ಕಾಲದಲ್ಲಿಯೂ ಯಾವುದೇ ರೀತಿಯ ತೊಂದರೆಗಳಿಲ್ಲದೆ ಹೊರ ಬರುತ್ತಾನೆ.
 
*ಶನಿ ಮಹಾರಾಜನು ನೀಡುವ ಕಷ್ಟಗಳಿಗಿಂತ, ಆತನು ನೀಡುವ ಒಳ್ಳೆಯ ವರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾನೆ. ಆಶೀರ್ವಾದದ ದೃಷ್ಟಿಯಿಂದ ಶನಿ ಮಹಾರಾಜನಷ್ಟು ಬೇರೆ ಯಾವ ಗ್ರಹಗಳೂ ಹೋಲಿಕೆಗೆ ಸಿಗಲು ಸಾಧ್ಯವಿಲ್ಲ. .ಆತನು ತನ್ನ ದೆಶೆಯ ಕೊನೆಯಲ್ಲಿ ವರವನ್ನು ನೀಡುತ್ತಾನೆ. ಈತನ ಆದಿ -ದೇವತೆಯು ಪ್ರಜಾಪತಿ ಮತ್ತು ಪ್ರತ್ಯಾದಿ - ದೇವತೆಯು ಯಮ . ಶನಿ ಮಹಾರಾಜನು ಒಬ್ಬ ವ್ಯಕ್ತಿಯ ಸಹನೆಯನ್ನು ಪರೀಕ್ಷಿಸುತ್ತಾನೆ. ನಮ್ಮಲ್ಲಿನ ಕೆಟ್ಟ ಗುಣಗಳು ಒಳ್ಳೆಯ ಗುಣಗಳಾಗಿ ಪರಿವರ್ತನೆಯಾಗಲು ಆಶಾಭಂಗವನ್ನು ಸೃಷ್ಟಿಸುತ್ತಾನೆ, ಹಾಗು ಕಾರ್ಯವನ್ನು ತಡ ಮಾಡುತ್ತಾನೆ. ಕೊನೆಯಲ್ಲಿ ಒಬ್ಬ ವ್ಯಕ್ತಿಯು ತಾನು ಮಾಡಿದ ತಪ್ಪನ್ನು ಅರಿಯಲು ಅನುವು ಮಾಡಿಕೊಡುತ್ತಾನೆ. ,ಶಿಕ್ಷೆಯನ್ನು ಕೊಡುವ ಮೂಲಕ ಮುಗ್ಧತೆಯನ್ನು ತೊಡೆದು ಹಾಕುತ್ತಾನೆ. ಇದರಿಂದಾಗಿ ಆತ್ಮ ಪರಿಶುದ್ಧವಾಗಿ ,ವ್ಯಕ್ತಿಯು ಬದಲಾಗಿ ತಾಮ್ರ ಚಿನ್ನವಾಗಿ ಪರಿವರ್ತನೆ ಹೊಂದುತ್ತದೆ. ಅಂತರಂಗದಲ್ಲಿ ಅಂದರೆ ,ನಿಜವಾದ ಸತ್ಯವನ್ನು ಅರ್ಥ ಮಾಡಿಕೊಳ್ಳ ಲಾರಂಭಿಸುತ್ತಾನೆ. ಬೇಜವಾಬ್ದಾರಿತನದಿಂದ ಮಾಡಿದ ತಪ್ಪುಗಳನ್ನು ಅರಿಯುತ್ತಾನೆ. ಶನಿಯ ಮಹಾದೆಶೆ ಮುಗಿಯುತ್ತಾ ಬಂದಂತೆ, ಮನುಷ್ಯ ತನ್ನ ಹಿಡಿತದಲ್ಲಿ ಯಾವುದೂ ಇಲ್ಲ ಎಂದು ತಿಳಿಯುತ್ತಾ ಬರುತ್ತಾನೆ. .ಎಲ್ಲವೂ ದೈವನಿಯಾಮಕವಾಗಿದ್ದು, ದೇವರು ನಿಜವಾದ ಸಾಧಕನಾಗಿದ್ದು, ಮಾನವ ಆತನ ದೂತರು ಮಾತ್ರ.
 
ಶನಿ ಮಹಾರಾಜನು ನಮ್ಮನ್ನು ಅತ್ಯಂತ ಪರಿಶುದ್ಧನನ್ನಾಗಿಸುತ್ತಾನೆ.ಎಲ್ಲಾ ಸುಳ್ಳುಗಳು ನಾಶವಾಗುತ್ತಾ ಹೋಗುತ್ತವೆ.ಸತ್ಯವಷ್ಟೇ ನಿಜ.ಅದು ತನ್ನ ಹೊಳಪನ್ನು ಉಳಿಸಿಕೊಳ್ಳುವುದೇ ನಿಜ ಸಂದೇಶವಾಗಿದೆ.
*ಸಂಖ್ಯಾ ಶಾಸ್ತ್ರದ ಪ್ರಕಾರ ೮ ರ ಸಂಖ್ಯೆಯಂದು ಹುಟ್ಟಿದವರು ಶನಿಗೆ ಅಧೀನರಾಗುರುತ್ತಾರೆ. ಯಾವುದೇ ತಿಂಗಳು, ದಿನಾಂಕ ೮ ಮತ್ತು ೨೬ ರಂದು ಹುಟ್ಟಿದವರು ಕಷ್ಟಗಳನ್ನು ಜೀವನದಲ್ಲಿ ಎದುರಿಸಬೇಕಾದದ್ದು ಅನಿವಾರ್ಯ. ಈ ಕಷ್ಟಗಳಿಗೆ ಒಂದು ಕಾರ್ಯ-ಕಾರಣ ಗುರಿಯಿದ್ದು, ಅವನ್ನು ಗುರುತಿಸುವುದು ಮುಖ್ಯವಾಗಿದ್ದು, ಜೀವನದಲ್ಲಿ ಅದರ ಕಾರಣವನ್ನು ಕಂಡುಕೊಳ್ಳಬೇಕಾಗುತ್ತದೆ.
 
ಯಾವುದೇ ತಿಂಗಳು, ದಿನಾಂಕ ೮ ಮತ್ತು ೨೬ ರಂದು ಹುಟ್ಟಿದವರು ಕಷ್ಟಗಳನ್ನು ಜೀವನದಲ್ಲಿ ಎದುರಿಸಬೇಕಾದದ್ದು ಅನಿವಾರ್ಯ.
*ಶನಿಯನ್ನು ಸಂತೃಪ್ತಿಗೊಳಿಸುವ ಉಪಾಯವೆಂದರೆ, ತಾನು ಮಾಡಿದ ತಪ್ಪುಗಳ ಜವಾಬ್ದಾರಿಯನ್ನು ಹೊರಳು ಸಿದ್ಧನಿರಬೇಕು, ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಬೇಕು, ಕಷ್ಟ ಪಡಬೇಕು. ಶನಿವಾರದಂದು ನೀಲಿ ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು ಹಾಗು ಬಡವರಿಗೆ ಸಹಾಯ ಮಾಡಬೇಕು.
.ಈ ಕಷ್ಟಗಳಿಗೆ ಒಂದು ಕಾರ್ಯ-ಕಾರಣ ಗುರಿಯಿದ್ದು,ಅವನ್ನು ಗುರುತಿಸುವುದು ಮುಖ್ಯವಾಗಿದ್ದು,ಜೀವನದಲ್ಲಿ ಅದರ ಕಾರಣವನ್ನು ಕಂಡುಕೊಳ್ಳಬೇಕಾಗುತ್ತದೆ.
ಶನಿಯನ್ನು ಸಂತೃಪ್ತಿಗೊಳಿಸುವ ಉಪಾಯವೆಂದರೆ,ತಾನು ಮಾಡಿದ ತಪ್ಪುಗಳ ಜವಾಬ್ದಾರಿಯನ್ನು ಹೊರಳು ಸಿದ್ಧನಿರಬೇಕು,ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಬೇಕು,ಕಷ್ಟ ಪಡಬೇಕು. ಶನಿವಾರದಂದು ನೀಲಿ ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು ಹಾಗು ಬಡವರಿಗೆ ಸಹಾಯ ಮಾಡಬೇಕು.
 
== ಶನಿ ಮಹಾರಾಜನ ದೇವಾಲಯಗಳು ==
*'''"ತಿರುನಲ್ಲರ್ ನ ಶ್ರೀ ಶನೀಶ್ವರ ದೇವಸ್ಥಾನ "''' ನವಗ್ರಹಗಳಿಗೆ ಆಧಾರವಾಗಿ ೯ ದೇವಸ್ಥಾನಗಳ ಸಮೂಹವೇ ಇದೆ. ಅಂತಹ ಒಂದು ಗುಂಪು, ಕುಂಭ ಕೋಣಂ ನಗರ ಅಥವಾ ಮಾಯಿಲದುತುರೈಮಯಿಲಾಡುತುರೈ, ,ಭಾರತದ ತಮಿಳು ನಾಡಿನಲ್ಲಿದೆತಮಿಳುನಾಡಿನಲ್ಲಿದೆ. ಈ ಗುಂಪಿನಲ್ಲಿ ಶನಿ ಮಹಾರಾಜನ ದೇವಸ್ಥಾನವು ತಿರುನಲ್ಲರ್ತಿರುನಲ್ಲಾರ್ ನಲ್ಲಿದೆ . ಈ ದೇವಸ್ಥಾನವು ದರ್ಬಾರಣ್ಯೇಶ್ವರನಿಗೆ ಮೀಸಲಾಗಿದೆ. ಈತ ಶಿವನ ಮತ್ತೊಂದು ರೂಪ. ಇಲ್ಲಿ ಶನಿಯು ಗೋಡೆಯ ಹಿಂದೆ ನೆಲೆಸಿದ್ದಾನೆ. ಈ ದೇವಸ್ಥಾನದಲ್ಲಿ , ಶನಿ ಮಹಾರಾಜನು ಬೇರೆಯವರಿಗೆ ಸಹಾಯಕನಾಗಿ/ರಕ್ಷಕನಾಗಿ ನಿಂತಿದ್ದಾನೆ. ತಿರುನಲ್ಲರ್ತಿರುನಲ್ಲಾರ್ ಪಾಂಡಿಚೆರಿಗೆಪಾಂಡಿಚೇರಿಗೆ ತುಂಬಾ ಹತ್ತಿರದಲ್ಲಿದೆ , ಶನೀಶ್ವರನು ಇಲ್ಲಿ ಹೆಸರುವಾಸಿ . ಕೋಟ್ಯಾಂತರ ಭಕ್ತರು ಇಲ್ಲಿಗೆ ಭೇಟಿ ನೀಡಿ ,ಶನಿ ಗ್ರಹದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ.
 
*ಶನಿ ಮಹಾರಾಜನು ಇಲ್ಲಿ ಎಷ್ಟು ಶಕ್ತಿಶಾಲಿಯೆಂದರೆ ,ಯಾವುದೇ ವ್ಯಕ್ತಿಯು, ಶನಿ ದೆಶೆಯಿಂದ ನರಳುತ್ತಿದ್ದಾರೆ,ಅವರು ಇಲ್ಲಿಗೆ ಬಂದು, 'ನಳ ತೀರ್ಥ'ದಲ್ಲಿ ಸ್ನಾನ ಮಾಡಿ,ಬಟ್ಟೆಯನ್ನು ಒದ್ದೆ ಮಾಡಿಕೊಂಡು, ಶ್ರೀ ಶನೀಶ್ವರನ ದರ್ಶನ ಮಾಡಿದರೆ,ಎಲ್ಲಾ ಕೆಟ್ಟ ಕಷ್ಟಗಳು, ಶನಿ ದೆಶೆಯಿಂದ ಮುಕ್ತವಾಗುವ ಇಲ್ಲವೇ ಕಡೆಯ ಪಕ್ಷ ಅಷ್ಟರ ಮಟ್ಟಿಗಾದರೂ ಕಡಿಮೆ ಆಗುತ್ತವೆ.
 
.*ಪುರಾಣದ ಕಥೆಯಲ್ಲಿ ಬರುವಂತೆ, ಶನಿಯ ಮಹಾ ದೆಶೆಯಿಂದ ಕಷ್ಟ-ಕೋಟಲೆಗಳಿಗೆ ಗುರಿಯಾಗಿದ್ದ ನಳ-ಮಹಾರಾಜನು, ಇಲ್ಲಿಗೆ ಬಂದು ದರ್ಶನ ಪಡೆದು ತನ್ನ ಕ್ಲೇಶವನ್ನು ಕಳೆದುಕೊಂಡಿದ್ದಾನೆ. ಹಲವಾರು ತೀರ್ಥಗಳಲ್ಲಿ, ನಳ ತೀರ್ಥವು ಬಹಳ ಮುಖ್ಯವಾದುದು. ಇಲ್ಲಿ ಸ್ನಾನ ಮಾದುವುದರಿಂದ, ಒಬ್ಬ ವ್ಯಕ್ತಿಯು ತನ್ನ ಎಲ್ಲಾ ದುರಾದೃಷ್ಟ ಹಾಗು ಕ್ಲೇಶಗಳನ್ನು ಹೋಗಲಾಡಿಸಿ ಕೊಳ್ಳಬಹುದಾಗಿದೆ.
ಮಹಾರಾಜನು ಇಲ್ಲಿ ಎಷ್ಟು ಶಕ್ತಿಶಾಲಿಯೆಂದರೆ ,ಯಾವುದೇ ವ್ಯಕ್ತಿಯು, ಶನಿ ದೆಶೆಯಿಂದ ನರಳುತ್ತಿದ್ದಾರೆ,ಅವರು ಇಲ್ಲಿಗೆ ಬಂದು, 'ನಳ ತೀರ್ಥ'ದಲ್ಲಿ ಸ್ನಾನ ಮಾಡಿ,ಬಟ್ಟೆಯನ್ನು ಒದ್ದೆ ಮಾಡಿಕೊಂಡು, ಶ್ರೀ ಶನೀಶ್ವರನ ದರ್ಶನ ಮಾಡಿದರೆ,ಎಲ್ಲಾ ಕೆಟ್ಟ ಕಷ್ಟಗಳು, ಶನಿ ದೆಶೆಯಿಂದ ಮುಕ್ತವಾಗುವ ಇಲ್ಲವೇ ಕಡೆಯ ಪಕ್ಷ ಅಷ್ಟರ ಮಟ್ಟಿಗಾದರೂ ಕಡಿಮೆ ಆಗುತ್ತವೆ.
 
*'''ದೇವೋನರ್ ಶನಿ ದೇವಾಲಯ :''' ಮುಂಬೈ ನ [[ದೇವೋನರ್|ದೇವೋನರ್‌ನಲ್ಲಿ]] ಶನಿಯ ದೇವಾಲಯವಿದೆ. ಚೆಂಬೂರು ಜಂಕ್ಷನ್ನಿನ, ಶಿವಾಜಿ ಪ್ರತಿಮೆಯ ಪೂರ್ವಕ್ಕೆ ಈ ದೇವಾಲಯವು ಇದೆ. ([[ಮುಂಬೈ]] -[[ಪುಣೆ]] -[[ಬೆಂಗಳೂರು]] ) ದೇವೋನರ್ , ಗೋವಂದಿ, ಪೂರ್ವ - ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿದೆ. ಇಲ್ಲಿನ [[ದೇವಾಲಯದ]] ಮುಖ್ಯ ದೇವರು, ದೇವ [[ಶನೀಶ್ವರ]] :ಸುಂದರವಾದ ಶಕ್ತಿಯುತವಾದ ಏಳು-ಅಡಿ-ಎತ್ತರದ ಕರಿ ಕಲ್ಲಿನ ಪ್ರತಿಮೆಯ ದೇವಾಲಯ ಇದಾಗಿದೆ.
.ಪುರಾಣದ ಕಥೆಯಲ್ಲಿ ಬರುವಂತೆ,ಶನಿಯ ಮಹಾ ದೆಶೆಯಿಂದ ಕಷ್ಟ-ಕೋಟಲೆಗಳಿಗೆ ಗುರಿಯಾಗಿದ್ದ ನಳ-ಮಹಾರಾಜನು,ಇಲ್ಲಿಗೆ ಬಂದು ದರ್ಶನ ಪಡೆದು ತನ್ನ ಕ್ಲೇಶವನ್ನು ಕಳೆದುಕೊಂಡಿದ್ದಾನೆ. ಹಲವಾರು ತೀರ್ಥಗಳಲ್ಲಿ, ನಳ ತೀರ್ಥವು ಬಹಳ ಮುಖ್ಯವಾದುದು. ಇಲ್ಲಿ ಸ್ನಾನ ಮಾದುವುದರಿಂದ, ಒಬ್ಬ ವ್ಯಕ್ತಿಯು ತನ್ನ ಎಲ್ಲಾ ದುರಾದೃಷ್ಟ ಹಾಗು ಕ್ಲೇಶಗಳನ್ನು ಹೋಗಲಾಡಿಸಿ ಕೊಳ್ಳಬಹುದಾಗಿದೆ.
 
*ಶ್ರೀ ಶನೀಶ್ವರಾಲಯಂ , ವೀರಣ್ಣ ಪಲೇಮ್ , ಪ್ರಕಾಶಂ (ಜಿಲ್ಲೆ ), ಆಂಧ್ರ ಪ್ರದೇಶ . ಯಾವ ಭಕ್ತರಿಗೆ ''ಶನಿ ದೋಷ '' ಇದೆಯೋ ಅಥವಾ ಯಾರು , [[ಶನಿ ಮಹಾದೆಶೆ|ಶನಿ ಮಹಾದೆಶೆಯಲ್ಲಿದ್ದಾರೋ]],ಅವರು ಈ ದೇವಸ್ಥಾನದಲ್ಲಿ ಬಂದು ''ತೈಲಾಭಿಷೇಕ '' ([[ಸಂಸ್ಕೃತ]] ,[[ತೆಲುಗು]] ಮತ್ತು [[ಮಲಯಾಳಂ]] ನಲ್ಲಿ ತೈಲ ಅಂದರೆ ಎಣ್ಣೆ). [[ತೆಲುಗು]] ) ನಲ್ಲಿ ,''ನುವ್ವುಲ ನುನೆ '' (ನುವ್ವುಲು ಅಂದರೆ ಎಳ್ಳು - ನುನೆ ಅಂದರೆ ಎಣ್ಣೆ ಮತ್ತು [[ಕನ್ನಡ]] )ದಲ್ಲಿ (ಎಳ್ಳು ಅಂದರೆ ಸೇಸಮೆ ; ಎಣ್ಣೆ ಅಂದರೆ ತೈಲ.''ಎಳ್ಳೆಣ್ಣೆ '' ,ಹಿಪ್ಪೆ ಎನ್ನೆಗಳನ್ನು ಭಕ್ತಿಯಿಂದ ತಲೆಯ ಮೇಲಿನಿಂದ ಸುರುವುದಾಗ ,ಇಡೀ ವಿಗ್ರಹ ಆ ಎಣ್ಣೆಯಲ್ಲಿ ತೋಯುವಂತೆ ಹಾಕಿ ಅಭಿಷೇಕಿಸಬೇಕು. ಈ ರೀತಿ ಈ ಎಣ್ಣೆಯಿಂದ ಪೂಜೆ ಮಾಡುವುದರಿಂದ ಶನೀಶ್ವರ ತೃಪ್ತನಾಗುತ್ತಾನೆ ಎಂಬ ನಂಬಿಕೆಯಿದೆ.
'''ದೇವೋನರ್ ಶನಿ ದೇವಾಲಯ :''' ಮುಂಬೈ ನ [[ದೇವೋನರ್|ದೇವೋನರ್‌ನಲ್ಲಿ]] ಶನಿಯ ದೇವಾಲಯವಿದೆ. ಚೆಂಬೂರು ಜಂಕ್ಷನ್ನಿನ, ಶಿವಾಜಿ ಪ್ರತಿಮೆಯ ಪೂರ್ವಕ್ಕೆ ಈ ದೇವಾಲಯವು ಇದೆ.([[ಮುಂಬೈ]] -[[ಪುಣೆ]] -[[ಬೆಂಗಳೂರು]] ) ದೇವೋನರ್ ,ಗೋವಂದಿ, ಪೂರ್ವ - ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿದೆ. ಇಲ್ಲಿನ [[ದೇವಾಲಯದ]] ಮುಖ್ಯ ದೇವರು, ದೇವ [[ಶನೀಶ್ವರ]] :ಸುಂದರವಾದ ಶಕ್ತಿಯುತವಾದ ಏಳು-ಅಡಿ-ಎತ್ತರದ ಕರಿ ಕಲ್ಲಿನ ಪ್ರತಿಮೆಯ ದೇವಾಲಯ ಇದಾಗಿದೆ.
ಶ್ರೀ ಶನೀಶ್ವರಾಲಯಂ , ವೀರಣ್ಣ ಪಲೇಮ್ , ಪ್ರಕಾಶಂ (ಜಿಲ್ಲೆ ), ಆಂಧ್ರ ಪ್ರದೇಶ .
ಯಾವ ಭಕ್ತರಿಗೆ ''ಶನಿ ದೋಷ '' ಇದೆಯೋ ಅಥವಾ ಯಾರು , [[ಶನಿ ಮಹಾದೆಶೆ|ಶನಿ ಮಹಾದೆಶೆಯಲ್ಲಿದ್ದಾರೋ]],ಅವರು ಈ ದೇವಸ್ಥಾನದಲ್ಲಿ ಬಂದು ''ತೈಲಾಭಿಷೇಕ '' ([[ಸಂಸ್ಕೃತ]] ,[[ತೆಲುಗು]] ಮತ್ತು [[ಮಲಯಾಳಂ]] ನಲ್ಲಿ ತೈಲ ಅಂದರೆ ಎಣ್ಣೆ). [[ತೆಲುಗು]] ) ನಲ್ಲಿ ,''ನುವ್ವುಲ ನುನೆ '' (ನುವ್ವುಲು ಅಂದರೆ ಎಳ್ಳು - ನುನೆ ಅಂದರೆ ಎಣ್ಣೆ ಮತ್ತು [[ಕನ್ನಡ]] )ದಲ್ಲಿ (ಎಳ್ಳು ಅಂದರೆ ಸೇಸಮೆ ; ಎಣ್ಣೆ ಅಂದರೆ ತೈಲ.''ಎಳ್ಳೆಣ್ಣೆ '' ,ಹಿಪ್ಪೆ ಎನ್ನೆಗಳನ್ನು ಭಕ್ತಿಯಿಂದ ತಲೆಯ ಮೇಲಿನಿಂದ ಸುರುವುದಾಗ ,ಇಡೀ ವಿಗ್ರಹ ಆ ಎಣ್ಣೆಯಲ್ಲಿ ತೋಯುವಂತೆ ಹಾಕಿ ಅಭಿಷೇಕಿಸಬೇಕು. ಈ ರೀತಿ ಈ ಎಣ್ಣೆಯಿಂದ ಪೂಜೆ ಮಾಡುವುದರಿಂದ ಶನೀಶ್ವರ ತೃಪ್ತನಾಗುತ್ತಾನೆ ಎಂಬ ನಂಬಿಕೆಯಿದೆ.
'''''ಶನೀಶ್ವರ ಇಳಿದುಬರುವುದು :'' '''
 
"https://kn.wikipedia.org/wiki/ಶನಿ" ಇಂದ ಪಡೆಯಲ್ಪಟ್ಟಿದೆ