ಕೀರ್ತಿನಾಥ ಕುರ್ತಕೋಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು removed Category:ಚುಟುಕು using HotCat
No edit summary
೩ ನೇ ಸಾಲು:
'''ಕೀರ್ತಿನಾಥ ಕುರ್ತಕೋಟಿ''' ಇವರು [[೧೯೨೮]] [[ಅಕ್ಟೋಬರ್| ಅಕ್ಟೋಬರ]] ೧೨ರಂದು [[ಗದಗ್|ಗದಗಿ]]ನಲ್ಲಿ ಜನಿಸಿದರು. ಇವರ ತಾಯಿ ಪದ್ಮಾವತಿಬಾಯಿ ; ತಂದೆ ಡಿ.ಕೆ. ಕುರ್ತಕೋಟಿ.
 
ಕೆಲಕಾಲ [[ಗದಗ್|ಗದಗಿನ]] ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, [[ಗುಜರಾತ್|ಗುಜರಾತಿ]]ಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ [[ಧಾರವಾಡ]]ಕ್ಕೆ ಮರಳಿದರು.<ref>http://books.google.co.in/books?id=BfwjAwAAQBAJ&pg=PA60&lpg=PA60&dq=kirtinath+kurtakoti&source=bl&ots=ANXp2W7qnm&sig=nIlqonQNjx4yZndRGESc9odzukU&hl=kn&sa=X&ei=9BNqU8fMCoTLrQed4oDQAQ&ved=0CH0Q6AEwCTge#v=onepage&q=kirtinath%20kurtakoti&f=false</ref>
 
ಕುರ್ತಕೋಟಿಯವರು [[ಜಿ.ಬಿ.ಜೋಶಿ(ಜಡಭರತ)|ಜಿ.ಬಿ.ಜೋಶಿ]]ಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯಸಲಹಾಕಾರರು. [[೧೯೫೯]]ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತವರ್ಷದ ಹೊತ್ತಿಗೆ “ನಡೆದು ಬಂದ ದಾರಿ” ಯಲ್ಲಿ ಇವರು ಬರೆದ ಸಾಹಿತ್ಯವಿಮರ್ಶೆ [[ಕನ್ನಡ]] ವಿಮರ್ಶಾಲೋಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತು. ಆಬಳಿಕ ಹೊರತಂದ ವಿಮರ್ಶಾ ನಿಯತಕಾಲಿಕ “'''ಮನ್ವಂತರ'''”ಕ್ಕೆ ಇವರು ಸಂಪಾದಕರಾಗಿದ್ದರು. ಆದರೆ ಆ ಪತ್ರಿಕೆ ಬಹಳ ಕಾಲ ಬಾಳಲಿಲ್ಲ.
 
ಕುರ್ತಕೋಟಿಯವರು <ref>http://books.google.co.in/books?id=QaSWBH68NQYC&pg=PA131&lpg=PA131&dq=kirtinath+kurtakoti&source=bl&ots=47ZWGpk2Bl&sig=O7MiHKv4KNw8sm1l4bOmeaIuc-M&hl=kn&sa=X&ei=eBNqU834AYjPrQeBiYCoBA&ved=</ref> [[ಜಿ.ಬಿ.ಜೋಶಿ(ಜಡಭರತ)|ಜಿ.ಬಿ.ಜೋಶಿ]]ಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯಸಲಹಾಕಾರರು. [[೧೯೫೯]]ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತವರ್ಷದ ಹೊತ್ತಿಗೆ “ನಡೆದು ಬಂದ ದಾರಿ” ಯಲ್ಲಿ ಇವರು ಬರೆದ ಸಾಹಿತ್ಯವಿಮರ್ಶೆ [[ಕನ್ನಡ]] ವಿಮರ್ಶಾಲೋಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತು. ಆಬಳಿಕ ಹೊರತಂದ ವಿಮರ್ಶಾ ನಿಯತಕಾಲಿಕ “'''ಮನ್ವಂತರ'''”ಕ್ಕೆ ಇವರು ಸಂಪಾದಕರಾಗಿದ್ದರು. ಆದರೆ ಆ ಪತ್ರಿಕೆ ಬಹಳ ಕಾಲ ಬಾಳಲಿಲ್ಲ.
==ಕೃತಿಗಳು==
 
===ಕವನ ಸಂಕಲನ===
* ಗಾನಕೇಳಿ ( ಮೂವರು ಮಿತ್ರರ ಸಂಕಲನ)
* ನಾವು ಬರಿಗೈಯವರು (ನಿಧನದ ನಂತರ ಪ್ರಕಟಿತ)
 
===ನಾಟಕ===
* ಆ ಮನಿ
Line ೧೮ ⟶ ೧೫:
* ಸ್ವಪ್ನ ವಾಸವದತ್ತೆ (ಭಾಸನ ಸಂಸ್ಕೃತ ನಾಟಕದ ಅನುವಾದ)
* ಚಂದ್ರಗುಪ್ತ
 
===ವಿಮರ್ಶೆ===
* ನವ್ಯಕಾವ್ಯ ಪ್ರಯೋಗ
Line ೨೮ ⟶ ೨೪:
* ಸಂಸ್ಕೃತಿ ಸ್ಪಂದನ
* ರಾಜಸ್ಪರ್ಶ
* ಬಾರೊ ಸಾಧನಕೇರಿಗೆ <ref>0CCYQ6AEwADgK#v=onepage&q&f=false</ref>
 
===ಅನುವಾದ===
* ಜೀವಫಲ ([[ಇಂಗ್ಲಿಷ್|ಇಂಗ್ಲಿಷಿಗೆ]], ಕನ್ನಡ ಮೂಲ: [[ಜಿ.ಬಿ.ಜೋಶಿ(ಜಡಭರತ)|ಜಿ.ಬಿ.ಜೋಶಿ]])
* ಮರಾಠಿ ಸಂಸ್ಕೃತಿ-ಕೆಲವು ಸಮಸ್ಯೆಗಳು
 
===ಅಂಕಣ ಬರಹ ಸಂಕಲನ===
* ಪಂಡಿತರ ತಪ್ಪು
 
==ಪುರಸ್ಕಾರ==
ಕೀರ್ತಿನಾಥ ಕುರ್ತಕೋಟಿಯವರಿಗೆ [[೧೯೯೫]]ರಲ್ಲಿ “ಉರಿಯ ನಾಲಗೆ” ವಿಮರ್ಶಾ ಕೃತಿಗೆ [[ಕೇಂದ್ರ ಸಾಹಿತ್ಯ ಅಕಾಡೆಮಿ]]ಯ ಪುರಸ್ಕಾರ ಲಭಿಸಿತು.
 
ಕೀರ್ತಿನಾಥ ಕುರ್ತಕೋಟಿಯವರು [[೨೦೦೩]]ರಲ್ಲಿ ನಿಧನರಾದರು. ಅವರ ನಿಧನಾನಂತರ [[ಧಾರವಾಡ]]ದಲ್ಲಿ '''ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್''' ಸ್ಥಾಪಿತವಾಗಿದೆ.
==ಉಲ್ಲೇಖಗಳು==
<References />
 
[[ವರ್ಗ: ಕನ್ನಡ ಸಾಹಿತ್ಯ]]