ಜ್ಞಾನ-ಕರ್ಮ ವಿವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೨೮ ನೇ ಸಾಲು:
:ರಾಮಾನುಜ ದರ್ಶನದಲ್ಲಿ ,ಕರ್ಮಕ್ಕೆ ಪ್ರಧಾನ್ಯವಿದೆ. ಕರ್ಮವನ್ನು ಮಾಡುತ್ತಾ ಇದ್ದರೆ ಈಶ್ವರಾನುಗ್ರಹದಿಂದ, ಮೋಕ್ಷವನ್ನು ಪಡೆಯಬಹುದೆನ್ನುತ್ತಾರೆ. ಏಕೆಂದರೆ ಗೃಹಸ್ತರಿಗೂ ಮೋಕ್ಷ ಪ್ರಾಪ್ತಿಯ ಅವಕಾಶವಿದೆ.
:ಮಧ್ವರೂ ಅದೇ ಅಭಿಪ್ರಾಯ ಪಡುತ್ತಾರೆ . ಕರ್ಮಕಾಂಡ ಜ್ಞಾನ ಕಾಂಡಗಳೆಂಬ ಬೇಧವನ್ನು ಒಪ್ಪದೆ,ಅಖಂಡ ವೇದಗಳನ್ನು ಒಪ್ಪುವುದರಿಂದ ಈ ಬಗ್ಗೆ ಅವರ ವಾದವೇ ಇಲ್ಲ.
;ಮುಖ್ಯವಾಗಿ ಅವರು (ರಮಾನುಜರು-ಮಧ್ವರು) ಆತ್ಮನು ಅಥವಾ ಜೀವನು ಜ್ಞಾನಪಡೆದು ಪರಬ್ರಹ್ಮದಲ್ಲಿ ಒಂದಾಗುವುದನ್ನು ಅಥವಾ ಲೀನವಾಗುವುದನ್ನು ಒಪ್ಪುವುದುದಿಲ್ಲ ;ಅದರೀಂದ ಒಂದು ಹೆಜ್ಜೆ ಹಿಂದೆಇರುವ ಬೇವನ ಹತ್ತಿರವಿದ್ದು ಅನಂದ ಪಡುವ ಮೋಕ್ಷಕ್ಕೇ ಅಂತಿಮ ಹಂತವೆನ್ನುತ್ತಾರೆ. ಆದರೆ ಅದನ್ನು ದಾಟಿದ ಪರಬ್ರಹ್ಮದಲ್ಲಿ ಲೀನವಾಗುವ ಕೊನೆಯ ಹಂತವೇ ನಿಜವಾದ ಮೋಕ್ಷವೆಂದು ಶಂಕರರ ಮತ.
:ಓಂತತ್ಸತ್
|