ಪಂ. ಎಂ. ವೆಂಕಟೇಶ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: {{Infobox musical artist |name = ಪಂ. ಎಂ. ವೆಂಕಟೇಶ ಕುಮಾರ್ |image = |caption = |image_size = |background... |
( ಯಾವುದೇ ವ್ಯತ್ಯಾಸವಿಲ್ಲ )
|
೧೪:೫೯, ೬ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ
ಪಂ. ಎಂ. ವೆಂಕಟೇಶ ಕುಮಾರ್ ರವರು ಭಾರತದ ಖ್ಯಾತ ಹಿಂದೂಸ್ಥಾನಿ ಸಂಗೀತ ಗಾಯಕರು.t.[೧][೨] ಇವರು ಹುಟ್ಟಿದ್ದು ಧಾರವಾಡ ಬಳಿಯ ಲಕ್ಷೀಪುರ ಎಂಬ ಊರಿನಲ್ಲಿ. ಇವರು ದಾಸರ ಪದಗಳು ಹಾಗು ಭಕ್ತಿಗೀತೆಗಳನ್ನು ಹಾಡುವುದರಲ್ಲೂ ಪ್ರಸಿದ್ಢರು.
ಪಂ. ಎಂ. ವೆಂಕಟೇಶ ಕುಮಾರ್ | |
---|---|
ಮೂಲಸ್ಥಳ | ಬಳ್ಳಾರಿ, ಕರ್ನಾಟಕ, ಭಾರತ |
ವೃತ್ತಿ | ಗಾಯನ |
ಸಕ್ರಿಯ ವರ್ಷಗಳು | 1970 - ಇಲ್ಲಿಯವರೆಗೆ |
ಪ್ರಶಸ್ತಿಗಳು
- ಸ್ವರಶ್ರೀ
- ಸಂಗೀತ ಸುಧಾಕರ
- ಸಂಗೀತ ರತ್ನ
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1999)
- ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2007)
- ವತ್ಸಲ ಭೀಮಸೇನ ಜೋಷಿ ಪ್ರಶಸ್ತಿ (2008)
- ಕೃಷ್ಣ ಹಾನಗಲ್ ಪ್ರಶಸ್ತಿ (2009)
- ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2012)