ಆಯ್ದಕ್ಕಿ ಲಕ್ಕಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೦೦ ನೇ ಸಾಲು:
ಪರಿಶುದ್ಧಮನಸ್ಸಿನಿಂದ ಸಂಪತ್ತಿನ ಬಡತನವಲ್ಲದೆ, ಶುದ್ಧಮನಸ್ಸಿನಿಂದ ಕೆಲಸವನ್ನು ಮಾಡುತ್ತಾ, ಎಲ್ಲಿ ನೋಡಿದರಲ್ಲಿ ಲಕ್ಶ್ಮಿಯೂ ತಾನಾಗೆ ಒಳ್ಳೆಯ ಭಕ್ತನಿಗೆ ಒಲಿಯುವಳು ಎಂದು ಲಕ್ಕಮ್ಮ ಹೇಳುತ್ತಾಳೆ.
=='''ಹಿನ್ನುಡಿ
ಆಯ್ದಕ್ಕಿ ಲಕ್ಕಮ್ಮ ಮಾರ್ಗದರ್ಶಿಯಾದರು. ಇವರ ವಚನಗಳಲ್ಲಿ ಶಿವಶರಣರು ರೂಪಿಸಿದ ಕಾಯಕ ಮತ್ತು ದಾಸೋಹ ತತ್ವಗಳನ್ನು ತನ್ನ ಬದುಕಿನ ಮೌಲ್ಯವನ್ನಾಗಿ ಸ್ವೀಕರಿಸಿದ್ದನ್ನು ಕಾಣುತ್ತೇವೆ. ಸಮತಾಭಾವ, ಆತ್ಮವಿಶ್ವಾಸ, ನಿರಾಪೇಷ, ನಿಷ್ಕಾಮ ಭಕ್ತಿಯು ಪ್ರಧಾನವಾಗಿ ಕಂಡು ಬರುತ್ತದೆ. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂದು ನಿರೂಪಿಸಿದ ಶರಣ ದಂಪತಿಗಳು ಬದುಕಿನಲ್ಲಿ ಯಶಸ್ವಿಯನ್ನು ಪಡೆದು ಕೊನೆಗೆ ಕರ್ಪೂರದ ಉರಿಯಲ್ಲಿ ಬೆರೆತರು.
ಮಾರಯ್ಯನ ಕಾಯಕ ನಿಷ್ಠೆಯನ್ನು ಬದಲಿಸಿದ ಸತಿ ಶಿರೋಮಣಿ ಲಕ್ಕಮ್ಮನೆಂಬುದು ನಮಗಿಲ್ಲಿ ವೇದ್ಯವಾಗುತ್ತದೆ ಎಂಥಹ ಕಾಯಕ ನಿಷ್ಠೆ, ಅದೆಂಥಹ ಪತಿಭಕ್ತಿ ಕಾಯಕಕ್ಕೇನಾದರು ಹೋಲಿಕೆ ಕೊಡಬಯಸಿದರೆ ಅಗ್ರಸ್ಥಾನದಲ್ಲಿ ಕಂಗೊಳಿಪ ಲಕ್ಕಮ್ಮನನ್ನು ಮೊದಲಿಗೆ ಸೂಚಿಸ ಬಯಸುತ್ತಾರೆ. ಪತಿ ಮಾರಯ್ಯನಿಗೆ ನಿಜ ಕೈಲಾಸ ಮಾರ್ಗ ತೋರಿದ ಸತಿ ಶಿರೋಮಣಿ ಯೇ ಲಕ್ಕಮ್ಮ.
|