ಗೌಡೀಯ ವೈಷ್ಣವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: thumb|ಗೌಡೀಯ ವೈಷ್ಣವ ದೇವಸ್ಥಾನ '''ಗೌಡೀಯ ವೈಷ್ಣವ ಪಂಥ'''ವು ('''ಚೈ... |
( ಯಾವುದೇ ವ್ಯತ್ಯಾಸವಿಲ್ಲ )
|
೦೪:೨೪, ೧ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ
ಗೌಡೀಯ ವೈಷ್ಣವ ಪಂಥವು (ಚೈತನ್ಯ ವೈಷ್ಣವ ಪಂಥ ಮತ್ತು ಹರೇ ಕೃಷ್ಣ ಎಂದೂ ಪರಿಚಿತವಿದೆ) ಚೈತನ್ಯ ಮಹಾಪ್ರಭುರಿಂದ (೧೪೮೬-೧೫೩೪) ಭಾರತದಲ್ಲಿ ೧೬ನೇ ಶತಮಾನದಲ್ಲಿ ಸ್ಥಾಪಿತವಾದ ಒಂದು ವೈಷ್ಣವ ಧಾರ್ಮಿಕ ಚಳುವಳಿ. "ಗೌಡೀಯ ಗೌಡ ಪ್ರದೇಶವನ್ನು (ಇಂದಿನ ಬಂಗಾಳ/ಬಾಂಗ್ಲಾದೇಶ) ಸೂಚಿಸುತ್ತದೆ ಮತ್ತು ವೈಷ್ಣವ ಪಂಥದ ಅರ್ಥ ವಿಷ್ಣುವಿನ ಆರಾಧನೆ. ಭಗವದ್ಗೀತೆ ಹಾಗು ಭಾಗವತ ಪುರಾಣ ಮುಖ್ಯವಾಗಿ ಅದರ ತತ್ವಶಾಸ್ತ್ರೀಯ ಆಧಾರವಾಗಿದೆ, ಜೊತೆಗೆ ಇತರ ಪೌರಾಣಿಕ ಗ್ರಂಥಗಳು ಮತ್ತು ಈಶಾವಾಸ್ಯೋಪನಿಷತ್, ಗೋಪಾಲ ತಾಪನಿ ಉಪನಿಷತ್, ಮತ್ತು ಕಲಿಸಂತರಣೋಪನಿಷತ್ನಂತಹ ಉಪನಿಷತ್ತುಗಳು ಕೂಡ.