ಉಡುಪಿ ಬಿ.ಜಯರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ICCU}}
ಉಡುಪಿ ಬಿ. ಜಯರಾಂ.(೨೬ನೇ ನವೆಂಬರ್ ,೧೯೨೬ -೧೩ ನೇ ಅಕ್ಟೋಬರ್, ೨೦೦೮ ) ಕನ್ನಡ ಸಿನಿಮಾ ಮಾಧ್ಯಮದ ನೃತ್ಯ ನಿರ್ದೇಶಕರು.
 
'==''ಪರಿಚಯ'''==
 
ನಮಗೆ ಒಂದು ಹಾಡು ಅದರ ದೃಶ್ಯ ಮತ್ತು ಸಿನಿಮ ಮತ್ತೆ ಮತ್ತೆ ನೆನಪಿಗೆ ಬರುವುದಾದರೆ ಅದಕ್ಕೆ ಕಾರಣ ಆ ಸಿನಿಮಾ ದ ಸಾಹಿತ್ಯ , ಗಾಯನ ಹಾಗು ನೃತ್ಯ . ಅದರಲೂ ನಮಗೆ ಆ ಗೀತೆಯ ದೃಶ್ಯ ಮನಸ್ಸ್ಸಿನಲ್ಲಿ ಪದೆ ಪದೆ ಬರುವುದಾದರೆ ಹಾಗು ನಿರಂತರವಾಗಿ ಬರುವುದಕ್ಕೆ ಕಾರಣ ಅದರ ನೃತ್ಯ ಸಂಯೊಜನೆ. ಭಾರತೀಯ ಸಿನಿಮಾ ಅತಿಉತ್ತಮವಾದ ಮನೋರಂಜನ ಮಾಧ್ಯಮವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ್ಲ. ಹಳೆಯ ಚಿತ್ರಗಳಿಂದ ಹಿಡಿದು ಇಂದಿನ ಹೊಸ ಅಲೆಯ ಚಿತ್ರಗಳವರೆಗು ಇಂತಹ ನೂರಾರು ಉದಾಹರಣೆ ಕಾಣಬಹುದು. ಅಂತಹ ಹಲವಾರು ಸಂಯೋಜನಾ ಕಾರರಲ್ಲಿ ತಮ್ಮದೇ ರೀತಿಯಿಂದ ಸಿನಿಮಾದಲ್ಲಿ ಹೆಸರು ಮಾಡಿರುವಲರಲ್ಲಿ ಉಡುಪಿ ಬಿ. ಜಯರಾಂ ಕೂಡ ಮುಖ್ಯರಾಗುತ್ತಾರೆ.
 
==ಜನನ==
ದಕ್ಷಿಣಾ ಕನ್ನಡ ಜಿಲ್ಲೆಯ ಪುಟ್ಟಗ್ರಾಮ ಬಾಳೇಕುದ್ರು ಆನಂದ ಭಟ್ ಹಾಗು ಜಲಜಮ್ಮ ನವರ ಬಯಕೆಯ ಹರಕೆಯ ೫ನೆ ಶಿಶುವಾಗಿ ಜನಿಸಿದ ಜಯರಾಂ ತಮ್ಮ ೫ನೆ ವಯಸ್ಸಿನಲ್ಲಿ ತಾಯಿಯನ್ನು ಕಳಿದುಕೊಂಡು ಚಿಕಮ್ಮ ಭವಾನಿಯ ಆಶ್ರಯದಲ್ಲಿ ಬೇಡದ ಮಗುವಾಗಿ ಬೆಳೆದರು.
ಅವರ ಗುಣ ಸ್ವಬಾವ ಹೇಳಲು ಹೊರಟರೆ ತಮ್ಮನ್ನು ಪ್ರೀತಿಸದ ಚಿಕ್ಕಮ್ಮನ ಬಗ್ಗೆ ಕೂಡ ಜಯರಾಂ ಒಂದು ಕೆಟ್ಟ ಮಾತಾಡದೆ, ಇಂದಿನ ತಮ್ಮ ಉನ್ನತಿಗೆ ಚಿಕ್ಕಮ್ಮನೇ ಕಾರಣ. ಎಲ್ಲರಂತೆ ತನಗೂ ತಯಿಯ ಪ್ರೀತಿ ದೊರಕಿದ್ದರೆ ತಾನು ಕೀವಲ ಗ್ರಾಮಕ್ಕೆ ಸೀಮಿತವಾಗುತ್ತಿದ್ದೆ.
 
೨೬ನೇ ನವೆಂಬರ್ ,೧೯೨೬ರಲ್ಲಿ [[ದಕ್ಷಿಣಾ ಕನ್ನಡ]] ಜಿಲ್ಲೆಯ ಪುಟ್ಟಗ್ರಾಮ ಬಾಳೇಕುದ್ರು ಊರಿನಲ್ಲಿ ಆನಂದ ಭಟ್ ಹಾಗು ಜಲಜಮ್ಮ ನವರ ಬಯಕೆಯ ಹರಕೆಯ ೫ನೆ ಶಿಶುವಾಗಿ ಜನಿಸಿದ ಜಯರಾಂ ತಮ್ಮ ೫ನೆ ವಯಸ್ಸಿನಲ್ಲಿ ತಾಯಿಯನ್ನು ಕಳಿದುಕೊಂಡು ಚಿಕಮ್ಮ ಭವಾನಿಯ ಆಶ್ರಯದಲ್ಲಿ ಬೇಡದ ಮಗುವಾಗಿ ಬೆಳೆದರು.ಅವರ ಗುಣ ಸ್ವಬಾವ ಹೇಳಲು ಹೊರಟರೆ ತಮ್ಮನ್ನು ಪ್ರೀತಿಸದ ಚಿಕ್ಕಮ್ಮನ ಬಗ್ಗೆ ಕೂಡ ಜಯರಾಂ ಒಂದು ಕೆಟ್ಟ ಮಾತಾಡದೆ, ಇಂದಿನ ತಮ್ಮ ಉನ್ನತಿಗೆ ಚಿಕ್ಕಮ್ಮನೇ ಕಾರಣ. ಎಲ್ಲರಂತೆ ತನಗೂ ತಯಿಯ ಪ್ರೀತಿ ದೊರಕಿದ್ದರೆ ತಾನು ಕೀವಲ ಗ್ರಾಮಕ್ಕೆ ಸೀಮಿತವಾಗುತ್ತಿದ್ದೆ. ಅವರು ಅಜಾತಶತ್ರು.ಅವರನ್ನು ಪ್ರೀತಿಸದವರು ಇರಲು ಸಾಧ್ಯ ವಿಲ್ಲ ಎನ್ನ ಬಹುದು.
 
 
'==''ಪ್ರತಿಭೆ''' ==
 
'==''ಪ್ರತಿಭೆ''' ==
 
ಆದರೆ ಅಂದು ತನ್ನಲ್ಲಿ ಬೆಳೆದ ಸ್ವಾಭಿಮಾನ, ಹಠದಿಂದ ಇಡೀ ಕರ್ನಾಟಕದ ಜನರ ಪ್ರೀತಿ ಸಂಪಾದಿಸಲು ಸಾದ್ಯವಾಯಿತು ಎನ್ನುವ ಅವರ ತಮ್ಮ ಬದುಕಿನ ಕೊನೆಯ ದಿನದವರೆಗೆ ಅಜಾತ ಶತ್ರುವಾಗಿ ಬದುಕಿದಎಂದು ಜೀವಅವರು ಅವರದುನಂಬ್ಬಿದ್ದರು. ಅವರೊಳಗಿದ್ದ ನೃತ್ಯ ಪ್ರತಿಭೆಯ ಒಳಗೆ ಮತ್ತೊಬ್ಬ ಮಹಾನ್ ಕಲಾವಿದನಿದ್ದ್ದ ಅದು ಜಯರಾಮರಿಗಿದ್ದ ಹಾಡುಗಾರಿಕೆಯ [[ಕಲೆ]]. ಇದರೊಳಗೊಂದು ಸ್ವಾರಸ್ಯ ಕತೆಯೇ ಉಂಟು. ಜಯರಾಂರವರಿಗೆ ತಾಯಿಯ ಪ್ರೀತಿಯ ಕೊರತೆ ಇದ್ದರು ತಂದೆ ಪ್ರೀತಿ ಕಮ್ಮಿಯಾಗಲಿಲ್ಲ. ಆನಂದ ಭಟ್ಟರು ತಮ್ಮ ಹಾಡುಗಾರಿಕೆಯನ್ನು ತಮ್ಮ ಮಗನಿಗೆ ಬಳುವಳಿಯಾಗಿ ನೀಡಿದ್ದರು ಎನ್ನಬಹುದು. ತಮ್ಮ ಕಾಯಕ ತಂದೆಯ ಗಾಯನ ಕೇಳಿ ಕೇಳಿ ಜಯರಾಮ ತಮಗಿದ್ದ ಕಲಾ ಪ್ರತಿಭೆಯನ್ನು ಸರಿಯಾಗೆ ಉಪಯೋಗಿಸಿ ಕೊಂಡರು. ಶಾಸ್ತ್ರೀಯವಾಗಿ ಕಲಿಯದಿದ್ದ್ದರು ಸ್ವರ ಲಯ ಶೃತಿ ಅರಿತು ಸುಶ್ರಾವ್ಯವಾಗಿ ಹಾಡುತ್ತಿದ್ದರು. ತಂದೆಯಜೊತೆ ಹಾರ್ಮೋನಿಯಂ ತಲೆಯ ಮೇಲೆ ಹೊತ್ತು ಊರೂರು ತಿರುಗಿದ್ದಕ್ಕೆ ಸರಸ್ವತಿ ಅವರಿಗಿತ್ತ ವರವಿದು.
 
ಆದರೆ ಅಂದು ತನ್ನಲ್ಲಿ ಬೆಳೆದ ಸ್ವಾಭಿಮಾನ, ಹಠದಿಂದ ಇಡೀ ಕರ್ನಾಟಕದ ಜನರ ಪ್ರೀತಿ ಸಂಪಾದಿಸಲು ಸಾದ್ಯವಾಯಿತು ಎನ್ನುವ ಅವರ ತಮ್ಮ ಬದುಕಿನ ಕೊನೆಯ ದಿನದವರೆಗೆ ಅಜಾತ ಶತ್ರುವಾಗಿ ಬದುಕಿದ ಜೀವ ಅವರದು. ಅವರೊಳಗಿದ್ದ ನೃತ್ಯ ಪ್ರತಿಭೆಯ ಒಳಗೆ ಮತ್ತೊಬ್ಬ ಮಹಾನ್ ಕಲಾವಿದನಿದ್ದ್ದ ಅದು ಜಯರಾಮರಿಗಿದ್ದ ಹಾಡುಗಾರಿಕೆಯ ಕಲೆ. ಇದರೊಳಗೊಂದು ಸ್ವಾರಸ್ಯ ಕತೆಯೇ ಉಂಟು. ಜಯರಾಂರವರಿಗೆ ತಾಯಿಯ ಪ್ರೀತಿಯ ಕೊರತೆ ಇದ್ದರು ತಂದೆ ಪ್ರೀತಿ ಕಮ್ಮಿಯಾಗಲಿಲ್ಲ. ಆನಂದ ಭಟ್ಟರು ತಮ್ಮ ಹಾಡುಗಾರಿಕೆಯನ್ನು ತಮ್ಮ ಮಗನಿಗೆ ಬಳುವಳಿಯಾಗಿ ನೀಡಿದ್ದರು ಎನ್ನಬಹುದು. ತಮ್ಮ ಕಾಯಕ ತಂದೆಯ ಗಾಯನ ಕೇಳಿ ಕೇಳಿ ಜಯರಾಮ ತಮಗಿದ್ದ ಕಲಾ ಪ್ರತಿಭೆಯನ್ನು ಸರಿಯಾಗೆ ಉಪಯೋಗಿಸಿ ಕೊಂಡರು. ಶಾಸ್ತ್ರೀಯವಾಗಿ ಕಲಿಯದಿದ್ದ್ದರು ಸ್ವರ ಲಯ ಶೃತಿ ಅರಿತು ಸುಶ್ರಾವ್ಯವಾಗಿ ಹಾಡುತ್ತಿದ್ದರು. ತಂದೆಯಜೊತೆ ಹಾರ್ಮೋನಿಯಂ ತಲೆಯ ಮೇಲೆ ಹೊತ್ತು ಊರೂರು ತಿರುಗಿದ್ದಕ್ಕೆ ಸರಸ್ವತಿ ಅವರಿಗಿತ್ತ ವರವಿದು.
ಅವರ ಗಾಯನ ಪ್ರತಿಭೆಗೆ ಅವಕಾಶವಿತ್ತದ್ದು ಅವರ ಊರಿನ ರಾಮಮಂದಿರ. ರಾಮನವಮಿ ಸಂದರ್ಭದಲ್ಲಿ ಇದೇ ವಾರ ಭಜನೆ ನಡೆಯುತಿತ್ತು. ವಾರದಲೊಂದು ದಿನ ಶಾಲಾ ಮಕ್ಕಳಿಗೆ ಭಜನೆ ಮಾಡುವ ಅವಕಾಶ. ಅದರ ಉಪಯೂಗವನ್ನು ಕಂಚಿನ ಕಂಠದಿಂದ ಹಾಡುವ ಮೂಲಕ ಜಯರಾಮರು ಸರಿಯಾಗೇ ಉಪಯೂಗಿಸಿಕೊಂಡರು. ಹಾಗೆ ಹಾಡುವಾಗ ಅವರು ಹೆಚ್ಚಾಗಿ ಆರಿಸಿಕೊಳ್ಳುತ್ತಿದದ್ದು ಪಂಡರಿ ಭಜನೆಗಳನ್ನೇ ಹಾಡಿನ ಜೊತೆಗೆ ಅವರೊಳಗಿದ್ದ ನರ್ತಕವೂ ಆಗಲೆ ತನ್ನಿರುವು ಕೊಟ್ಟಿದ್ದು ಅದೇ ಮುಂದೆ ಅವರ ನೃತ್ಯ ಸಂಯೋಜನಗೆ ಪ್ರೇರಣೆಯಾದದ್ದು.
ಇವರ ಗಾಯನ ಕೇಳಿ ಊರಿನವರು ಇವರನ್ನು ಪ್ರೇತಿಯಿಂದ ಕುಟ್ಟಿ ಹರಿದಾಸ ಎಂದೇ ಕರೆಯುತ್ತಿದ್ದರು. ಇವರ ಸಂಗೀತ ಒಲವು ಕಂಡ ತಂದೆ ಅವರನ್ನು ಪದ್ಮನಾಭರ ಬಳಿ ಅಬ್ಯಾಸ ಮಾಡಿಸಿದರು.
೨೦ ನೇ ಸಾಲು:
ಒಂದು ಕಾಲದಲ್ಲಿ ಸಿನಿಮಾದಲ್ಲಿ ಬೇರೆ ಬೇರೆ ನೃತ್ಯ ಸನ್ನಿವೆಶಗಳಿಗೆ ಬೇರೆ ಬೇರೆ ನೃತ್ಯ ನಿರ್ದೇಶಕರನ್ನು ಅರಿಸಲಾಗುತ್ತಿತ್ತು. ಆದರೆ ಉಡುಪಿ ಜಯರಾಮರು ಎಲ್ಲಾ ರೀತಿಯ ನೃತ್ಯ ಸಂಯೂಜನೆಯನ್ನು ತಾವೊಬ್ಬರೆ ಸಮರ್ಥ ರೀತಿಯಿಂದ ನಿಬಾಯಿಸಿದ್ದರು ಉದಾ. ಅವರು ನಿರ್ದೇಶನದ ನೂರಾರು ನೃತ್ಯಗಳು ಸಾಕ್ಷಿಯಾಗಿದೆ.
 
==ಬಾಲ್ಯ ಜೀವನ==
 
[[ಉಡುಪಿ]] ಜಯರಾಂನವರು ಜೀವನ ಬಾಲ್ಯ ಸರಳವಾಗೀನೂ ಇರಲಿಲ್ಲ. ಮಲೆನಾಡಿನಲ್ಲಿ ಅಡಕೆ ವಾಣಿಜ್ಯ ಬೆಳೆ. ಅಡಕೆ ಕುಯ್ಲಿನ ಸಮಯದಲ್ಲಿ ಎಲ್ಲರ ಮನೆಯಲ್ಲಿ ಅಡಕೆ ಸುಲಿಸುವ ಕೆಲಸ. ರಾತ್ರಿಯಲ್ಲಿ ಕೆಲಸಮಾಡುವಾಗ ನಿದ್ದೆ ಬರದಿರಲೆಂದು ಭಟ್ಟರನ್ನು ಹಾಡಲು, ಕಥೆ ಹೇಳಲು ಕರೆಸುತ್ತದ್ದರು. ಬಟ್ಟರಿಗೆ ಸುಸ್ತಾದಾಗ ಆ ಕೆಲಸ ಜಯರಾಂ ಪಾಲಿಗೆ ಬರುತ್ತಿತ್ತು. ಇದಕ್ಕೆ ಪ್ರತಿಯಾಗಿ ಅವರಿಗೆ ಊಟ ಹಾಗು ಸ್ವಲ್ಪ ಅಡಿಕೆ ಸಿಗುತ್ತಿತ್ತು. ಅದನ್ನು ಮಾರಿ ಮುಂದಿನ ಸಂಚಾರದವರಿಗೆ ಕುಟುಂಬ ನಿರ್ವಹಣೆಗೆ ಹಣ ಒಟ್ಟು ಮಾಡಿಕೊಳ್ಳುತ್ತಿದ್ದರು. ಕಿರಿಯ ಹೆಂಡತಿ ಮಗನನ್ನು ಸರಿಯಾಗಿ ನೂಡಿಕೊಳ್ಳುವುದಿಲ್ಲ ಎಂದು ಮಗನನ್ನು ಕರೆದೊಯ್ಯುತ್ತಿದ್ದರು. ಹೀಗೆ ಪ್ರಯಾಣಿಸುವಾಗ ಒಮ್ಮೆ ಕಾಲಿಗೆ ಹಾವು ಕಚ್ಚಿ ಸಾವು ಬದುಕಿನ ಮಧ್ಯ ಇದ್ದ ಮಗನನ್ನು ಉಳಿಸಿಕೊಂಡಿದ್ದು ಸಾಧನೆಯೇ ಸರಿ.
''ಉದಾಹರಣೆ''- ಸನಾದಿ ಅಪ್ಪಣ್ಣ , ಅಂತ, ಬಂಗಾರದ ಮನುಶ್ಯ ಹನಿ ಹನಿ ಕೂಡಿದರೆ ಹಳ್ಳ, ದೂರದ ಬೆಟ್ಟದ ಕಾಮನ ಹಬ್ಬದ ಸಂದರ್ಭ, ಬಂಗಾರ ಪಂಜರ, ಫಲಿತಾಂಶ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಉಡುಪಿ ಜಯರಾಂನವರು ಜೀವನ ಬಾಲ್ಯ ಸರಳವಾಗೀನೂ ಇರಲಿಲ್ಲ.
ಮಲೆನಾಡಿನಲ್ಲಿ ಅಡಕೆ ವಾಣಿಜ್ಯ ಬೆಳೆ. ಅಡಕೆ ಕುಯ್ಲಿನ ಸಮಯದಲ್ಲಿ ಎಲ್ಲರ ಮನೆಯಲ್ಲಿ ಅಡಕೆ ಸುಲಿಸುವ ಕೆಲಸ. ರಾತ್ರಿಯಲ್ಲಿ ಕೆಲಸಮಾಡುವಾಗ ನಿದ್ದೆ ಬರದಿರಲೆಂದು ಭಟ್ಟರನ್ನು ಹಾಡಲು, ಕಥೆ ಹೇಳಲು ಕರೆಸುತ್ತದ್ದರು. ಬಟ್ಟರಿಗೆ ಸುಸ್ತಾದಾಗ ಆ ಕೆಲಸ ಜಯರಾಂ ಪಾಲಿಗೆ ಬರುತ್ತಿತ್ತು. ಇದಕ್ಕೆ ಪ್ರತಿಯಾಗಿ ಅವರಿಗೆ ಊಟ ಹಾಗು ಸ್ವಲ್ಪ ಅಡಿಕೆ ಸಿಗುತ್ತಿತ್ತು. ಅದನ್ನು ಮಾರಿ ಮುಂದಿನ ಸಂಚಾರದವರಿಗೆ ಕುಟುಂಬ ನಿರ್ವಹಣೆಗೆ ಹಣ ಒಟ್ಟು ಮಾಡಿಕೊಳ್ಳುತ್ತಿದ್ದರು. ಕಿರಿಯ ಹೆಂಡತಿ ಮಗನನ್ನು ಸರಿಯಾಗಿ ನೂಡಿಕೊಳ್ಳುವುದಿಲ್ಲ ಎಂದು ಮಗನನ್ನು ಕರೆದೊಯ್ಯುತ್ತಿದ್ದರು. ಹೀಗೆ ಪ್ರಯಾಣಿಸುವಾಗ ಒಮ್ಮೆ ಕಾಲಿಗೆ ಹಾವು ಕಚ್ಚಿ ಸಾವು ಬದುಕಿನ ಮಧ್ಯ ಇದ್ದ ಮಗನನ್ನು ಉಳಿಸಿಕೊಂಡಿದ್ದು ಸಾಧನೆಯೇ ಸರಿ.
ಹೀಗೆ ಕಷ್ಟದಲ್ಲೆ ಬೆಳೆದ ಜಯರಾಮನಿಗೆ ತಂದೆಯ ಪ್ರೀತಿಯೇ ಅವರಿಗೆ ಸರ್ವಸ್ವ ವಾಗಿತ್ತು. ಹೀಗೆ ಹಾಡುತ್ತಾ ತಮ್ಮ ಸಂಗೀತ ಕಲಿಕೆಯ ವಿಭಾಗಗಳನ್ನು ಹಲವಾರು ವಾಧ್ಯಗಳನ್ನು ನುಡಿಸುವತ್ತ ಅಬ್ಯಾಸ ಮಾಡತೊಡಗಿದರು. ಅವರ ಬಾಲ್ಯದ ಗೆಳೆಯ ಪೇಜಾವರ ಮಠದ ವಿಶ್ವೆಶ್ವರ ತೀರ್ಥ ಸ್ವಾಮಿಜಿ ಸಹಪಾಠಿಯೂ ಹೌದು. ಇಬ್ಬರನ್ನು ಒಂದುಗೊಡಿಸಿದ್ದು ಸಂಗೀತವಂದರೆ ತಪ್ಪಾಗಲಾರದು. ಇವರು ಜೀವನದ ಮತ್ತೊಂದು ತಿರುವು ಬಾವ ಕೃಷ್ಣಕಾರಂತರು ಬಳಿ ಸೇರಿದ್ದು. ಇವರ ಅಕ್ಕ ಸುಶೀಲ ತಮ್ಮನ ಜೀವನಕ್ಕೆ ಎನಾದರು ದಾರಿ ಮಾಡಲೇಬೆಕೆಂಬ ಹಂಬಲದಿಂದ ಯಾರಿಗೂ ತಿಳಿಯದಂತೆ ದುಡ್ಡು ಹೊಂದಿಸಿ ತಮ್ಮನನ್ನು ತನ್ನ ತೀರಿ ಹೋದ ಸಹೋದರಿಯ ಗಂಡ ಕೃಷ್ಣಕಾರಂತರ ಹೂಟೆಲ್, ಅಲ್ಲಿದ್ದ ವಾಟರ್ ಫಾಲ್ಸ್ಸನಿಂದ ಅದ್ಬುತವಾಗಿ ನಡೆಯುತಿತ್ತು. ಕಾರಂತರು ಉದಾಸೀನ ಮಾಡದೆ ಜಯರಾಮರಿಗೆ ಆಶ್ರಯ ವಿತ್ತರು. ಆದರೆ ಜಯರಾಮರು ಸಿಕ್ಕ ಅವಕಾಶವನ್ನು ಸರಿಯಾಗಿಯೇ ಉಪಯೋಗಿಸಿಕೊಂಡು ಕಾರಂತರೇ ಸೈ ಎನ್ನುವಂತೆ ನಡೆದುಕೊಂಡರು. ಹಾಡುಗಾರಿಕೆಯನ್ನು ಎಷ್ಟೇ ನಿಷ್ಟೆಯಿಂದ ಹೊಟೆಲಿನ ಸಮಸ್ತ ಜವಾಬ್ದಾರಿ ಹೊತ್ತರು. ಹೀಗೆ ಇರುವಾಗ ಅವರ ಜೀವನದ ಮತ್ತೊಂದು ತಿರುವುತೆಗೆದುಕೊಂಡದ್ದು ಭಾವನ ಅಣ್ಣನ ಮಗ ಸೀತಾರಾಮ ಕಾರಂತರು ಜಯರಾಮನಿಗೆ ಸ್ನೇಹಿತ ಫಿಲಾಸಫರ್, ಗೈಡ್ ಎಲ್ಲವೂ ಆದರು. --[[ಸದಸ್ಯ:Chinmayyee raj|Chinmayyee raj]] ([[ಸದಸ್ಯರ ಚರ್ಚೆಪುಟ:Chinmayyee raj|talk]]) ೧೪:೦೦, ೩೦ ಜನವರಿ ೨೦೧೪ (UTC)--[[ಸದಸ್ಯ:Chinmayyee raj|Chinmayyee raj]] ([[ಸದಸ್ಯರ ಚರ್ಚೆಪುಟ:Chinmayyee raj|talk]]) ೧೪:೩೨, ೩೦ ಜನವರಿ ೨೦೧೪ (UTC)
 
==ಶಾಸ್ತ್ತ್ರಿಯ ನೃತ್ಯವನ್ನು ಕಲಿತ ರೀತಿ==
 
ಜಯರಾಮರವರು ಮೊದಲಿಗೆ ಮೈಲಾಪುರದ ಗೂರು ಮುತ್ತುಸ್ವಾಮಿ ಪಿಳ್ಳೈ ಅವರಲ್ಲಿ [[ಭರತನಾಟ್ಯ]] ಅಭ್ಯಾಸ ಆರಂಭಿಸಿದರು. [[ಗುರು]] ಮುತ್ತುಸ್ವಾಮಿಯವರು ಆ ಕಾಲದ ಓರ್ವ ಧೀಮಂತ ನೃತ್ಯಗುರು. [[ನೃತ್ಯ ]][[ಮಾಧ್ಯಮ]]ದಲ್ಲಿ ಸಾಕಷ್ಟ್ಯು ಹೆಸರು ಮಾಡಿರುವ ನರ್ತಕಿಯರಿಗೆ ನೃತ್ಯ ವನ್ನು ಕಲಿಸಿದವರು. ಎಲ್ಲ ಗುರುಗಳಂತೆ ಇವರೂಸಃ ಒಬ್ಬ ಅರ್ಹ ಶಿಷ್ಯರಿಗಾಗಿ ಹುದುಕಾಟ ನಡೆಸುವಾಗ ಜಯರಮಂರವರ ಗುರು ಭಕ್ತಿಯನ್ನು ನೋಡಿ ಅವರೆ ತಮಗೆ ಸೂಕ್ತವಾದ ಶುಷ್ಯನೆನ್ನಿಸಿರಬೇಕು. ಆಗ ಅವರು ತಾನು ಅರಿತ ನೃತ್ಯದ ಸೂಕ್ಷ್ಮಾತಿಸೂಕ್ಷ್ಮಗಳನೆಲ್ಲಾ ಅವರಿಗೆ ಕಲಿಸಿದರು.ಜಯರಾಮರವರು ಸಃ ಅಷ್ಟೆ ಶ್ರದ್ಧೆಯಿಂದ ಅಭ್ಯಾಸ ಮಾದಿದರು.
ಆನಂತರ ಜಯರಾಮರು ಸಿನ़್ ಎನ್ನುವ ಗುರುಗಳಿಂದ ಮಣಿಪುರಿ ನೃತ್ಯವನ್ನು, [[ಕಥಕ್ಕಳಿ]] ನೃತ್ಯಶೈಲಿಯಲ್ಲಿ ಹೆಸರುವಾಸಿಯಾಗಿದ್ದ ಗೋಪಿನಾಥ್ ಅವರಲ್ಲಿ ಕಥಕಳೀ ಶೈಲಿಯನ್ನು ಚೋಪ್ರಾ ಅವರಿಂದ ಪಂಜಾಬೀ ಬಾಂಗ್ರ ಪದ್ಧತಿಯನ್ನೂ ಅಭ್ಯಾಸಿಸಿದರು.ಚಂದ್ರಲೇಖ ಚಿತ್ರದ ಶೂಟಿಂಗ್ ಮುಗಿಯುವವೇಳೆಗೆ ಜಯರಾಮರು ಪ್ರಬುದ್ಧ ಭರಟನಾಟ್ಯ ಕಲಾವಿದರಾಗಿ ರೂಪುಗೊಂಡಿದ್ದರು. ಹಲವಾರು ನೃತ್ಯ ಶೈಲಿಗಳ್ಳನ್ನು ತಿಳಿದಿದ್ದ ಜಯರಾಮರಿಗೆ ಎಷ್ಟೋ ಚಿತ್ರಗಳಲ್ಲಿ ನಿರ್ಧೇಶಿಸುವ ಅವಕಾಶ ದೊರೆಯಿತು.
 
==ನಟನೆಯ ಬಗೆಗಿನ ಆಸಕ್ತಿ==
 
ಜಯರಾಂ ಎಲ್ಲದಕ್ಕು ಮೊದಲೇ ತಮ್ಮ ಬಾಲ್ಯದ ಆಸಕ್ತಿಯಾದ ನಟನೆ ಬಗ್ಗೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ತಾನು ನೃತ್ಯ ಕಲಿಯುತ್ತೇನೆ,ನೃತ್ಯ ನಿರ್ದೇಶಕರಾಗುತ್ತೇನೆ ಎಂದು ಇವರು ಅಂದುಕೊಂಡವರೇಅಲ್ಲ.ಅವರ ಆಸಕ್ತಿ ಅದ್ದದ್ದು ನಟನೆಯಕಡೆ. ತೆರೆಯಮೇಲೆ ಬಂದರಷ್ಟೇ ಜನ ತಮ್ಮನ್ನು ಗುರುತಿಸುವುದು ಎಂದುಕೊಂಡಿದ್ದ ಬಾಲ್ಯದ ಅಭಿಪ್ರಾಯವನ್ನು ಮುಂದುವರಿಸಿಕೊಂಡು ಬಂದಿದ್ದರು. ಆದರೆ ಅನಿರೀಕ್ಷಿತವಾಗಿ ನೃತ್ಯದ ಕಡೆ ಬರವ ಮುನ್ನ ನಟರಾಗಲು ಪ್ರಯತ್ನ ಪಟ್ಟಿದರು .ವಾಸ್ತವವಾಗಿ ಆ ಪ್ರಯತ್ನದಲ್ಲಿ ಅರ್ಧದಷ್ಟನ್ನೂ ನೃತ್ಯದ ಬಗ್ಗೆ ಮಾಡಿರಲಿಲ್ಲ.
ಒಮ್ಮೆ ಕನ್ನಡದವರಾದ ಆರ್.ನಾಗೇಂದ್ರರಾಯರ, ಆರ್.ಎನ್.ಆರ್ ಸಂಸ್ಥೆಗೆ ಕೂಡ ಅವಕಾಶ ಕೇಳಿ ಹೋದದ್ಧುಂಟು.ಆ ಕಾಲದಲ್ಲಿ ನಾಗೇಂದ್ರರಾಯರು[[ ಸಿನಿಮಾ]] [[ಮಾಧ್ಯಮ]]ದಲ್ಲಿ ಬಹು ದೊಡ್ಡ ಹೆಸರುವಾಸಿಯಾಗಿದ್ದರು. ನಟರಾಗಿ,ನಿರ್ದೇಶಕರಾಗಿ,ನಿರ್ಮಾಪಕರಾಗಿ ಸಲ್ಲಿಸಿರುವ ಕೊಡುಗೆಯು ಮಾಧ್ಯಮಕ್ಕೆ ಬಹಳ ಸಂದಿದೆ. ಜೊತೆಗೆ ಅವರು ಹೊಸಬರಲ್ಲಿನ ಪ್ರತಿಭೆಯನ್ನು ಗಮನಿಸಿ ಅವರನ್ನು ಪ್ರೋತ್ಸಾಹಿಸಿ, ಬೆಳಕಿಗೆ ತರುವ ನಿಟ್ಟಿನಲ್ಲಿ ನಾಗೇಂದ್ರರಾಯರು ಸಾಕಷ್ಟು ಕೆಲಸಮಾಡುತ್ತಿದ್ದರೆ.ಆವೇಳೆಗಾಗೆಲೇ ಅವರಿಂದ ಹಲವಾರು ಕಲಾವಿದರು ಮತ್ತು ತಂತ್ರಙ್ನರು ಮಾಧ್ಯಮದಲ್ಲಿ ಅವಕಾಶ ಪಡೆದುಕೊಂಡಿದ್ದರು. ಹಾಗಾಗಿ ಹಲವಾರು ಕಾರಣಗಳಿಂದ ಜಯರಾಮರ ನಟನಾಗುವ ಪ್ರಯತ್ನ ಅಸಫ಼ಲವಾಯಿತೆನ್ನಬಹುದು.
 
==ದಾಂಪತ್ಯ ಜೀವನ ಮತ್ತು ಮಕ್ಕಳ ಪ್ರತಿ==
ಈ ವೇಳೆಗಾಗಲೇ ಜಯರಾಮರಿಗೆ ಇಪ್ಪತ್ನಾಲ್ಕರ ಹರಯ. ಸಿನಿಮಾಗೆ ಪಾಲಾದರು ಅನ್ನುವ ತೀರ್ಮಾನಕ್ಕೆ ಮನೆಯವರೆಲ್ಲಾ ಬಂದಾಗಿತ್ತು. ಸಿನಿಮಾಗೆ ಸೇರಿದವರು ಬಹಳ ಬೇಗ ಹಾದಿಬಿಡುತ್ತಾರೆ ಎನ್ನುವ ಪುರಾತನ ವಾದನವನ್ನು ನಂಬಿದ್ದ ಜಯರಾಮರ ತಂದೆಯವರು ೧೯೫೪ರ ಜೂನ್ ೧೦ರಂದು ಜಯರಮರವರನ್ನು ಸರೋಜ ರವರ ಜೊತೆ ವಿವಾಹಮಾಡಿಸಿದರು.ಈ ದಂಪತಿಗಳಿಗೆ ೧೯೫೫ರಲ್ಲಿ ಒಂದು ಮುದಾದ ಹೆಣುಮಗು ಹುಟಿತು. ಮಗುವನ್ನು ಹರಣಿ ಎಂದು ನಾಮಕರಣ ಮಾಡಿದರು. ಅದರ ಮೂಂದಿನ ವರ್ಶವೆ (೧೯೯೫ರಲ್ಲಿ)ರಾಜರವಿ ಎಂಬ ತಮ್ಮನು ಜನಿಸಿದನು ಆನಂತರ ೧೯೬೨ರಲ್ಲಿ ವೆಂಕಟೇಶ್ ಭಟ್ ಮತ್ತು ೧೯೬೬ರಲ್ಲಿ ರಮೇಶ್ ಭಟ್ ಜನಿಸಿದರು.ಜಯರಾಮರ ಹೆಂಡತಿ ಮಕ್ಕಳ ಜತೆ ಪ್ರೀತಿ,ಸಲುಗೆ ಹೆಚಾಗಿಯೇಯಿತ್ತು. ಮಕ್ಕಳ ಜತೆಯಲ್ಲಿ ತಾವು ಮಕ್ಕಳಾಗಿಬಿಡುತ್ತಿದ್ದರು.ಹಾಗೆಯೆ ಮಕ್ಕಳಿಗು ತಂದೆಯಂದರೆ ಬಹಳ ಅಚ್ಚುಮೆಚ್ಚು. ಮಕ್ಕಳೆಲರಿಗೂ ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನು ಬಹಳ ಪ್ರೀತಿಯಿಂದ ಕಲಿಸಿಕೊಟ್ಟಿದ್ದರು. ಅವರದು ಒಂದು ಸುಂದರವಾದ,ಸಂತೋಷವಾದ ಸಂಸಾರಾವಾಗಿತ್ತು.
"https://kn.wikipedia.org/wiki/ಉಡುಪಿ_ಬಿ.ಜಯರಾಂ" ಇಂದ ಪಡೆಯಲ್ಪಟ್ಟಿದೆ