ವಿಶ್ವಾಮಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಚಿತ್ರ ಅಳವಡಿಕೆ |
||
೧ ನೇ ಸಾಲು:
[[File:Menaka Vishwamitra by RRV.jpg|thumb|right|ವಿಶ್ವಾಮಿತ್ರ ಮೇನಕ [[ರಾಜಾ ರವಿವರ್ಮ]]ನ ತೈಲಚಿತ್ರ.]]
ವಿಶ್ವಮಿತ್ರ ಅಂದರೆ ವಿಶ್ವಕ್ಕೆ ಗೆಳೆಯ ಎಂದರ್ಥ.
ರಾಜ ಕುಶನ ವಂಶಸ್ಥರಾದ ಇವರನ್ನು ಕೌಶಿಕೆೆನ್ದು ಕರೆಯಲಾಗುತ್ತದೆ.
Line ೫ ⟶ ೮:
'''ವಿಶ್ವಾಮಿತ್ರ''' - ವಿಶ್ವಾಮಿತ್ರ ಒಬ್ಬ ಋಷಿ. ಕೋಪಕ್ಕೆ ಹೆಸರುವಾಸಿಯಾದವನು. ಅರಣ್ಯದಲ್ಲಿ ತನ್ನ ಹೋಮ,ಹವನಾದಿಗಳಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸರನ್ನು ಸಂಹರಿಸಲು [[ರಾಮ]],[[ಲಕ್ಶ್ಮಣ|ಲಕ್ಷ್ಮಣರನ್ನು]] ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಾನೆ. ಮಾರ್ಗ ಮಧ್ಯದಲ್ಲಿ ವಿಶ್ವಾಮಿತ್ರ ರಾಮನನ್ನು ಮಿಥಿಲಾನಗರಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಜನಕರಾಜನು [[ಸೀತಾ]] ಸ್ವಯಂವರ ಏರ್ಪಡಿಸಿರುತ್ತಾನೆ. ಅಲ್ಲಿ ರಾಮ [[ಶಿವಧನುಸ್ಸು|ಶಿವ ಧನುಸ್ಸನ್ನು]] ಮುರಿದು ಸೀತೆಯನ್ನು ವಿವಾಹವಾಗುತ್ತಾನೆ.
|