ಬರಗೂರು ರಾಮಚಂದ್ರಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು removed Category:ಚುಟುಕು using HotCat
ಇನ್ಫೋ ಬಾಕ್ಸ್ ಅಳವಡಿಕೆ
೧ ನೇ ಸಾಲು:
[[ಚಿತ್ರ:Baragur_Ramachandrappa.jpg|thumb]]
{{Infobox person
| honorific_prefix = Prof. Dr.
| name = ಬರಗೂರು ರಾಮಚಂದ್ರಪ್ಪ
| image =
| birth_date = {{birth date |df=y|1946|10|18}}
| birth_place = [[ತುಮಕೂರು]], [[ಕರ್ನಾಟಕ]], [[ಭಾರತ]]
| nationality = [[Indian people|ಭಾರತೀಯ]]
| ethnicity = [[Kannada|ಕನ್ನಡಿಗ]]
| citizenship = [[ಭಾರತ]]
| death_date =
| death_place =
| occupation = [[ಪ್ರಾಧ್ಯಾಪಕ]], [[ಚಿತ್ರ ನಿರ್ದೇಶಕ]], [[ಕವಿ]], [[ಸಮಾಜವಾದಿ]]
| title = [[Honorary Doctorate|ಗೌರವ ಡಾಕ್ಟರೇಟ್]]
| notable_works = ''ಸುಂಟರಗಾಳಿ,ಒಂದು ಊರಿನ ಕಥೆಗಳು,ಕನ್ನಡಾಭಿಮಾನ, ಕಪ್ಪು ನೆಲದ ಕೆಂಪುಕಾಯಿ,ಮರಕುಟಿಕ,ರಾಜಕಾರಣಿ,ಸೂತ್ರ, ಕಾಂಟೆಸ್ಸಾ ಕಾವ್ಯ"
| salary =
| networth =
| spouse =
| footnotes =
| children =
}}
'''ಬರಗೂರು ರಾಮಚಂದ್ರಪ್ಪ'''ನವರು [[೧೯೪೬]] [[ಅಕ್ಟೋಬರ್|ಅಕ್ಟೋಬರ]] ೧೮ರಂದು [[ತುಮಕೂರು]] ಜಿಲ್ಲೆಯ '''ಬರಗೂರು''' ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ ; ತಂದೆ ರಂಗದಾಸಪ್ಪ. ಇವರು [[ಬೆಂಗಳೂರು ವಿಶ್ವವಿದ್ಯಾನಿಲಯ]] ದ ಕನ್ನಡ ಅಧ್ಯಯನ ಕೇಂದ್ರದಲ್ಲಿ [[ಕನ್ನಡ]] ಅಧ್ಯಾಪಕರಾಗಿದ್ದರು. ಆ ಬಳಿಕ ಎರಡು ವರ್ಷ [[ಕರ್ನಾಟಕ ಸಾಹಿತ್ಯ ಅಕಾಡೆಮಿ]] ಅಧ್ಯಕ್ಷರಾಗಿದ್ದರು. [[ಕನ್ನಡ ಅಭಿವೃದ್ಧಿ ಪ್ರಾಧಿಕಾರ]]ದ ಅಧ್ಯಕ್ಷರೂ ಆಗಿದ್ದರು. ಕನ್ನಡನಾಡಿನ ಪ್ರಮುಖ ಚಿಂತಕರಲ್ಲಿ ಒಬ್ಬರು. ಬಂಡಾಯ ಸಾಹಿತ್ಯ ಚಳುವಳಿಯ ನೇತಾರರಲ್ಲಿ ಒಬ್ಬರು. ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.