ಶಬ್ದಮಣಿದರ್ಪಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
]ಶಬ್ದಮಣಿದರ್ಪಣವನ್ನು][[ಕೇಶಿರಾಜ] [ ಎನ್ನುವವರು ಕ್ರಿ.ಶ. [[೧೮೬೮|೧೮೬೮ರಲ್ಲಿ]] ಪ್ರಕಟಿಸಿದರು. ಕ್ರಿ.ಶ.[[೧೮೭೨|೧೮೭೨ರಲ್ಲಿ]] [[ರೆವೆರಂಡ್ ಕಿಟ್ಟೆಲ್]] ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸಿದರು. ಕ್ರಿ.ಶ. [[೧೯೫೧|೧೯೫೧ರಲ್ಲಿ]] ಡಿ.ಕೆ.ಭೀಮಸೇನರಾಯರು ಹಾಗು [[೧೯೫೮|೧೯೫೮ರಲ್ಲಿ]] ಡಿ.ಎಲ್.ನರಸಿಂಹಾಚಾರ್ ಅವರು ಪರಿಷ್ಕೃತ ಕೃತಿಗಳನ್ನುಆವೃತ್ತಿಗಳನ್ನು ರಚಿಸಿದ್ದಾರೆಸಂಪಾದಿಸಿ ಪ್ರಕಟಿಸಿದ್ದಾರೆ.<br />
ಶಬ್ದಮಣಿದರ್ಪಣದಲ್ಲಿ 'ಸಂಧಿ ಪ್ರಕರಣ' 'ನಾಮಪ್ರಕರಣ', 'ಸಮಾಸ ಪ್ರಕರಣ' 'ತದ್ಧಿತಪ್ರಕರಣ' 'ಆಖ್ಯಾತಪ್ರಕರಣ' 'ಧಾತುಪ್ರಕರಣ' 'ಅಪಭ್ರಂಶ ಪ್ರಕರಣ' 'ಅವ್ಯಯಪ್ರಕರಣ' ಎಂದು ವಿಭಾಗಗಳಿವೆ
 
ಕ್ರಮದಿಂದೆ ಸಂಧಿ ನಾಮಂ<br />
ಸಮಾಸಮಾ ತದ್ಧಿತಂ ಪೊದಳ್ದಾಖ್ಯಾತಂ|<br />
ಸಮುದಿತ ಧಾತುವಪಭ್ರಂ<br />
ಶಮವ್ಯಯಂ ಸಂಧಿ ಶಬ್ದಮಣಿದರ್ಪಣದೊಳ್||<br />
(ಪೀಠಿಕೆ-೮)
ಶಬ್ದಮಣಿದರ್ಪಣವು [[ಕನ್ನಡ|ಕನ್ನಡದ]] ಖ್ಯಾತ [[ವ್ಯಾಕರಣ]] ಗ್ರಂಥ.ಕೇಶಿರಾಜನ ಶಬ್ದಮಣಿದರ್ಪಣವು ಸಂಸ್ಕೃತ ವ್ಯಾಕರಣ ಗ್ರಂಥಗಳನ್ನು ಅನುಸರಿಸಿ ರಚಿಸಲಾಗಿದೆ.ಆದರೂ ಇದರಲ್ಲಿ ಕನ್ನಡಕ್ಕೇ ಇರುವ ವಿಶೇಷ ಸಂಗತಿಗಳನ್ನು ಕುರಿತು ಕೂಡ ಹೇಳಲಾಗಿದೆ.
 
"https://kn.wikipedia.org/wiki/ಶಬ್ದಮಣಿದರ್ಪಣ" ಇಂದ ಪಡೆಯಲ್ಪಟ್ಟಿದೆ